ವಿಷಯಕ್ಕೆ ಹೋಗು

ಅಭಯ ಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಭಯ ಸಿಂಹ
ಅಭಯ ಸಿಂಹ
ಜನನಜನನ ೧೯೮೧
ಮಂಗಳೂರು
Years active೨೦೦೭

ಆಭಯ ಸಿಂಹ ಕನ್ನಡ ಸಿನಿಮಾ ನಿರ್ದೇಶಕರು. ಮತ್ತು ಚಿತ್ರಕತೆ ಬರಹಗಾರರು. ಇವರು ಭಾರತಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಹುಟ್ಟಿ ಬೆಳೆದರು. ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಓದಿದರು.

ಜೂನ್ ೧೨, ೧೯೮೧, ಮಂಗಳೂರಿನಲ್ಲಿ ಜನಿಸಿದರು.

ಶಿಕ್ಷಣ

[ಬದಲಾಯಿಸಿ]

ಅಭಯ ಸಿಂಹ ಕನ್ನಡ ಐಚ್ಛಿಕವನ್ನು ವಿಶೇಷವಾಗಿ ಓದಿದವರು. ಜೊತೆಗೆ ಇಂಗ್ಲಿಷ್ ಐಚ್ಛಿಕ ಮತ್ತು ಪತ್ರಿಕೋದ್ಯವನ್ನು ಓದಿದ್ದಾರೆ. ಮುಂದೆ ಸಿನಿಮಾ ನಿರ್ದೇಶನವನ್ನು ಪೂನಾದೂರದರ್ಶನ ಸಂಸ್ಥೆಯಲ್ಲಿ ಐಚ್ಛಿಕವಾಗಿ ಅಭ್ಯಾಸ ಮಾಡಿರುವರು.

ಸಾಧನೆ

[ಬದಲಾಯಿಸಿ]
  • ೨೦೦೭ರಲ್ಲಿ ಬೆಂಗಳೂರಿನಲ್ಲಿ ಇವರು ಕನ್ನಡ ಸಿನಿಮಾದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
  • ೨೦೦೮ರಲ್ಲಿ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ,[]
  • ೨೦೧೨ರಲ್ಲಿ ಶಿಕಾರಿ ಕನ್ನಡ ಚಿತ್ರ.
  • ೨೦೧೩ರಲ್ಲಿ ಸಕ್ಕರೆ ಸಿನಿಮಾ.[]

ಪ್ರಶಸ್ತಿ

[ಬದಲಾಯಿಸಿ]
  • ೨೦೦೮ರಲ್ಲಿ ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.[]

ಬಾಹ್ಯ ಕೊಂಡಿ

[ಬದಲಾಯಿಸಿ]

http://abhayatalkies.com/

ಉಲ್ಲೇಖಗಳು

[ಬದಲಾಯಿಸಿ]
  1. http://kannada.webdunia.com/article/kannada-cinema-news/ಕನ್ನಡಕ್ಕೆ-ಸ್ವರ್ಣಕಮಲ-ಶ್ರೇಷ್ಠ-ಮಕ್ಕಳ-ಚಿತ್ರವಾಗಿ-ಗುಬ್ಬಚ್ಚಿಗಳು-110012300051_1.htm
  2. "ಆರ್ಕೈವ್ ನಕಲು". Archived from the original on 2024-07-20. Retrieved 2015-12-11.
  3. http://kannada.filmibeat.com/news/23-56th-national-film-awards-gubachigalu-vimukthi.html