ವಿಷಯಕ್ಕೆ ಹೋಗು

ಮುತ್ತು ಕುಮಾರಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತು ಕುಮಾರಸ್ವಾಮಿ 
ಚಿತ್ರ:Muthu Coomaraswamy.jpg
ಅಧಿಕಾರ ಅವಧಿ
1868  1873
ವೈಯಕ್ತಿಕ ಮಾಹಿತಿ
ಜನನ (೧೮೩೪-೦೧-೨೩)೨೩ ಜನವರಿ ೧೮೩೪
ಮುಟ್ವಾಲ್, ಸಿಲೋನ್
ಮರಣ 4 ಮೇ 1879 (ವಯಸ್ಸು 45)
ಉದ್ಯೋಗ ವಕೀಲ

ಸರ್ ಮುತ್ತು ಕುಮಾರಸ್ವಾಮಿ ( 23 ಜನವರಿ 1834 - 4 ಮೇ 1879) ಒರ್ವ ಸಿಲೋನ್ ತಮಿಳು ವಕೀಲರು, ಬರಹಗಾರರು  ಮತ್ತು  ಸೀಲೊನ್ ಶಾಸನ ಸಭೆಯ ಸದಸ್ಯರಾಗಿದ್ದವರು.

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ಕುಮಾರಸ್ವಾಮಿಯವರು ನೈಋತ್ಯ ಸಿಲೋನ್ನಲ್ಲಿರುವ ಅಮಿತೊಡಮ್ ಮುತ್ವಾಲ್ನಲ್ಲಿ ಜನವರಿ 23, 1834 ರಂದು ಜನಿಸಿದರು.[][] ಅವರು ಗೇಟ್ ಮುದಲಿಯಾರ್ ಎ.ಕುಮಾರಸ್ವಾಮಿ ಮತ್ತು ವಿಸಾಲಾಚ್ಚಿ ಅಮ್ಮೈಯಾರ್ ಅವರ ಪುತ್ರರಾಗಿದ್ದರು.[] 1842 ರಿಂದ 1851 ರವರೆಗೆ ಅವರು ಕೊಲಂಬೊ ಅಕಾಡೆಮಿಯಲ್ಲಿ ಶಿಕ್ಷಣ ಪಡೆದರು, ಅಲ್ಲಿ ಅವರು 1851 ರಲ್ಲಿ ಟರ್ನರ್ ಪುರಸ್ಕಾರವನ್ನು ಗೆದ್ದರು.[][]

ಕುಮಾರಸ್ವಾಮಿ,ಎಲಿಜಬೆತ್ ಕ್ಲೇ ಬೀಬೆ ಅವರನ್ನು ಮದುವೆಯಾದರು  [] ಅವರ ಮಗ ಆನಂದ ಕುಮಾರಸ್ವಾಮಿ, ಒರ್ವ ಕಲಾ ವಿಮರ್ಶಕ.[]

ಟಿಪ್ಪಣಿ

[ಬದಲಾಯಿಸಿ]
  1. Arumugam, S. (1997). Dictionary of Biography of the Tamils of Ceylon. pp. 42–43.
  2. 1 2 3 4 Muttucumaraswamy 1973.
  3. Vythilingam 1971.
  4. "Going against the stream". The Sunday Times. 10 August 2003.

ಉಲ್ಲೇಖಗಳು

[ಬದಲಾಯಿಸಿ]