ಪನಬಾಕಾ ಲಕ್ಷ್ಮೀ
ಡಾ.ಪನಬಾಕಾ ಲಕ್ಷ್ಮೀ | |
---|---|
![]() | |
ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರು | |
In office ೨೦೦೯–೨೦೧೪ | |
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು | |
In office ೨೦೦೪–೨೦೦೯ | |
Succeeded by | ದಿನೇಶ್ ತ್ರಿವೇದಿ |
ಸಂಸತ್ ಸದಸ್ಯ, ಲೋಕಸಭೆ | |
In office ೨೦೦೯–೨೦೧೪ | |
Preceded by | ದಗ್ಗುಬಾಟಿ ಪುರಂದರೇಶ್ವರಿ |
Succeeded by | ಮಾಲ್ಯಾದ್ರಿ ಶ್ರೀರಾಮ್ |
Constituency | ಬಾಪಟ್ಲ |
ಸಂಸತ್ ಸದಸ್ಯ, ಲೋಕಸಭೆ | |
In office ೧೯೯೬–೧೯೯೮ | |
Preceded by | ಪದ್ಮಶ್ರೀ ಕುಡುಮುಲ |
In office ೧೯೯೮–೧೯೯೯ | |
Succeeded by | ವುಕ್ಕಲ ರಾಜೇಶ್ವರಮ್ಮ |
In office ೨೦೦೪–೨೦೦೯ | |
Preceded by | ವುಕ್ಕಲ ರಾಜೇಶ್ವರಮ್ಮ |
Succeeded by | ಮೇಕಪತಿ ರಾಜಮೋಹನ್ ರೆಡ್ಡಿ |
Constituency | ನೆಲ್ಲೂರು |
Personal details | |
Born | ಕವಲಿ, ಆಂಧ್ರ ಪ್ರದೇಶ | 6 October 1958
Political party | ತೆಲುಗು ದೇಶಂ ಪಕ್ಷ (೨೦೧೯ ರಿಂದ) |
Other political affiliations |
|
Spouse | ಪನಬಾಕಾ ಕೃಷ್ಣಯ್ಯ |
Children | ೨ ಹೆಣ್ಣು ಮಕ್ಕಳು |
Residence | ನೆಲ್ಲೂರು |
Source: [೧] |
ಡಾ. ಪನಬಾಕಾ ಲಕ್ಷ್ಮೀ (ಜನನ ೬ ಅಕ್ಟೋಬರ್ ೧೯೫೮) ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ (೨೦೦೪-೨೦೦೯) ಮತ್ತು ಕೇಂದ್ರ ಜವಳಿ ರಾಜ್ಯ ಸಚಿವೆ (೨೦೦೯-೨೦೧೪) ಆಗಿದ್ದರು.ಇವರು ಆಂಧ್ರಪ್ರದೇಶದ ಬಾಪಟ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಸಂಯೋಜಿತ ಆಂಧ್ರಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದರು. ಈಗ ಇವರು ತೆಲುಗು ದೇಶಂ ಪಕ್ಷದ (ಟಿಡಿಪಿ)ದಲ್ಲಿ ಭಾಗಿಯಾಗಿದ್ದಾರೆ.[೧]
ವೈಯಕ್ತಿಕ ಜೀವನ
[ಬದಲಾಯಿಸಿ]ಡಾ. ಪನಬಾಕಾ ಲಕ್ಷ್ಮೀ ಅವರು ಕಾವಲಿಯ ನೆಲ್ಲೂರಿ(ಆಂಧ್ರ ಪ್ರದೇಶ)ನಲ್ಲಿ ಜನಿಸಿದರು. ಡಾ. ಪಿ. ಕೃಷ್ಣಯ್ಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಮುಗಿಸಿದರು.[೨]
ವೃತ್ತಿ
[ಬದಲಾಯಿಸಿ]ಇವರು ನೆಲ್ಲೂರಿನಿಂದ ೧೧, ೧೨, ಮತ್ತು ೧೪ ನೇ ಲೋಕಸಭೆಗೆ ಮತ್ತು ಬಾಪಟ್ಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಯು.ಪಿ.ಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (೨೦೦೪-೨೦೦೯), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಜವಳಿ ಸಚಿವಾಲಯ (೨೦೧೪) ರಾಜ್ಯ ಸಚಿವೆಯಾಗಿದ್ದರು.[೩]
ಇವರು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್.ಆರ್.ಸಿ.ಪಿ.ಯ ಬಲ್ಲಿ ದುರ್ಗಾ ಪ್ರಸಾದ್ ರಾವ್ ವಿರುದ್ಧ ಟಿ.ಡಿ.ಪಿ ಯ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಿ ವಿಫಲರಾದರು.[೪] ೨೦೨೧ ರಲ್ಲಿ, ಹಾಲಿ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದ ನಂತರ ತೆರವಾಗಿರುವ ಅದೇ ತಿರುಪತಿ ಕ್ಷೇತ್ರದಿಂದ ಅವರು ಲೋಕಸಭಾ ಉಪಚುನಾವಣೆಯಲ್ಲಿ ವಿಫಲರಾದರು.[೫]
ಉಲ್ಲೇಖಗಳು
[ಬದಲಾಯಿಸಿ]- ↑ Samdani MN (Mar 14, 2019). "Panabaka Lakshmi in TDP: Congress leaders Panabaka Lakshmi, Harsha Kumar join TDP | Vijayawada News - Times of India". The Times of India (in ಇಂಗ್ಲಿಷ್). Retrieved 2021-04-20.
- ↑ "Detailed Profile: Smt. Lakshmi Panabaka". Archived from the original on 16 Jan 2019.
- ↑ "Minister of State". Ministry of Petroleum and Natural Gas. Archived from the original on 28 September 2013. Retrieved 17 September 2013.
- ↑ "Tirupati Election Results 2019: YSRCP's Balli Durga Prasad Rao has won with 228376 votes". www.timesnownews.com (in ಇಂಗ್ಲಿಷ್). Retrieved 2021-04-20.
- ↑ Murali, S. (2021-04-06). "Panabaka Lakshmi blames YSRCP, BJP for rise in prices of essential commodities". The Hindu (in Indian English). ISSN 0971-751X. Retrieved 2021-04-20.