ಸತ್ಕಾರ (ಚಲನಚಿತ್ರ)
ಗೋಚರ
| ಸತ್ಕಾರ (ಚಲನಚಿತ್ರ) | |
|---|---|
| ಸತ್ಕಾರ | |
| ನಿರ್ದೇಶನ | ರೇಣುಕಾಶರ್ಮ |
| ನಿರ್ಮಾಪಕ | ಶ್ರೀಕಾಂತ್ ನಹತಾ |
| ಪಾತ್ರವರ್ಗ | ಅಂಬರೀಶ್ ಅಂಬಿಕ ತಾರ, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ವಜ್ರಮುನಿ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ |
ಸತ್ಕಾರ ಚಿತ್ರವು ೧೯ ಮಾರ್ಚ್ ೧೯೮೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರೇಣುಕಾಶರ್ಮನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಂತರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಎಂದು ಒಳ್ಳೆದು ಚಿಂತೆ ಮಾಡೊನಾ - ರಮೇಶ್
- ಚೆಲ್ಲುವೆಯಾ ಮೊಗ - ಕೆ.ಜೆ.ಯೇಸುನಾಥ್, ಚಿತ್ರ
- ಕನಸಯಿಂದ ನಾ ಬಂದೆ - ಕೆ.ಜೆ.ಯೇಸುನಾಥ್, ಎಸ್.ಜಾನಕಿ
- ರಾತ್ರಿಯು ಬಂದಗ - ವಾಣಿ ಜೈರಾಮ್