ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು
“ಆಸುಪ್ತೇರಾಮೃತೇಃ ಕಾಲಂ ನಯೇದ್ ವೇದಾಂತಚಿಂತಯಾ” (ಬೆಳಗಾಗಿ ಎದ್ದಾಗಿನಿಂದ ಮಲಗುವವರೆಗೂ, ಹುಟ್ಟಂದಿನಿಂದ ಸಾಯುವವರೆಗೂ ವೇದಾಂತಚಿಂತನದಲ್ಲಿಯೇ ಮಗ್ನರಾಗಿರಬೇಕು)
ಜನನ(೧೮೮೦-೦೧-೦೫)೫ ಜನವರಿ ೧೮೮೦
ಹೊಳೆನರಸೀಪುರ, Bengal Presidency, British India
(now Kolkata, West Bengal, India)
ಮರಣ5 August 1975(1975-08-05) (aged 95)
ಬೇಲೂರು ಮಠ, ಹಾಸನ, ಕರ್ನಾಟಕ
ಜನ್ಮ ನಾಮಯಲ್ಲಂಬಳಸೆ ಸುಬ್ಬರಾವ್
ಸಂಸ್ಥಾಪಕರುಅಧ್ಯಾತ್ಮಪ್ರಕಾಶ ಕಾರ್ಯಾಲಯ
ತತ್ವಶಾಸ್ತ್ರವೇದಾಂತ

ಜನನ[ಬದಲಾಯಿಸಿ]

ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಪೂರ್ವದ ಹೆಸರು ಯಲ್ಲಂಬಳಸೆ ಸುಬ್ಬರಾವ್. ಇವರು ಜನವರಿ 5, 1880 ರಂದು ಹಾಸನ ಜಿಲ್ಲೆ, ಕರ್ನಾಟಕ ಹೊಳೆನರಸೀಪುರಯಲ್ಲಿ ಜನಿಸಿದರು.

ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸ್ಥಾಪನೆ[ಬದಲಾಯಿಸಿ]

ಅಧ್ಯಾತ್ಮಪ್ರಕಾಶ ಕಾರ್ಯಾಲಯ 1992 ರಲ್ಲಿ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ನೋಂದಣಿಯಾಯಿತು, ನಾಲ್ಕು ವಿಭಾಗಗಳ ಬೆಂಗಳೂರು, ಮೈಸೂರು, ಮತ್ತೂರು (ಶಿವಮೊಗ್ಗ) ಮತ್ತು ರಾಯದುರ್ಗ (ಎ.ಪಿ) ನಲ್ಲಿ ಹೊಂದಿದೆ.

ಪುಸ್ತಕಗಳು[ಬದಲಾಯಿಸಿ]

ಕನ್ನಡ ಪುಸ್ತಕಗಳು[ಬದಲಾಯಿಸಿ]

  • ಅಧ್ಯಾತ್ಮವೆಂದರೇನು (ಪ್ರಶ್ನೋತ್ತರ)
  • ರಸನಿಮಿಷಗಳು (ಅಧ್ಯಾತ್ಮಚಿಂತನೆಗೆ ಅರ್ಹವಾದ ಬಿಡಿಲೇಖನಗಳು)
  • ಶ್ರೀಶಂಕರಮಹಾಮನನ
  • ಆತ್ಮಬೋಧ
  • ಉಪನಿಷತ್ತುಗಳ ಮೊದಲನೆಯ ಪರಿಚಯ
  • ವೇದಾಂತಬಾಲಬೋಧೆ
  • ವೇದಾಂತಪ್ರವೇಶಿಕೆ
  • ವೇದಾಂತಕಥಾವಳಿ
  • ಸಮುದ್ರಮಥನ
  • ಮೋಹಮುದ್ಗರ
  • ಮೂಲರಾಮಾಯಣಮ್
  • ಸರ್ವೇಷ್ಟಸಿದ್ಧಿ
  • ಶ್ರೀಮದ್ಭಗವದ್ಗೀತೆಯ ಸಾರ (ಶಾಂಕರಭಾಷ್ಯಾನುಸಾರ) ಮತ್ತು ಭಗವದ್ಗೀತೆಯ ಪ್ರಧಾನೋಪದೇಶಗಳು
  • ಸದ್ಗುರುವಿನ ಅನುಗ್ರಹ
  • ಅಧ್ಯಾತ್ಮಾಶಾಸ್ತ್ರಪರಿಭಾಷೆ

ಸಂಸ್ಕೃತ ಪುಸ್ತಕಗಳು[ಬದಲಾಯಿಸಿ]

  • ईशावास्योपनिषत् - सटिप्पणशाङ्करभाष्ययुता
  • केनोपनिषत्
  • काठकोपनिषत्
  • मुण्डकोपनिषत्
  • ऎतरेयोपनिषत्
  • माण्डूक्यरहस्यविवृतिः (माण्डूक्योपनिषत्कारिकाव्याख्या शाङ्करभाष्योपेता)
  • तैत्तिरीयोपनिषदि - शीक्षावल्ली - आनन्दवल्ली - भृगुवल्ली च
  • सुगमा
  • सूत्रभाष्यार्थतत्त्वविवेचनी - १
  • सूत्रभाष्यार्थतत्त्वविवेचनी - २
  • सूत्रभाष्यार्थतत्त्वविवेचनी - ३
  • शुद्धशाङ्करप्रक्रियाभास्करः — १-२
  • शुद्धशाङ्करप्रक्रियाभास्करः — ३-४-५
  • शुद्धशाङ्करप्रक्रियाभास्करः — ६-७
  • गीताशास्त्रार्थविवेकः
  • ब्रह्मविद्यारहस्यविवृतिः
  • नैष्कर्म्यसिद्धिः — क्लेशापहारिणीव्याख्यासहिता
  • वेदान्तप्रक्रियाप्रत्यभिज्ञा — तत्र प्रथमः संपुटः
  • वेदान्तबालबोधिनी
  • वेदान्तडिण्डिमः
  • विशुद्धवेदान्तसारः
  • विशुद्धवेदान्तपरिभाषा
  • शाङ्करं वेदान्तमीमांसाभाष्यम् (स्वयंव्याख्यातम्)
  • वेदान्तविद्वग्दोष्ठी
  • दक्षिण भारत शाङ्करवॆदान्त विद्वद्गॊष्टि
  • पञ्चपादिकाप्रस्थानम्
  • मूलाविद्यानिरासः अथवा श्रीशङ्करहृदयम्
  • पारमहंस्यमीमांसा

ಇಂಗ್ಲಿಷ್ ಪುಸ್ತಕಗಳು[ಬದಲಾಯಿಸಿ]

  • Adhyatma Yoga
  • Avasthatraya or The Unique Method of Vedanta
  • Collected Works of K. A. Krishnaswamy Iyer
  • Essays on Vedanta
  • How to Recognize the Method of Vedānta
  • Introductions (to vedānta texts)
  • Intuition of Reality
  • ĪS'āvāsyōpanishad (with the commentary of Sri S'ankaracharya)
  • Misconceptions About Śaṅkara
  • S'ankara's Sutra-Bhashya (Self-Explained)
  • S'uddha-S'āṅkara-Prakriyā-Bhāskara
  • Salient Features of Śaṅkara's Vedānta
  • Śaṅkara's Clarification of Certain Vedȧntic Concepts
  • The Basic Tenets of Śāṅkara Vedānta
  • The Heart of Sri Samkara
  • The Pristine Pure Advaita Philosophy of Ādi Śaṅkara (Śaṅkara Siddhānta)
  • The Reality Beyond All Empirical Dealings
  • The Science of Being
  • The Unique Teaching of Shankara
  • The Upanishadic Approach to Reality
  • The Vision of Ātman

ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ನುಡಿಮುತ್ತುಗಳು[ಬದಲಾಯಿಸಿ]