ಶಿವಪ್ರಕಾಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಪ್ರಕಾಶ ಇವರು ಕನ್ನಡದ ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ.ಶಿವಮೂರ್ತಿಶಾಸ್ತ್ರಿ ಇವರ ಮಗ. ಕರ್ನಾಟಕಸರಕಾರದಲ್ಲಿ ಮಂತ್ರಿಯಾಗಿದ್ದ ಹಾಗು ಸ್ವತ: ಸಾಹಿತಿಯಾದ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ ಇವರ ಅತ್ತಿಗೆ.

ಶಿವಪ್ರಕಾಶ ಈಗ ದೆಹಲಿಯಲ್ಲಿ ವಾಸವಾಗಿದ್ದಾರೆ. ನಾಟಕ ರಚನೆ ಮತ್ತು ನಿರ್ದೇಶನ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಮಹಾಚೈತ್ರಇವರ ಪ್ರಸಿದ್ಧ ಹಾಗು ವಿವಾದ ಸೃಷ್ಟಿಸಿದ ನಾಟಕ.