ಕರಡು:ಜೆಸ್ಪ್ರಿತ್ ಸಿಂಗ್ ಬೂಮ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ಇವರು ಭಾರತೀಯ ಕ್ರಿಕೆಟಿಗ. ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ತನ್ನ ರಾಷ್ಟ್ರೀಯ ತಂಡವಾದ ಗುಜರಾತ್ ಜೊತೆ ಆಟವಾಡಿ ಯಶಸ್ಸಿಗೆ ಪಾತ್ರರಾಗಿದ್ದಾರೆ . ೨೦೧೫-೨೦೧೬ರಲ್ಲಿ ನಡೆದ ಭಾರತದ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಗಾಯಗೊಂಡ ಭುವನೇಶ್ವರ ಕುಮಾರ್ ಬದಲಿ ಜೆಸ್ಪ್ರಿತ್ ಸಿಂಗ್ ಬೂಂಬ್ರರನ್ನು ಆಟಗಾರನೆಂದು ಘೋಷಿಸಲಾಯಿತು. ಈ ಮೂಲಕ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮತ್ತು ಅಂತರಾಷ್ಟ್ರೀಯ ಇಪ್ಪತ್ತು ಪಂದ್ಯಗಳಲ್ಲಿ ಪಾದಾರ್ಪಣೆ ಮಾಡಿರುವವರಾಗಿದ್ದಾರೆ. ಬಾಲ್ಯ ಮತ್ತು ವೈಯಕ್ತಿಕ ಜೀವನ

ಜನನ[ಬದಲಾಯಿಸಿ]

ಜೆಸ್ಪ್ರಿತ್ ಸಿಂಗ್ ಬೂಂಬ್ರ ಅವರು ಪಂಜಾಬಿನ ಸಿಖ್ ಕುಟುಂಬದಲ್ಲಿ ೦೬ ಡಿಸೆಂಬರ್ ೧೯೯೩ ರಂದು ಅಹಮದಬಾತ'ನಲ್ಲಿ ಜನಿಸಿರುತ್ತಾರೆ. ತನ್ನ ೧೯ನೇ ವಯಸ್ಸಿನಲ್ಲಿಯೆ ಬೌಲಿಂಗ್ ವೃತ್ತಿಜೀವನವನ್ನು ಗುಜರಾತ್ ತಂಡದ ಮೂಲಕ ಆಡುವುದನ್ನು ಆರಂಭಿಸಿದರು. ಅವರು ೨೦೧೩ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ತಮ್ಮ ಕೆಲವು ವೇಗ ಹಾಗೂ ಸ್ವಿಂಗ್ ಬೌಲಿಂಗ್ ಮೂಲಕ ಆಕರ್ಷಣೆಯನ್ನು ಮೂಡಿಸಿದ್ದಾರೆ. ತನ್ನ ಐಪಿಎಲ್ ರಂಗದಲ್ಲಿ ಅನೇಕ ವಿಕೆಟ್ ಗಳನ್ನು ಪಡೆದಿದ್ದಾರೆ. ೨೦೧೩ರ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೩ ವಿಕೆಟ್ ಪಡೆದು ೩೨ರನ್ ಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಶಿಕ್ಷಣದಲ್ಲಿ ಬಹಳ ಕಡಿಮೆ ಆಸಕ್ತಿ ಹೋಂದಿದ್ದು,ಕ್ರಿಕೆಟ್ ಆಡುವ ಮೂಲಕ ತಮಗಿರುವ ಆಸಕ್ತಿಯನ್ನು ತೋರಿಸಿದ್ದಾರೆ. ತಮ್ಮ ಕ್ರಿಕೆಟ್ ಗಮನವನ್ನು ಅವರ ಪೋಷಕರು ಉದ್ದಕ್ಕೂ ಬೆಂಬಲಿಸಿದ್ದಾರೆ.

ಕ್ರಿಕೆಟ್ ಜೀವನ[ಬದಲಾಯಿಸಿ]

ಅವರು ಸ್ಲಿಂಗಿ ಬೋಲಿಂಗನಿಂದ ಬಹಳ ಬ್ಯಾಟ್ಸ್ಮನ್ನು ತೊಂದರೆಗೊಳಿಸಿದ್ದಾರೆ. ಜೆಸ್ಪ್ರಿತ್ ಸಿಂಗ್ ಬೂಂಬ್ರ ೨೦೧೩ರಲ್ಲಿ ಅವರು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡಕ್ಕ್ ಒಪ್ಪಂದವನ್ನು ಹಸ್ತಾಂತರಿಸಲಾಯಿತು. ಬೂಂಬ್ರ ಅವರು ಗುಜರಾತ್ಗೆ ಪ್ರಥಮ ದರ್ಜೆಯ ಕ್ರಿಕೆಟ್ ವಹಿಸುತ್ತಾರೆ ಮತ್ತು ಅವರು ೨೦೧೩-೧೪ರಲ್ಲಿ ಕ್ರಿಕೆಟ್ ತಂಡದ ವಿರುದ್ಧ ಪಾದಾರ್ಪಣೆ ಮಾಡಿದರು. ಅವರು ಆ ಪಂದ್ಯದಲ್ಲಿ ೭ವಿಕೆಟ್ ಪಡೆದು, ವಾಸ್ತವವಾಗಿ ದೊಡ್ಡ ಆಟದ ಹಂತ. ಅಂತಿಮವಾಗಿಅವರು ತಂಡದ ಪ್ರಮುಖ ವಿಕೆಟ್ ಪಡೆದ ಪಂದ್ಯವನ್ನು ಅಂತ್ಯಗೊಳಿಸಿದರು. ಅವರು ೬ನೇ ಐಪಿಎಲ್ ನಲ್ಲಿ ಕಡಿಮೆ ಪಂದ್ಯಗಳನ್ನಾಡಿದರು ಸಹ ಅವರನ್ನು ೭ನೇ ಐಪಿಎಲ್ ಆಟಗಳಿಗೆ ಆಯ್ಕೆ ಮಾಡಿದ್ದಾರೆ. ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೂರು ವಿಕೆಟ್ ತೆಗೆದುಕೊಳ್ಳಲು ತಂಡದಲ್ಲಿ ಎರಡನೇ ಬೌಲರ್ ಆಗಿ. ಅವರು ೨೦೧೨-೧೩ರಲ್ಲಿ ನಡೆದ ಮೋಹಿತ್ ಕುಮಾರ್ ಟ್ರೋಫಿಯಲ್ಲಿ ಮಹರಾಷ್ಟ್ರ ವಿರುದ್ದ ೩ವಿಕೆಟ್ ಪಡೆದು ೧೪ರನ್ ನೀಡಿ ತಮ್ಮ ತಂಡವನ್ನು ಜಯಗೋಳಿಸುವಂತೆ ಮಾಡಿದ್ದಾರೆ. ಜೆಸ್ಪ್ರಿತ್ ಸಿಂಗ್ ಬೂಮ್ರ ತಮ್ಮ ಮೊದಲ ಪಂದ್ಯದಲ್ಲಿ ರಹಸ್ಯ ಶಸ್ತ್ರಾಸ್ತ್ರ ಎಂದು ಬಳಸಲಾಗುತ್ತದೆ ಹಾಹೂ ೨೦೧೪ ಆವೃತ್ತಿ ಒಂದು ದೋಡ್ಡ ಮೊತ್ತಕ್ಕೆ೧.೨ಕೋಟಿಗೆ ಮುಂಬೈ ಖರೀದಿಸಿತು. ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಅಗಿ ಬಹಲ ಯಶಸ್ಸುನ್ನು ಲಬಿಸಿದಾರೆ. ತನ್ನ ಐಪಿಎಲ್ ರಂಗದಲ್ಲಿ ಅನೇಕ ವಿಕೆಟ್ ಗಳನ್ನು ಪಡೆದಿದ್ದಾರೆ. ೨೦೧೩ರ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೩ ವಿಕೆಟ್ ಪಡೆದು ೩೨ರನ್ ಗಳನ್ನು ನೀಡಿದ್ದಾರೆ. ಜೆಸ್ಪ್ರಿತ್ ಸಿಂಗ್ ಬೂಂಬ್ರ ಅವರು ಪಂಜಾಬಿನ ಸಿಖ್ ಕುಟುಂಬದಲ್ಲಿ ೦೬ ಡಿಸೆಂಬರ್ ೧೯೯೩ ರಂದು ಅಹಮದಬಾತ'ನಲ್ಲಿ ಜನಿಸಿರುತ್ತಾರೆ. ತನ್ನ ೧೯ನೇ ವಯಸ್ಸಿನಲ್ಲಿಯೆ ಬೌಲಿಂಗ್ ವೃತ್ತಿಜೀವನವನ್ನು ಗುಜರಾತ್ ತಂಡದ ಮೂಲಕ ಆಡುವುದನ್ನು ಆರಂಭಿಸಿದರು. ೨೦೧೫-೨೦೧೬ರಲ್ಲಿ ನಡೆದ ಭಾರತದ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಗಾಯಗೊಂಡ ಭುವನೇಶ್ವರ ಕುಮಾರ್ ಬದಲಿ ಜೆಸ್ಪ್ರಿತ್ ಸಿಂಗ್ ಬೂಂಬ್ರರನ್ನು ಆಟಗಾರನೆಂದು ಘೋಷಿಸಲಾಯಿತು. ಈ ಮೂಲಕ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮತ್ತು ಅಂತರಾಷ್ಟ್ರೀಯ ಇಪ್ಪತ್ತು ಪಂದ್ಯಗಳಲ್ಲಿ ಪಾದಾರ್ಪಣೆ ಮಾಡಿರುವವರಾಗಿದ್ದಾರೆ.ಬೂಂಬ್ರ ಅವರು ಗುಜರಾತ್ಗೆ ಪ್ರಥಮ ದರ್ಜೆಯ ಕ್ರಿಕೆಟ್ ವಹಿಸುತ್ತಾರೆ ಮತ್ತು ಅವರು ೨೦೧೩-೧೪ರಲ್ಲಿ ಕ್ರಿಕೆಟ್ ತಂಡದ ವಿರುದ್ಧ ಪಾದಾರ್ಪಣೆ ಮಾಡಿದರು. ಅವರು ಆ ಪಂದ್ಯದಲ್ಲಿ ೭ವಿಕೆಟ್ ಪಡೆದು,ಜೆಸ್ಪ್ರಿತ್ ಸಿಂಗ್ ಬೂಂಬ್ರ ಅವರು ಪಂಜಾಬಿನ ಸಿಖ್ ಕುಟುಂಬದಲ್ಲಿ ೦೬ ಡಿಸೆಂಬರ್ ೧೯೯೩ ರಂದು ಅಹಮದಬಾತ'ನಲ್ಲಿ ಜನಿಸಿರುತ್ತಾರೆ