ಸದಸ್ಯ:Moulyags/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತೀಶ್ ರಾಜ್ ಗೊರವಿಗೆರೆ
ಕನ್ನಡ ನ್ಯೂಸ್ ಟುಡೇ ಕಚೇರಿಯಲ್ಲಿ ಸತೀಶ್ ರಾಜ್ ಗೊರವಿಗೆರೆ
ಜನನಸತೀಶ್ ಕುಮಾರ್ ಜಿ ಆರ್
ಫೆಬ್ರವರಿ 21, 1984
ಗೊರವಿಗೆರೆ, ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ಜಿಲ್ಲೆ, ಕರ್ನಾಟಕ
ವೃತ್ತಿ
  • ಬರಹಗಾರ
  • ಪತ್ರಕರ್ತ
  • ಸಂಪಾದಕ
  • ರಾಜಕೀಯ ವಿಶ್ಲೇಷಕ
ಭಾಷೆಕನ್ನಡ

ಸತೀಶ್ ಕುಮಾರ್ ಜಿ ಆರ್ (ಜನನ: ೨೧ ಫೆಬ್ರವರಿ, ೧೯೮೪), ಸತೀಶ್ ರಾಜ್ ಗೊರವಿಗೆರೆ (ಆಂಗ್ಲ:Satish Raj Goravigere) ಎಂದೇ ಹೆಸರಾದ ಅವರು, ಕನ್ನಡ ಭಾಷೆಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರು. ಅವರು ಪ್ರಸ್ತುತ ಅಂತರಜಾಲ ಸುದ್ದಿ ಮಾಧ್ಯಮ ಕನ್ನಡ ನ್ಯೂಸ್ ಟುಡೇ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ.