ವಸಂತಕುಮಾರ ಪೆರ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಹತ್ತರೊಡನೊಂದು

ಕಾದಂಬರಿ[ಬದಲಾಯಿಸಿ]

  • ಪಯಸ್ವಿನಿಯ ಮಡಿಲಲ್ಲಿ

ಕವನಸಂಕಲನ[ಬದಲಾಯಿಸಿ]

  • ಮಾತಿನಾಚೆಯ ಮೌನ
  • ಹುತ್ತದೊಳಗಿನ ಹಾವು

ಪರಿಚಯ[ಬದಲಾಯಿಸಿ]

  • ಪುತ್ತೂರು ತಾಲೂಕು ದರ್ಶನ
  • ಕ್ಯಾಮರಾಮ್ಯಾನ್ ಮಧುಸೂದನ

ಅಂಕಣ ಲೇಖನ[ಬದಲಾಯಿಸಿ]

  • ಪ್ರಸ್ತಾಪ
  • ವರ್ತಮಾನ

ಸಂಪಾದನೆ[ಬದಲಾಯಿಸಿ]

  • ಪ್ರಾತಿನಿಧಿಕ ತುಳು ಕಬಿತೆಲು