ಸುರೇಂದ್ರ ದಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುರೇಂದ್ರ ದಾನಿ ಇವರು ೧೯೨೫ ಅಗಸ್ಟ ೧೭ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ವೃತ್ತಿ[ಬದಲಾಯಿಸಿ]

ಸುರೇಂದ್ರ ದಾನಿಯವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸುರಾಜ್ಯಪಥ ಎನ್ನುವ ಪಾಕ್ಷಿಕದ ಸಂಪಾದಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಜೀವನ ಚರಿತ್ರೆ[ಬದಲಾಯಿಸಿ]

  • ಕೌಜಲಗಿ ಹನುಮಂತರಾಯರು
  • ಮೊಹರೆ ಹಣಮಂತರಾವ
  • ಲೀಲಾತಾಯಿ ಮಾಗಡಿ

ಇತರ[ಬದಲಾಯಿಸಿ]

  • ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ
  • ಸಾಧನೆ ಸವಾಲು
  • ಸ್ವಯಂಸೇವಕನ ನೆನಪುಗಳು
  • ಪತ್ರಿಕಾ ಪ್ರಬಂಧಗಳು
  • ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ
  • ತಿಳಿವಿನ ತಿರುವು
  • ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ

ಅನುವಾದ[ಬದಲಾಯಿಸಿ]

  • ಜೋಸೆಫ್ ಪುಲಿಟ್ಝರ
  • ಕಮ್ಯುನಿಸ್ಟ ಚೀನಾ

ಪುರಸ್ಕಾರ[ಬದಲಾಯಿಸಿ]

  • ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ
  • ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಇವುಗಳನ್ನೂ ನೋಡಿ[ಬದಲಾಯಿಸಿ]