ವಿಷಯಕ್ಕೆ ಹೋಗು

ವಸಂತಕುಮಾರ ಪೆರ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಕೃತಿಗಳು

[ಬದಲಾಯಿಸಿ]

ಕಥಾಸಂಕಲನ

[ಬದಲಾಯಿಸಿ]
  • ಹತ್ತರೊಡನೊಂದು

ಕಾದಂಬರಿ

[ಬದಲಾಯಿಸಿ]
  • ಪಯಸ್ವಿನಿಯ ಮಡಿಲಲ್ಲಿ

ಕವನಸಂಕಲನ

[ಬದಲಾಯಿಸಿ]
  • ಮಾತಿನಾಚೆಯ ಮೌನ
  • ಹುತ್ತದೊಳಗಿನ ಹಾವು

ಪರಿಚಯ

[ಬದಲಾಯಿಸಿ]
  • ಪುತ್ತೂರು ತಾಲೂಕು ದರ್ಶನ
  • ಕ್ಯಾಮರಾಮ್ಯಾನ್ ಮಧುಸೂದನ

ಅಂಕಣ ಲೇಖನ

[ಬದಲಾಯಿಸಿ]
  • ಪ್ರಸ್ತಾಪ
  • ವರ್ತಮಾನ

ಸಂಪಾದನೆ

[ಬದಲಾಯಿಸಿ]
  • ಪ್ರಾತಿನಿಧಿಕ ತುಳು ಕಬಿತೆಲು