ಚರ್ಚೆಪುಟ:ಕನ್ನಡ ಕಾಗುಣಿತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

HPNadigರು ಪೂರೈಸಿದ ಕಾಗುಣಿತ ಕೋಷ್ಟಕವು ಈವತ್ತಿನ accepted ವ್ಯಾಕರಣಕ್ಕೆ ಅನುಗುಣವಾಗಿದೆ. ಆದರೆ ವಿಷಾದಪೂರ್ವಕವಾಗಿ ನಾನು ಹೇಳಬಯಸುವದು ಇಷ್ಟೆ: ಕೆಲವೆ ವರ್ಷಗಳ ಹಿಂದೆ ಎನ್ನುವ ಅಕ್ಷರ ಕೂಡ ಅಕ್ಷರಮಾಲೆಯಲ್ಲಿತ್ತು. ನಮ್ಮ ವೈಯಾಕರಣಿಗಳು ವ್ಯವಹಾರದ ಬಳಕೆಯ ಅಭಾವವನ್ನು ಒಂದು ಕಾರಣವಾಗಿ ನೀಡುತ್ತ ವನ್ನು ಅಕ್ಷರಮಾಲೆಯಿಂದ ಕಿತ್ತು ಹಾಕಿದರು.ವ್ಯವಹಾರಬಳಕೆಯೇ ವ್ಯಾಕರಣಕ್ಕೆ ಪ್ರಮಾಣವಾಗುವದಾದರೆ ಆದರೂ ಯಾಕೆ ಬೇಕು, ಗುರುವೆ? ಶ್ರೀ ಎಸ್.ಎಮ್.ಕೃಷ್ಣರವರು ಕರ್ನಾಟಕದ ಮುಖ್ಯ ಮಂತ್ರಿಗಳಿದ್ದಾಗ ವನ್ನು ಅಕ್ಷರಮಾಲೆಯಿಂದ ತೆಗೆದುಹಾಕಬೇಕೆನ್ನುವ ಒಂದು ಪ್ರಸ್ತಾವನೆಗೆ ತಮ್ಮ ಸಹಮತಿ ವ್ಯಕ್ತ ಪಡಿಸಿದ್ದರು. ಆ ಸಮಯದಲ್ಲಿ ಇದರ ವಿರೋಧಿಗಳು "ಕೃಷ್ಣ"ರನ್ನು "ಕ್ರಿಷ್ಣ" ಎಂದು ಲೇವಡಿ ಮಾಡಿದ್ದರು.

ಇರಲಿ,ಕಾಲಾಯ ತಸ್ಮೈ ನಮ:!---Sunaath ೧೫:೩೫, ೧೯ ಆಗಸ್ಟ್ ೨೦೦೬ (UTC)ಸುನಾಥ