ಚೆಲ್ಲಿದ ರಕ್ತ (ಚಲನಚಿತ್ರ)
ಗೋಚರ
| ಚೆಲ್ಲಿದ ರಕ್ತ (ಚಲನಚಿತ್ರ) | |
|---|---|
| ಚೆಲ್ಲಿದ ರಕ್ತ | |
| ನಿರ್ದೇಶನ | ಬಿ.ಸುಬ್ಬರಾವ್ |
| ನಿರ್ಮಾಪಕ | ಎ.ಎಲ್.ಅಬ್ಬಯ್ಯ ನಾಯ್ಡು |
| ಪಾತ್ರವರ್ಗ | ಅಶೋಕ್, ಮಂಜುಳ, ರಾಮಕೃಷ್ಣ, ಕೆ. ವಿಜಯ, ಪ್ರಭಾಕರ್,ಡಿಂಗ್ರಿ ನಾಗರಾಜ್, ಮುಸುರಿ ಕೃಷ್ಣಮೂರ್ತಿ, ಮೈಸೂರು ಲೋಕೇಶ್ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ವಿ.ಎಸ್.ಆರ್.ಸ್ವಾಮಿ |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಮಧು ಆರ್ಟ್ಸ್ ಫಿಲಂಸ್ |
ಚೆಲ್ಲಿದ ರಕ್ತ ೧೧ ಜನವರಿ ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸುಬ್ಬರಾವ್ರವರು ನಿರ್ದೇಶಿಸಿದ್ದಾರೆ. ಎ.ಎಲ್.ಅಬ್ಬಯ್ಯ ನಾಯ್ಡುರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಶಿವನೊಲಿದರೆ ಭಯವಿಲ್ಲ - ಎಸ್. ಪಿ. ಬಾಲಸುಬ್ರಹ್ಮಣ್ಯಂ
- ಎಂದು ಇಲ್ಲದೆ ಇಂದು - ಎಸ್. ಪಿ. ಬಾಲಸುಬ್ರಹ್ಮಣ್ಯಂ
- ಓ ಮಾವನ ಮಗಳೇ - ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ
- ಅಯ್ಯೋ ಅಬ್ಬಯ್ಯ - ಎಸ್. ಜಾನಕಿ