ಜಕಣಾಚಾರಿ ಪ್ರಶಸ್ತಿ
ಗೋಚರ
ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರು
[ಬದಲಾಯಿಸಿ]| ಕ್ರ.ಸಂ | ಹೆಸರು | ಹುಟ್ಟು/ ಮರಣ | ವರ್ಷ | ಟಿಪ್ಪಣಿ | ಸ್ಥಳ |
|---|---|---|---|---|---|
| ೧. | ಸಿ. ಪರಮೇಶ್ವರಾಚಾರ್ಯ | ೧೯೯೫ | |||
| ೨. | ಎನ್. ಜಿ. ನೀಲಕಂಠಾಚಾರ್ | ೧೯೯೬ | |||
| ೩. | ಜಿ. ಡಿ. ಮಾಯಾಚಾರ್ಯ | ೧೯೯೭ | |||
| ೪. | ವಿ. ರಾಮಚಂದ್ರ ಶೆಟ್ಟಿ ಗುಡಿಗಾರ | ೧೯೯೮ | |||
| ೫. | ಕೆ. ಶಾಮರಾಯ ಆಚಾರ್ಯ | ೧೯೯೯ | ಕಾರ್ಕಳ | ||
| ೬. | ಎಂ. ಪರಮೇಶ್ವರಾಚಾರ್ಯ | ೨೦೦೦ | |||
| ೭. | ಧನಂಜಯ ಶಿಲ್ಪಿ | ೨೦೦೧ | |||
| ೮. | ಎನ್. ಕೆ. ಮೃತ್ಯುಂಜಯಾಚಾರ್ಯ | ೨೦೦೨ | |||
| ೯. | ರು. ಕಾಳಾಚಾರ್ | ೨೦೦೩ | ಚಿತ್ರದುರ್ಗ | ||
| ೧೦ | ಕೆ. ಕಾಶೀನಾಥ | ೨೦೦೪ | |||
| ೧೧ | ಸಿ. ಸಿದ್ದಲಿಂಗಯ್ಯ | ೨೦೦೫ | ಬಾಗಲಕೋಟೆ | ||
| ೧೨. | ಬಿ. ಎನ್. ಚೆನ್ನಪ್ಪಾಚಾರ್ಯ | ೨೦೦೬ | ಬಾಗಲಕೋಟೆ | ||
| ೧೩ | ಮಲ್ಲೋಜ ಭೀಮರಾವ್ | ೨೦೦೭ | ಬಾಗಲಕೋಟೆ | ||
| ೧೪ | ಆರ್. ವೀರಭದ್ರಾಚಾರ್ | ೨೦೦೮ | ಮೈಸೂರು | ||
| ೧೫ | ಕೆ. ಸಿ. ಪುಟ್ಟಣ್ಣಾಚಾರ್ | ೨೦೦೯ | ಮೈಸೂರು | ||
| ೧೬ | ವೆಂಕಟಾಚಲಪತಿ | ೨೦೧೦ | ಬೆಂಗಳೂರು | ||
| ೧೭ | ಕನಕಾಮೂರ್ತಿ | ೨೦೧೧ | ಬೆಂಗಳೂರು | ||
| ೧೮ | ಜಿ. ಬಿ. ಹಂಸಾನಂದಾಚಾರ್ಯ | ೨೦೧೨ | ಬೆಂಗಳೂರು | ||
| ೧೯ | ಬಸಣ್ಣ ಮೊನಪ್ಪ ಬಡಿಗೇರ [೧] | ೨೦೧೩ | ಯಾದಗಿರಿ | ||
| ೨೦ | ಮಹಾದೇವಪ್ಪ ಶಿಲ್ಪಿ | ೨೦೧೪ | ಕಲಬುರ್ಗಿ | ||
| ೨೧ | ಷಣ್ಮುಖಪ್ಪ ಯರಕದ | ೨೦೧೫ | ಇಳಕಲ್ಲ[೩] |
ಉಲ್ಲೇಖಗಳು
[ಬದಲಾಯಿಸಿ]- ↑ https://web.archive.org/web/20160514212507/http://www.newindianexpress.com/states/karnataka/Siddaramaiah-Presents-13-State-Cultural-Awards-to-Winners/2015/02/02/article2648744.ece
- ↑ https://web.archive.org/web/20160514211618/http://www.prajavani.net/article/%E0%B2%85%E0%B2%AD%E0%B2%BF%E0%B2%A8%E0%B2%B5-%E0%B2%9C%E0%B2%95%E0%B2%A3%E0%B2%BE%E0%B2%9A%E0%B2%BE%E0%B2%B0%E0%B2%BF-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8
- ↑ https://web.archive.org/web/20160514213525/http://kannadamma.net/?p=125996