ಸದಸ್ಯ:Manikanta252

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

Antharagange

ನನ್ನ ಹೆಸರು ಮಣಿಕOಟ, ನಾನು ಹುಟ್ಟಿದು ಕೋಲಾರ ಜಿಲೆಯಲ್ಲಿ, ನನ್ನ ತಂದೆಯ ಹೆಸರು ಕೃಷ್ಣಮೂರ್ತಿ ತಾಯಿ ಮಂಜುಲಾ, ನನ್ನ ಹವ್ಯಸಗಳೆಂದರೆ ಪುಸ್ತಕಗಳನ್ನು ಓದುವುದು, ವೀಡಿಯೋಗೇಮ ಆಡುವುದು ನಾನು ಮದರ್ ತೆರೇಸಾ ಇಂಗ್ಲಿಷ್ ಶಾಲೆ ಕೋಲಾರ್ನಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ.ನನ್ನ ಶಾಲೆಯ ಜೀವನದಲ್ಲಿ ಅನೇಕ ಸ್ನೇಹಿತರು ಇದ್ದಾರೆ ಅವರಲ್ಲಿ ಕೆಲವರು ದರ್ಶನ್ ರಘು ವರ್ಷೀತ್ ಪ್ರವೀಣ್ ಚಂದನ್ ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದಾರೆ.ಶಾಲೆಯ ಹಂತದ ನಂತರ ನಾನು ನನ್ನ ಕಾಲೇಜನ್ನು ಪ್ರವೇಶಿಸಿದೆ ನಾನು ೧ಸ್ಟ್ ಪಿಯುಗೆ ಬಂದ ೨ ದಿನಗಳಿಗೆ ತುಂಬ ಬೆಜಾರಾಯಿತು ಆದಾದ ನಂತರ ಅನೇಕ ಸ್ನೇಹಿತರು ಸಿಕ್ಕಿದ್ದಾರೆ ನಾನು ನನ್ನ್ ಕಾಲೇಜ್ ದಿನಗಳು ಮರೆಯಲುಸಾಧ್ಯವಿಲ್ಲ ,ನನಗೆ ನನ್ನ. ಕಾಲೇಜಿನ ೨ ವರುಷಗಳು ಹೇಗೆ ಕಳೆಧವೋ ನನಗೆ ತಿಳಿಯದ್ದು ಕಣ್ ಮುಚಿ ತೆರಿಯೆಷ್ಟುವಲ್ಲಿ ೨ ವರುಷಗಳು ಪೂರ್ತಿಯಾಗಿಹೋಯಿತು ನಾನಾ ಕಾಲೇಜಿನ ವಾತಾವರಣ ತುಂಬ ಚೆನ್ನಾಗಿತು ನಮ ಕಾಲೇಜು ಊರಿಂಧ ಧೂರಾಧಳಿತು ಅಲ್ಲಿ ಸೂತಮುತಲೂ ನೋಡಿದಾದರೂ ಗಿಡಮರಗಳು ಕಾಣಿಸುತಿಧವು ಹಾಗಾಗಿ ಯಾವಾಗಲು ಉತ್ಸಹ ಬರುತಿತು ಹಾಗೆಯೆ ಗೆಳೆಯರು ಕೂಡ ತುಂಬ ಒಳ್ಳೆಯೆವರು ಅಗಿದರು ಅಂತಹ,</

ಸ್ನೆಹಿತರು[ಬದಲಾಯಿಸಿ]

ಗೆಳೆಯೆರನು ಕಳೆದ್ದುಕೊಂಡು ಬಹಳ ದುಕಿಸುತಿದೆನೆ ಇನ್ನು ಮುಂಧೆ ಗೆ ಆ ತರಹದ ಗೆಳೆಯರು ಸಿಗಲಿ ಎಂಧುಕೋರಿಕೊಳುತ್ತೆನೆ,ಕಾಲೇಜಿನಲ್ಲಿ ನನ್ನ ಅತ್ಯುತ್ತಮ ಸ್ನೇಹಿತರು ಸೋನಿಯ ಕಲ್ಯಾಣ್ ಪ್ರಜಾವಾಲ್ ಪ್ರಕಾಶ್.ಈಗ ನಾನು ಅಪ್ಪ ಅಮ್ಮ ಫ್ರೆಂಡ್ಸ್ ಎಲ್ಲರನ್ನು ಬಿಟ್ಟು ಹೈಯರ್ ಎಜುಕೇಶನ್ ಕಂಪ್ಲೀಟ್ ಮಾಡಲು ಬ್ಯಾಂಗಲೋರ್ ಗೆ ಬಂದಿದ್ದೇನೆ ಇಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ಬಿ.ಕಂ ಓದುತಿದ್ದೇನೆ  ಇಲ್ಲಿನ ವಾತಾವರಣ ಇನ್ನು ನನಗೆ ಅಷ್ಟಾಗಿ ಇಷ್ಟ ಬರುತಿಲ್ಲ ಯಾಕಂದೆರೆ ಅಲ್ಲಿನ ಅಪ್ಪ ಅಮ್ಮ ಗೆಳೆಯರೇ ಇನ್ನು ಜ್ಞಾಪಕ್ ಬರುತಿದೆ ಮುಂಧೆ ನಾನಾ ಪಿ ಉ ಕಾಲೇಜು ದಿನಗಳಂತೆ ಈ ಮುಂಧಿನ ದಿನಗಳು ಇರಬೇಕೆಂಧು ಆಶಿಸುಸ್ತೇನೆ.ಇನ್ನು ನನಾ ತಂದೆ ತಾಯಿ ಬಗ್ಗೆ ಹೇಳ್ಬೇಕೆಂದರೆ ಅಂತಹ ಅಪ್ಪ ಅಮ್ಮ ಸಿಕ್ಕಿರಿವುಧು ನಾನಾ ಅದೃಷ್ಟ ವೆಂದೇ ಹೇಳಬೇಕು,ಅವರು ನಾನಾ ಎಷ್ಟೇ ಬೈದರೂ ಆ ಸ್ವಲ್ಪ ಹೊತ್ತಿಗೆ ಕೋಪ ಇರಬಹುದೇನೊ ಅಷ್ಟೇ,ಇನ್ನು ನನ್ನ ಕೆಲವರು ಪ್ರಶ್ನೆ ಮಾಡುತಾರೆ ನಿನಗೆ ಅಪ್ಪ ಅಂದ್ರೆ ಇಷ್ಟನಾ ಅಮ್ಮ ಅಂದ್ರೆ ಇಷ್ಟನಾ ಅಂತ ಹಾಗ ನಾನು ಏನು ಆನ್ಸರ್ ಮಾಡಬೇಕು ಅಂತ ತಿಳಿಯುವುಧಿಲ್ಲ ,ಯಾಕಂದರೆಒಂದು ಬಾರಿ ಅಪ್ಪ ಅಂದರೆ ಕೆಲವು ಪರಿಸ್ಥಿತಿಗಳಿಂದ ಇಷ್ಟ ಆಗಿರುತಾರೆ ಅಮ್ಮ ಅಂಧರೇ ಕೆಲವು ವಿಷಯ ಗಲ್ಲಲಿ ಇಷ್ಟ ಆಗಿರುತ್ತೆ ,

ಬೆಂಗಳೂರಿನ ವಾತಾವರಣ[ಬದಲಾಯಿಸಿ]

 ಬೆಂಗಳೂರಿಗೆ ಬಂದ ಕೆಲವೇ ಧಿನಗಳಲಿ ಒಂದು ಗಾಧೆ ಮಾತು ನೆನಪಾಯಿತು ಏನಂದ್ರೆ ಯಾವದಾದರೂ ವಸ್ತು ಅಥವಾ ಮನುಷ್ಯ ಇಲ್ಲದಿರುವಾಗಲೇ ಆಧಾರ ಮರ್ಯಾಧೆ,ಬೆಲೆ ತಿಳಿಯುತ್ತದೆ.ಅಪ್ಪ ಅಮ್ಮನಿಂದ ದೂರ ಇರುವುಧು ಅಷ್ಟಾಗಿ ಸುಲಭದ ಮಾತಲ್ಲ ,ಅಲ್ಲಿಂದ ಇಲ್ಲಿಗೆ ಬರುವಾಗ ಒಂದು ಉತ್ಸಾಹ ಧಲ್ಲಿ ಬಂಧೇ ಅದರೆ ಆ ಉತ್ಸಾಹ ಆನಂಧ ಅಪ್ಪ ಅಮ್ಮ ಜೊತೆಗೇ ಇದಿದ್ರೆ ಇನ್ನು ಜಾಸ್ತಿ ಆಗುತಿತು ಅವರಿಂಧ ಧೂರ ಬಂಧು ಕೆಲವೇ ಧಿನಗಳಾದ್ರು ಅಪ್ಪ ಅಮ್ಮ ತಮ  ಅಂಧರೇ ಏನು ಅಂತ ತಿಳಿದಿದೆ ,ನಾನು ಬೆಂಗಳೂರಿಗೆ ಬಂಧು ಒಂದು ರೀತಿ ಒಲೆಯ ಕೆಲಸ ಮಾಡಿದೀನಿ ಅನಿಸುತ್ತೆ ಈ ಕಾರಣಕೆ ಯಾಕಂದ್ರೆ ನನಗೆ ತಿಳಿದಿದೆ ಅವರು ಏನು ಅಂತ ,ಮೊದಲಿಗೆ ಅಮ್ಮ ಎನಾದರೂ  ಒಂದು ಸಣ್ಣ ಕೆಲಸ ಹೇಳಿದರು ಕೋಪ ಬರುತಿತು ಆಧರೆ ಈಗ ಅಮ್ಮ್ ನಿಗೆ ನಾನ್ನೆ ಹೋಗಿ ಕೆಲಸ ಸ್ವಂತ ಈಚೆಯಿಂದ ಮಾಡಿಕೊಡುತೇನೆ ,ಬಟ್ ನನ್ನ ತಮ ನಾನು ಹೇಗೆ ಮೊದಲು ಅಮ್ಮನ ಮೇಲೆ ಕೋಪ ಮಾಡಿಕೊಳುತಿದ್ದನೋನ ಕೆಲಸ ಹೇಳಿದಾಗ ಅವನು ಅದೇ ರೀತಿ ಕೋಪ ಮಾಡ್ಕೊತಾನೆ ಅಧನು ನೋಡಿದಾಗ ನನಗೆ ನಗು ಬರುತದೆ ನಾನು ಹೀಗೇ ಅಲ್ವಕೋಪ  ಮಾಡಿಕೊಳುತಾ ಇದಿದ್ದು ಅಂತ ,ಒಟ್ಟಾರೆ ಹೇಳಬೇಕು ಅಂಧರೇ ಇಷ್ಟು ಧಿನ ನನ್ನ ಜೀವಂಧಲ್ಲಿ ಚೆನ್ನಾಗಿ ಯಿತು ಇನ್ನು ಮುಂಧೆ ಕೂಡ ಹಾಗೇ ಇರಬೇಕು ಏಂದು ಕೋರಿಕೊಳುತೇನೇ ,ನಾನು ಬೆಂಗಳೂರಿನಲಿ ಹಾಸ್ಟೆಲ್ ಅಲ್ಲಿ ಇಧಿನಿ ನಾನು ಇರುವ ಹಾಸ್ಟೆಲ್  ಕಮ್ಯೂನಿಟಿ ಹಾಸ್ಟೆಲ್ ಹಾಗಾಗಿ ನಮ ಹಾಸ್ಟೆಲ್ ನಲ್ಲಿ ನಿಯಮಗಳು ಹೆಚ್ಚಾಗಿ ಇರುತವೆ .ನನಾ ಜೀವನದಲಿ ಈ ಹಾಸ್ಟೆಲ್ ಬಹು ಮುಖ್ಯವಾಧ ಬದಲಾವಣೆಗಳನ್ನು ತಂದಿದೆ ಹಾಸ್ಟೆಲ್ ಅಲ್ಲಿ ಇ,ರುವ ಸೀನಿಯರ್ಸ್ ಮಾತುಗಳಿಗೆ ರೆಸ್ಪೆಕ್ಟ್ ಕೊಡಬೇಕು ಅವ್ರು ಹೇಳುವ ಕೆಲಸ ಮಾಡಬೇಕು ಸಾಕಷ್ಟು ವಿಷಯಗಳನ್ನು ಹಾಸ್ಟೆಲ್ ಈಗಾಗ್ಲೇ ಕಲಿಸಿಕೊಟ್ಟಿದೆ ಕೇವಲ್ ಒಳ್ಳೆಯದೇ ಅಲ್ಲ ಎಲ್ಲವನು ಕಲಿಸಿಕೊಡಿತಿದೆ,ನನಲಿ ಸಾಕಷ್ಟು ಇಷ್ಟೊಂಧು ಬದಲಾವಣೆಗಳನ್ನು ಹಾಸ್ಟೆಲ್ ತರುತದೆ ಎಂಧು ನನಗೆ ತಿಳಿದಿರಿಲಿಲ