ಗೌತಮ (ಸಾಹಿತಿ)
ಈ ಲೇಖನವು ಕನ್ನಡದ ಸಾಹಿತಿ ಗೌತಮ ಅವರ ಬಗ್ಗೆ. ಬೌದ್ಧ ಧರ್ಮದ ಜನಕ, ಪ್ರತಿಪಾದಕ ಗೌತಮ ಬುದ್ಧರ ಬಗ್ಗೆ ವಿವರಗಳಿಗೆ ಈ ಲೇಖನ ನೋಡಿ.
ಗೌತಮ ಕಾವ್ಯನಾಮದಲ್ಲಿ ಬರೆಯುತ್ತಿರುವ ಶ್ರೀ ಎಸ್.ರಾಮಮೂರ್ತಿಯವರು ಕೇಂದ್ರ ಸರಕಾರದ ಪ್ರಮುಖ ಉದ್ದಿಮೆಯಲ್ಲಿ ಇಂಜನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕೃತಿಗಳು[ಬದಲಾಯಿಸಿ]
ಕಾದಂಬರಿ[ಬದಲಾಯಿಸಿ]
- ಸಂದರ್ಭಗಳು
- ಬಿಡುಗಡೆಯ ಬಂಧನ
- ಆಶಾಕಿರಣ
ಕಥಾಸಂಕಲನ[ಬದಲಾಯಿಸಿ]
- ಸ್ಪಂದನ
- ಜಗವೆಲ್ಲ ಎದ್ದಿರಲು
- ಪ್ರಶ್ನೆ
ಹಾಸ್ಯ ಸಂಕಲನ[ಬದಲಾಯಿಸಿ]
- ಕೇಳಿದಿರಾ?
- ಮುಖಲಕ್ಷಣ
- ಕಾಮನ ಬಿಲ್ಲುಗಳು