ಕಾಕೋಳು ಸರೋಜಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಕೋಳು ಸರೋಜಾರಾವ್ - ( ಡಿಸೆಂಬರ್ ೩೧,೧೯೪೨ - ನವೆಂಬರ್ ೨೬,೨೦೦೬) ಇವರು ಕನ್ನಡದ ಜನಪ್ರಿಯ ಲೇಖಕಿ.[೧]


ಕೃತಿಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

  • ರೂಪಶಿಲ್ಪ
  • ಕರ್ನಾಟಕ ರಮಾರಮಣ
  • ಅದೃಷ್ಟ ಲಕ್ಷ್ಮಿ
  • ಬಂಜೆ

ಕಾದಂಬರಿ[ಬದಲಾಯಿಸಿ]

  • ನಿಶ್ಚಿತಾರ್ಥ
  • ಬಾಳ ಹೊಂಬಾಳೆ
  • ಎರಡು ಮನೆ
  • ಚಿಗುರೆಲೆ ಬಾಡಿದಾಗ
  • ಅವಳ ಹೆಜ್ಜೆ
  • ಪ್ರೇಮ ದೋಣಿ
  • ಮಾಗಿ ಕನಸು
  • ಚಿರವಿರಹಿ
  • ಹೊನ್ನಿನ ಹಂಬಲ
  • ವಿಜಯ ಹಸ್ತ
  • ಕೆಸರು ಮೊಸರು
  • ತಾಯಿ ನೆರಳು
  • ಬಳ್ಳಿ ಹಬ್ಬಿದಾಗ
  • ಶರಣಾಗತ
  • ಪರ್ವಕಾಲ ಮಂಗಳೋದಯ
  • ಶ್ರಾವಣ ಸಂಧ್ಯಾ
  • ಹೆಳವನಕಟ್ಟೆ ಗಿರಿಯಮ್ಮ
  • ಮಂಗಳವಾದ್ಯ
  • ಹೃದಯ ಸಂಗಮ
  • ಸ್ವರ್ಗದ ಬಾಗಿಲು
  • ಹೆಜ್ಜೆ ಗೆಜ್ಜೆ
  • ಮೌನ ಗೀತೆ
  • ಮುಸುಕು
  • ದೂರದ ಆಸೆ
  • ಬೆಳಕು ಹರಿದಾಗ
  • ಪಂಜರದ ಬಾಳು
  • ಮಾತು ಕೊಟ್ಟವಳು
  • ನೆರಳು
  • ಮರಳಿ ಮಣ್ಣಿಗೆ
  • ಗುಪ್ತಗಾಮಿನಿ
  • ಉಪಕಾರಿ
  • ಮನಸ್ಸು ಮಲ್ಲಿಗೆ
  • ಬಾಳಿದ ಮನೆ
  • ಮೋಹದ ಬಲೆ
  • ಹೇಮಗಂಗಾ
  • ದೆವ್ವದ ಮನೆ
  • ನನ್ನ ತಂಗಿ
  • ಅವಳ ಮಗ
  • ಆಶ್ರಯ-ಅಮೃತಧಾರೆ - ಅತ್ತಿಮಬ್ಬೆ ಪ್ರತಿಷ್ಟಾನದಿಂದ ಅತ್ತಿಮಬ್ಬೆ ಪ್ರಶಸ್ತಿ ಪಡೆದಿದೆ.
  • ದೇವರ ಗೊಂಬೆ
  • ಕುಂಕುಮ ಬಲ
  • ಬಲಿದಾನ
  • ಮಾಂಗಲ್ಯ ಮಾಲೆ
  • ಕಣ್ಣಾಮುಚ್ಚಾಲೆ
  • ಇಂದ್ರಜೇತ್
  • ಕರುಣಾಮಯಿ
  • ವಿಜೇತ
  • ಮನೆ ಬೆಳಕು

ಚಿತ್ರೀಕರಣ[ಬದಲಾಯಿಸಿ]

ಚಿತ್ರೀಕರಣಗೊಂಡ ಕಾದಂಬರಿಗಳು:


ನಿಧನ[ಬದಲಾಯಿಸಿ]

ಕಾಕೋಳು ಸರೋಜಾರಾವ್ ಅವರು ನವೆಂಬರ್ ೨೬, ೨೦೦೬ ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]