ವಸಂತಕುಮಾರ ಪೆರ್ಲ
ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.
ಕೃತಿಗಳು[ಬದಲಾಯಿಸಿ]
ಕಥಾಸಂಕಲನ[ಬದಲಾಯಿಸಿ]
- ಹತ್ತರೊಡನೊಂದು
ಕಾದಂಬರಿ[ಬದಲಾಯಿಸಿ]
- ಪಯಸ್ವಿನಿಯ ಮಡಿಲಲ್ಲಿ
ಕವನಸಂಕಲನ[ಬದಲಾಯಿಸಿ]
- ಮಾತಿನಾಚೆಯ ಮೌನ
- ಹುತ್ತದೊಳಗಿನ ಹಾವು
ಪರಿಚಯ[ಬದಲಾಯಿಸಿ]
- ಪುತ್ತೂರು ತಾಲೂಕು ದರ್ಶನ
- ಕ್ಯಾಮರಾಮ್ಯಾನ್ ಮಧುಸೂದನ
ಅಂಕಣ ಲೇಖನ[ಬದಲಾಯಿಸಿ]
- ಪ್ರಸ್ತಾಪ
- ವರ್ತಮಾನ
ಸಂಪಾದನೆ[ಬದಲಾಯಿಸಿ]
- ಪ್ರಾತಿನಿಧಿಕ ತುಳು ಕಬಿತೆಲು