ವಿಜಯನಾರಾಯಣ ದೇವಸ್ಥಾನ, ಗುಂಡ್ಲುಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ ನಾರಾಯಣ ಸ್ವಾಮಿ ದೇವಸ್ಥಾನ
ಹಿಂದೂ ದೇವಾಲಯ
ವಿಜಯ ನಾರಾಯಣ ಸ್ವಾಮಿ ದೇವಸ್ಥಾನದ ಪಕ್ಷಿನೋಟ (10 ನೇ ಶತಮಾನ)
ವಿಜಯ ನಾರಾಯಣ ಸ್ವಾಮಿ ದೇವಸ್ಥಾನದ ಪಕ್ಷಿನೋಟ (10 ನೇ ಶತಮಾನ)
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಚಾಮರಾಜನಗರ ಜಿಲ್ಲೆ
Languages
ಸಮಯ ವಲಯಯುಟಿಸಿ+5:30 (IST)
ISO 3166 codeIN-KA

ವಿಜಯನಾರಾಯಣ ದೇವಸ್ಥಾನ ಭಾರತದ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿದೆ. ಈ ದೇವಾಲಯವು ಪಶ್ಚಿಮ ಗಂಗ ರಾಜಮನೆತನಕೇ ಸೇರಿದೆ. ಈ ದೇವಾಲಯ 10 ನೇ ಶತಮಾನಕ್ಕೂ ಹಿಂದಿನದು, ಪಶ್ಚಿಮ ಗಂಗರ ನಂತರ ಬೇರೆ ರಾಜ್ಯಗಳಿಂದ ಕೂಡ ನಿರಂತರ ಪ್ರೋತ್ಸಾಹವನ್ನು ಪಡೆದಿದೆ.ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನು ನಾರಾಯಣನ (ಅಥವಾ ವಿಷ್ಣು ) ಸ್ವರೂಪವಾದ ವಿಜಯನಾರಾಯಣ ದೇವರ ಪೂಜೆ ಪ್ರತಿಷ್ಠಾಪನೆಗಳಿಗೆ ಕಾರಣನಾಗಿರುತ್ತಾರೆ . [೧]

ಯಲಿ ಕಂಬದ ಪ್ರವೇಶ ಹೊಂದಿರುವ ವಿಜಯನಾರಾಯಣ ದೇವಸ್ಥಾನಕ್ಕ
  1. "Sri Vijayanarayana temple". Archaeological Survey of India, Bengaluru Circle. Archaeological Survey of India. Archived from the original on 14 ಏಪ್ರಿಲ್ 2013. Retrieved 7 July 2012.

ಉಲ್ಲೇಖಗಳು[ಬದಲಾಯಿಸಿ]

  • "Vijayanarayana temple". Archaeological Survey of India, Bengaluru Circle. Archaeological Survey of India. Archived from the original on 14 ಏಪ್ರಿಲ್ 2013. Retrieved 7 July 2012.