ವೈ. ಎಸ್. ರಾಜಶೇಖರ ರೆಡ್ಡಿ
ಗೋಚರ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ | |
|---|---|
| ಅಧಿಕಾರ ಅವಧಿ 2004 –2009 | |
| ಪೂರ್ವಾಧಿಕಾರಿ | ಎನ್. ಚಂದ್ರಬಾಬು ನಾಯ್ಡು |
| ಉತ್ತರಾಧಿಕಾರಿ | ಕೊನಿಜೆಟಿ ರೋಷಯ್ಯ |
| ಮತಕ್ಷೇತ್ರ | ಪುಲಿವೆಂದುಲ |
| ವೈಯಕ್ತಿಕ ಮಾಹಿತಿ | |
| ಜನನ | ೮ ಜುಲೈ ೧೯೪೯ ಪುಲೆವೆಂದುಲ, ಆಂಧ್ರ ಪ್ರದೇಶ |
| ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
| ಸಂಗಾತಿ(ಗಳು) | ವಿಜಯಲಕ್ಷ್ಮಿ |
| ಮಕ್ಕಳು | Y. S. Jagan Mohan Reddy (son) Sharmila (daughter) |
| ವಾಸಸ್ಥಾನ | ಬೇಗಂಪೇಟ್, ಹೈದರಾಬಾದ್ |
| ಧರ್ಮ | ಕ್ರೈಸ್ತ ಧರ್ಮ[೧][೨] |
| As of 2 October, 2006 ಮೂಲ: Government of Andhra Pradesh | |
ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ (ಜುಲೈ ೮, ೧೯೪೯ - ಸೆಪ್ಟೆಂಬರ್ ೨, ೨೦೦೯) ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವರು.
ಉಲ್ಲೇಖಗಳು
[ಬದಲಾಯಿಸಿ]- ↑ Head of Indian state, a Christian, killed in chopper crash http://www.religiousintelligence.co.uk/news/?NewsID=4961
- ↑ INDIA: Christians mourn state leader who fought for Dalits (episcopalchurch.org)
Wikimedia Commons has media related to Y. S. Rajasekhara Reddy.