ಸೂರ್ಯನಾರಾಯಣ ಚಡಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
S
೧೧ ನೇ ಸಾಲು: ೧೧ ನೇ ಸಾಲು:
* ಮಧುರ ಮೈತ್ರಿ
* ಮಧುರ ಮೈತ್ರಿ
* ಮನೆ ತುಂಬಿದ ಮಡದಿ
* ಮನೆ ತುಂಬಿದ ಮಡದಿ
* ಮನೆ ನಿನ್ನದು ಮನ ನನ್ನದು
* ಮನೆ ನಿನ್ನದು ಮನ ನನ್ನದು<ref>http://www.kannadasahityaranga.org/2012/01/31/gurukagineles-guna-awarded-dr-sooryanarayana-prashasti-at-udupi/</ref>

* ಮನೆಗೆ ಬಂದ ಸೊಸೆ
* ಮನೆಗೆ ಬಂದ ಸೊಸೆ
* ಮನೆತನ
* ಮನೆತನ
೨೯ ನೇ ಸಾಲು: ೩೦ ನೇ ಸಾಲು:
==ಉಲ್ಲೇಖಗಳು==
==ಉಲ್ಲೇಖಗಳು==
{{Reflist}}
{{Reflist}}
<ref>http://kanaja.in/?tribe_events=%E0%B2%B8%E0%B3%82%E0%B2%B0%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%9A%E0%B2%A1%E0%B2%97</ref>
<ref>https://kn.wikipedia.org/wiki/%E0%B2%A6%E0%B2%BF.%E0%B2%B8%E0%B3%82%E0%B2%B0%E0%B3%8D%E0%B2%AF_%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3_%E0%B2%9A%E0%B2%A1%E0%B2%97_%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95_%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF</ref><ref>http://udupibits.in/?p=123</ref>
<ref>http://www.kannadasahityaranga.org/2012/01/31/gurukagineles-guna-awarded-dr-sooryanarayana-prashasti-at-udupi/</ref>



[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಸೂರ್ಯನಾರಾಯಣ ಚಡಗ]]
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಸೂರ್ಯನಾರಾಯಣ ಚಡಗ]]
[[ವರ್ಗ: ೧೯೩೨ ಜನನ]]
[[ವರ್ಗ: ೧೯೩೨ ಜನನ]]

೦೭:೫೭, ೩ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ

ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧].ಇವರ ಕೆಲವು ಕೃತಿಗಳು ಇಂತಿವೆ:

ಕಥಾ ಸಂಕಲನ

  • ಜರತಾರಿ ಕುಪ್ಪಸ
  • ನಮ್ಮೂರಿನ ಕತೆಗಳು

ಕಾದಂಬರಿ

  • ಅಮರ ಸರಸ್ವತಿ
  • ಅರಿಶಿನ ಕುಂಕುಮ
  • ಗಂಗಾ ಭವಾನಿ
  • ಬತ್ತದ ಕಣ್ಣೀರು
  • ಮಧುರ ಮೈತ್ರಿ
  • ಮನೆ ತುಂಬಿದ ಮಡದಿ
  • ಮನೆ ನಿನ್ನದು ಮನ ನನ್ನದು[೨]
  • ಮನೆಗೆ ಬಂದ ಸೊಸೆ
  • ಮನೆತನ
  • ಮಾಂಗಲ್ಯ ದೇವರು
  • ಸೀಮಂತಿನಿ
  • ಸ್ವರ್ಗದ ಬಾಗಿಲು
  • ಹೆಣ್ಣು, ಹೊನ್ನು,ಮಣ್ಣು

ಸಂಪಾದನೆ

  • ಜಯದೇವಿ ತಾಯಿ
  • ದಕ್ಷಿಣ ಕನ್ನಡದ ಬರಹಗಾರರು
  • ನಗೆ ನಂದನ

ಹಾಸ್ಯ ಪ್ರಬಂಧಗಳ ಸಂಕಲನ

  • ಸುಹಾಸ

ಪ್ರಶಸ್ತಿಗಳು

ಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಉಲ್ಲೇಖಗಳು