ಸದಸ್ಯರ ಚರ್ಚೆಪುಟ:61.95.225.98

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Dear anonymous user. A few things...

  • It is great that you are contributing to Kannada wikipedia. New members are more than welcome here.
  • Please register as a wikipedia user using the link on the top-right hand corner of this page to get proper attributions for the edits you made.
  • Please dont sign(put your name on) on the main page or any article page. If everyone who contributes on the main page starts putting their name on it... the mainpage will be a mess. For further explanation please read this section of the article on Ownership on the english wikipedia. The rest of the article as well as many such articles there, are a good read for someone new to wikipedia. To get credit for your contributions all you have to do is register and contribute as a logged-in user. Wiki automatically keeps track of who added what on the history page (in the bar at the top of any wiki page)
  • Please see the help page at en wiki for editing help.
  • For a list of work that needs to be done, Please refer Wikipedia:Community_Portal.


If you have any further questions, please feel free to leave me a note on my talk page.


- ಮನ|Mana Talk - Contribs ೦೫:೪೪, ೨೧ July ೨೦೦೬ (UTC)

ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ[ಬದಲಾಯಿಸಿ]

ಈ ಲೇಖನವನ್ನು ನನಗೆ ತಿಳಿದ ಮಟ್ಟಿಗೆ cleanup ಮಾಡಲು, POV ತೆಗೆಯಲು ಪ್ರಯತ್ನಿಸುತ್ತಿರುವೆ. ಆಂತರಿಕ ಸಂಪರ್ಕಗಳನ್ನು ಹಾಕಿದುದರಿಂದ ಇವರು ಸಿದ್ದಯ್ಯ ಪುರಾಣಿಕ ಮತ್ತು ಬಸವರಾಜ ಪುರಾಣಿಕ ಅವರ ಸಹೋದರರು ಎಂದು ಸುಲಭವಾಗಿ ಓದುಗರಿಗೆ ತಿಳಿಯುತ್ತದೆ ನೋಡಿ.

cleanup ಗೆ ಸಹಾಯವಾಗುವಂತೆ,

  • ಪತ್ರಿಕೆಗಳ ವರದಿಗಳು
  • ಸಾಪ್ತಾಹಿಕ ಅಥವ ಮಾಸಪತ್ರಿಕೆಗಳಲ್ಲಿನ ವರದಿಗಳು
  • ಅವರ photographs (ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಳಲ್ಲಿನ ಚಿತ್ರ, ಕರ್ನಾಟಕ ಏಕಿಕರಣಕ್ಕೆ ಸಂಬಂಧಿಸಿದ ಚಿತ್ರ)

ನೀವು ಕೊಟ್ಟರೆ, ಈ ಲೇಖನಕ್ಕೆ ಪೂರಕವಾಗಿರುತ್ತದೆ.

ವರದಿಗಳ ಅವಶ್ಯಕತೆ ಎಲ್ಲಿದೆ ಎಂಬುದಕ್ಕೆ ಲೇಖನದಲ್ಲಿ [ಸಾಕ್ಷ್ಯಾಧಾರ ಬೇಕಾಗಿದೆ] ಎಂದು ಕಾಣುತ್ತದೆ ನೋಡಿ.

ಅಂದಹಾಗೆ, ಸದಸ್ಯರಾಗಿ ನೋಂದಾಯಿಸಿಕೊಂಡರೆ ಮತ್ತಷ್ಟು ಅನುಕೂಲತೆಗಳು ನಿಮಗೆ ಸಿಗುತ್ತವೆ. ಹಾಗು ಚರ್ಚೆಪುಟಗಳಲ್ಲಿ ನಿಮ್ಮ ಮಾತಿಗೆ ಮತ್ತಷ್ಟು ಬೆಲೆ ಇರುತ್ತದೆ. ಇದರ ಬಗ್ಗೆ ಚಿಂತನೆ ನಡೆಸಿ. ನೋಂದಾಯಿಸಿಕೊಳ್ಳುವುದು ಒಳಿತು ಎಂಬುದು ನನ್ನ ಸಲಹೆ.

ಕ್ಲೀನಪ್ ಬಗ್ಗೆ ಮತ್ತೇನಾದರೂ ಮಾಹಿತಿ ನಿಮ್ಮಿಂದ ಅಗತ್ಯವಿದ್ದರೆ, ಮತ್ತೆ ಕೇಳುತ್ತೇನೆ. ಧನ್ಯವಾದಗಳು - ಮನ|Mana Talk - Contribs ೦೨:೦೬, ೩೧ ಆಗಸ್ಟ್ ೨೦೦೬ (UTC)

ಬಸವರಾಜ ಪುರಾಣಿಕ[ಬದಲಾಯಿಸಿ]

ಸರಿಯಾದ ಉಲ್ಲೇಖಗಳಿಲ್ಲದ ಹಾಗು ತೀರ Generic ಆಗಿ ಮಾಹಿತಿ ಸೇರಿಸಿರುವ ಕಾರಣ, ಈ ಲೇಖನ POV ಹಾಗು Cleanup ಎಂದು ಮಾರ್ಕ ಮಾಡಿದೆ. ಇದಕ್ಕೆ ಲೇಖನದ ಕೆಲ ಉದಾಹರಣೆಗಳು:
ಭಾರತದ ಅಭಿವೃದ್ಧಿಗಾಗಿ ತಮ್ಮ ಸೇವೆ ಸಲ್ಲಿಸ ಬೇಕೆಂದು ವಿದೇಶದಲ್ಲಿ ದೊರೆತ ಅವಕಾಶಗಳನ್ನು ತಿರಸ್ಕರಿಸಿ ಬಂದ ಅವರು (ಉಲ್ಲೇಖನದ ಕೊರತೆ ಹಾಗು POV)
ಕನ್ನಡದಲ್ಲಿ ಇಂಜಿನಿಯರಿಂಗ್ ಕುರಿತು ಪುಸ್ತಕಗಳನ್ನು ಮತ್ತು ಹಲವಾರು ಲೇಖನಗಳನ್ನು ಜನಪ್ರಿಯ ಪತ್ರಿಕೆಗಳಲ್ಲಿ ಬರೆದಿದ್ದಾರೆ. (ಸ್ಪಷ್ಟ ಹೆಸರುಗಳನ್ನು ಸೇರಿಸದೆ generic ಮಾಹಿತಿ)
ಅಲ್ಲಮ ಪ್ರಭು ಕುರಿತು ಮೌಲಿಕ ಪುಸ್ತಕವನ್ನು ಬರೆದಿದ್ದಾರೆ. (ಪುಸ್ತಕದ ಹೆಸರು, ಇತ್ಯಾದಿ ಮಾಹಿತಿ ಇಲ್ಲ)
ರಾಜ್ಯಾದಂತ ನೆಡೆದಿರುವ " ಮನೆಯಿಂದ ಮನೆಗೆ" ಮತ್ತು " ಕಾಲೇಜಿನಿಂದ ಕಾಲೇಜಿಗೆ" ಶರಣ ತತ್ವ ಪ್ರಚಾರ ಆಂದೋಳನದಲ್ಲಿ ಸಕ್ರೀಯ ಪಾತ್ರ ವಹಿಸಿದ್ದಾರ (ಉಲ್ಲೆಖನದ ಕೊರತೆ).
ಸರಿಯಾದ ಉಲ್ಲೇಖಗಳನ್ನು ನೀಡಿ ಈ ಲೇಖನವನ್ನು ಇನ್ನಷ್ಟು ಮಾಹಿತಿ ಅರ್ಥಪೂರ್ಣವಾಗಿಸಲು ಸಹಕರಿಸಿ. ಈ ಬಗ್ಗೆ ಊಳಿದ ಸದಸ್ಯರು ನಿಮ್ಮ ಅಭಿಪ್ರಾಯ ತಿಳಿಸಿರಿ. ಈ ಲೇಖನಕ್ಕೆ NPOV ಹಾಗು Cleanup ಟ್ಯಾಗ್ ಸರಿಯಿಲ್ಲವೆಂದೆನಿಸಿದರೆ ಅದನ್ನು ತೆಗೆದುಹಾಕೋಣ.

ಸದಸ್ಯಪುಟದಲ್ಲಿ ನೊಂದಾಯಿಸಿಕೊಳ್ಳಬೇಕೆಂದು ನನ್ನ ಸಲಹೆ. ಮೇಲಿನ ಚರ್ಚೆಯಲ್ಲಿ ಮನ ಅವರು ಹೇಳುವಂತೆ, ಸದಸ್ಯರಾಗಿ ನೋಂದಾಯಿಸಿಕೊಂಡರೆ ಮತ್ತಷ್ಟು ಅನುಕೂಲತೆಗಳು ನಿಮಗೆ ಸಿಗುತ್ತವೆ. ಹಾಗು ಚರ್ಚೆಪುಟಗಳಲ್ಲಿ ನಿಮ್ಮ ಮಾತಿಗೆ ಮತ್ತಷ್ಟು ಬೆಲೆ ಇರುತ್ತದೆ.

ಧನ್ಯವಾದಗಳು. - Naveenbm ೧೬:೨೪, ೪ September ೨೦೦೬ (UTC)


ಇದು ಇನ್ನೂ ಖಾತೆಯನ್ನು ರಚಿಸದ ಅಥವಾ ಅದನ್ನು ಬಳಸದ ಅನಾಮಧೇಯ ಬಳಕೆದಾರರ ಚರ್ಚಾ ಪುಟವಾಗಿದೆ. ಆದ್ದರಿಂದ ನಾವು ಅವುಗಳನ್ನು ಗುರುತಿಸಲು ಸಂಖ್ಯಾತ್ಮಕ IP ವಿಳಾಸವನ್ನು ಬಳಸಬೇಕಾಗುತ್ತದೆ. ಅಂತಹ IP ವಿಳಾಸವನ್ನು ಹಲವಾರು ಬಳಕೆದಾರರು ಹಂಚಿಕೊಳ್ಳಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದರೆ ಮತ್ತು ಅಪ್ರಸ್ತುತ ಕಾಮೆಂಟ್‌ಗಳನ್ನು ನಿಮಗೆ ನಿರ್ದೇಶಿಸಲಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಇತರ ಅನಾಮಧೇಯ ಬಳಕೆದಾರರೊಂದಿಗೆ ಭವಿಷ್ಯದ ಗೊಂದಲವನ್ನು ತಪ್ಪಿಸಲು.