ಸದಸ್ಯ:SharanuKW/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾದಾಮಿ ಚಾಲುಕ್ಯರ ನಾಡು, ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಅದರ ಹೆಸರು ವಾತಾಪಿ ಅಗಿತು.

ಸಮೀಪದ ಸ್ಥಳಗಳು[ಬದಲಾಯಿಸಿ]

  1. ಪಟ್ಟದಕಲ್ಲು
  2. ಶಿವಯೋಗಮಂದಿರ
  3. ಐಹೊಳೆ
  4. ಮಹಾಕೂಟ
  5. ಕೂಡಲ ಸಂಗಮ
ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ[೧] ೪೮೩ ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.

ಪ್ರಮುಖ ಬೆಳೆಗಳು[ಬದಲಾಯಿಸಿ]

  1. ಜೋಳ
  2. ಸಜ್ಜೆ
  3. ಸೇಂಗಾ
  4. ಸೂರ್ಯಪಾನ
  5. ಉಳ್ಳಾಗಡ್ಡಿ(ಈರುಳ್ಳೆ)

ಉಲ್ಲೇಖಗಳು[ಬದಲಾಯಿಸಿ]