ಬಸವರಾಜ ಸರಬದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಿ, ನಾಟಕಕಾರ,ಸಂಶೋದಕ. ಕೊಪ್ಪಳದ ಕುಕರೂರಿನಲ್ಲಿ ಜನನ. ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು.

ಕವನ ಸಂಕಲನಗಳು[ಬದಲಾಯಿಸಿ]

  • ಹೋರಾಟ
  • ನನ್ನವರಾ ಹಾಡು
  • ನೂರು ಹನಿಗಳು
  • ಜೇನ ಹನಿಗಳು
  • ಕೆಂಡ ಸಂಪಿಗೆ

ಮುಂತಾದ ಹತ್ತಕ್ಕೂ ಹೆಚ್ಚು ಕವನ ಸಂಕಲನಳು ಇವೆ.

ನಾಟಕಗಳು[ಬದಲಾಯಿಸಿ]

  • ಪ್ರತಿರೂಪ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿನಾಟಕಗಳು

ಮುಂತಾದ ನಾಟಕಗಳು.

ವಿಮರ್ಶನ ಸಂಕಲನಗಳು[ಬದಲಾಯಿಸಿ]

  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗತಿ
  • ಬಂಡಾಯ ಸಾಹಿತ್ಯ
  • ಜನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನರ ಕೃತಿಗಳು

ಮುಂತಾದ ವಿಮರ್ಶನ ಸಂಕಲನಗಳೆ ಅಲ್ಲದೆ ವೈಚಾರಿಕ, ಸಂಶೋಧನಾ ಕ್ಷೆತ್ರದಲ್ಲೂ ಹಲವು ಕೃತಿ ರಚಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ದೇವರಾಜ ಬಹದ್ದೂರ್
  • ಕುವೆಂಪು ಸಾಹಿತ್ಯ ಪುರಸ್ಕಾರ
  • ರತ್ನಾಕರವರ್ಣಿ ಪ್ರಶಸ್ತಿ
  • ನಾಟಕ ಅಕಾಡೆಮಿ ಪ್ರಶಸ್ತಿ

ಮುಂತಾದ ಹಲವು ಪ್ರಶಸ್ತಿ ಪರಸ್ಕೃತರು.