ಬಸವರಾಜ ಸಾದರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಸವರಾಜ ಸಾದರ ಇವರು ೧೯೫೫ ಜುಲೈ ೨೦ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.ಕನ್ನಡದಲ್ಲಿ ಎಮ್.ಏ. ಹಾಗೂ ಪಿ.ಎಚ್.ಡಿ. ಮಾಡಿದ ಇವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅನೇಕ ವಿಮರ್ಶನಾತ್ಮಕ ಹಾಗು ವ್ಯಾಖ್ಯಾನ ಪ್ರಕಾರದ ಬರವಣಿಗೆಗಳನ್ನು ಬರೆದಿರುವರು.

ಸಾಹಿತ್ಯ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಸಿಸಿಫಸರ ಸುತ್ತು

ಸಣ್ಣ ಕತೆ[ಬದಲಾಯಿಸಿ]

  • ತಪ್ಡಂಡ

ಪ್ರಬಂಧ[ಬದಲಾಯಿಸಿ]

  • ಮೃದುವಾಗಿ ಮುಟ್ಟು

ಮಹಾಪ್ರಬಂಧ(ಪಿ.ಎಚ್.ಡಿ)[ಬದಲಾಯಿಸಿ]

  • ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು

ಜೀವನ ಚರಿತ್ರೆ[ಬದಲಾಯಿಸಿ]

  • ಬಸವರಾಜ ಕಟ್ಟೀಮನಿ

ವಿಮರ್ಶೆ[ಬದಲಾಯಿಸಿ]

  • ಹೊಸ ಆಲೋಚನೆ

ಇತರ[ಬದಲಾಯಿಸಿ]

  • ದಿನಕ್ಕೊಂದು ನುಡಿ ಮುತ್ತು

ಪ್ರಸಾರ ಸಾಹಿತ್ಯ(ಸಂಪಾದಿತ)[ಬದಲಾಯಿಸಿ]

  • ಪ್ರಸಾರ ಹಾಸ್ಯ
  • ಆಧುನಿಕ ಕನ್ನಡ ಮಹಾಕಾವ್ಯಗಳು
  • ಬದುಕು ನನ್ನ ದೃಷ್ಟಿಯಲ್ಲಿ
  • ಬಾನುಲಿದ ಮಾತುಗಳು
  • ಮೇಘಮಂದಾರ
  • ಕಾವ್ಯಾಯಾನ
  • ೨೦ನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಿಗಳು
  • ನೂರೊಂದು ಚಿಂತನ (ಗೊರುಚ ಜತೆಗೆ)

ಪ್ರಶಸ್ತಿ[ಬದಲಾಯಿಸಿ]

  • ಅ.ಭಾ.ಆಕಾಶವಾಣಿ ಸ್ಪರ್ಧೆ ಬಹುಮಾನ
  • ಜಯತೀರ್ಥ ರಾಜಪುರೋಹಿತ ಸ್ಮಾರಕ ಬಹುಮಾನ
  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ