ಸೂರ್ಯನಾರಾಯಣ ಚಡಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
S |
||
೧೧ ನೇ ಸಾಲು: | ೧೧ ನೇ ಸಾಲು: | ||
* ಮಧುರ ಮೈತ್ರಿ |
* ಮಧುರ ಮೈತ್ರಿ |
||
* ಮನೆ ತುಂಬಿದ ಮಡದಿ |
* ಮನೆ ತುಂಬಿದ ಮಡದಿ |
||
* ಮನೆ ನಿನ್ನದು ಮನ ನನ್ನದು |
* ಮನೆ ನಿನ್ನದು ಮನ ನನ್ನದು<ref>http://www.kannadasahityaranga.org/2012/01/31/gurukagineles-guna-awarded-dr-sooryanarayana-prashasti-at-udupi/</ref> |
||
* ಮನೆಗೆ ಬಂದ ಸೊಸೆ |
* ಮನೆಗೆ ಬಂದ ಸೊಸೆ |
||
* ಮನೆತನ |
* ಮನೆತನ |
||
೨೯ ನೇ ಸಾಲು: | ೩೦ ನೇ ಸಾಲು: | ||
==ಉಲ್ಲೇಖಗಳು== |
==ಉಲ್ಲೇಖಗಳು== |
||
{{Reflist}} |
{{Reflist}} |
||
<ref>http://kanaja.in/?tribe_events=%E0%B2%B8%E0%B3%82%E0%B2%B0%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%9A%E0%B2%A1%E0%B2%97</ref> |
|||
<ref>https://kn.wikipedia.org/wiki/%E0%B2%A6%E0%B2%BF.%E0%B2%B8%E0%B3%82%E0%B2%B0%E0%B3%8D%E0%B2%AF_%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3_%E0%B2%9A%E0%B2%A1%E0%B2%97_%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95_%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF</ref><ref>http://udupibits.in/?p=123</ref> |
|||
<ref>http://www.kannadasahityaranga.org/2012/01/31/gurukagineles-guna-awarded-dr-sooryanarayana-prashasti-at-udupi/</ref> |
|||
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಸೂರ್ಯನಾರಾಯಣ ಚಡಗ]] |
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಸೂರ್ಯನಾರಾಯಣ ಚಡಗ]] |
||
[[ವರ್ಗ: ೧೯೩೨ ಜನನ]] |
[[ವರ್ಗ: ೧೯೩೨ ಜನನ]] |
೦೭:೫೭, ೩ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ
ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧].ಇವರ ಕೆಲವು ಕೃತಿಗಳು ಇಂತಿವೆ:
ಕಥಾ ಸಂಕಲನ
- ಜರತಾರಿ ಕುಪ್ಪಸ
- ನಮ್ಮೂರಿನ ಕತೆಗಳು
ಕಾದಂಬರಿ
- ಅಮರ ಸರಸ್ವತಿ
- ಅರಿಶಿನ ಕುಂಕುಮ
- ಗಂಗಾ ಭವಾನಿ
- ಬತ್ತದ ಕಣ್ಣೀರು
- ಮಧುರ ಮೈತ್ರಿ
- ಮನೆ ತುಂಬಿದ ಮಡದಿ
- ಮನೆ ನಿನ್ನದು ಮನ ನನ್ನದು[೨]
- ಮನೆಗೆ ಬಂದ ಸೊಸೆ
- ಮನೆತನ
- ಮಾಂಗಲ್ಯ ದೇವರು
- ಸೀಮಂತಿನಿ
- ಸ್ವರ್ಗದ ಬಾಗಿಲು
- ಹೆಣ್ಣು, ಹೊನ್ನು,ಮಣ್ಣು
ಸಂಪಾದನೆ
- ಜಯದೇವಿ ತಾಯಿ
- ದಕ್ಷಿಣ ಕನ್ನಡದ ಬರಹಗಾರರು
- ನಗೆ ನಂದನ
ಹಾಸ್ಯ ಪ್ರಬಂಧಗಳ ಸಂಕಲನ
- ಸುಹಾಸ
ಪ್ರಶಸ್ತಿಗಳು
ಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.