ಸೂರ್ಯನಾರಾಯಣ ಚಡಗ
Jump to navigation
Jump to search
ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧].ಇವರ ಕೆಲವು ಕೃತಿಗಳು ಇಂತಿವೆ:
ಕಥಾ ಸಂಕಲನ[ಬದಲಾಯಿಸಿ]
- ಜರತಾರಿ ಕುಪ್ಪಸ
- ನಮ್ಮೂರಿನ ಕತೆಗಳು
ಕಾದಂಬರಿ[ಬದಲಾಯಿಸಿ]
- ಅಮರ ಸರಸ್ವತಿ
- ಅರಿಶಿನ ಕುಂಕುಮ
- ಗಂಗಾ ಭವಾನಿ
- ಬತ್ತದ ಕಣ್ಣೀರು
- ಮಧುರ ಮೈತ್ರಿ
- ಮನೆ ತುಂಬಿದ ಮಡದಿ
- ಮನೆ ನಿನ್ನದು ಮನ ನನ್ನದು
- ಮನೆಗೆ ಬಂದ ಸೊಸೆ
- ಮನೆತನ
- ಮಾಂಗಲ್ಯ ದೇವರು
- ಸೀಮಂತಿನಿ
- ಸ್ವರ್ಗದ ಬಾಗಿಲು
- ಹೆಣ್ಣು, ಹೊನ್ನು,ಮಣ್ಣು
ಸಂಪಾದನೆ[ಬದಲಾಯಿಸಿ]
- ಜಯದೇವಿ ತಾಯಿ
- ದಕ್ಷಿಣ ಕನ್ನಡದ ಬರಹಗಾರರು
- ನಗೆ ನಂದನ
ಹಾಸ್ಯ ಪ್ರಬಂಧಗಳ ಸಂಕಲನ[ಬದಲಾಯಿಸಿ]
- ಸುಹಾಸ
ಪ್ರಶಸ್ತಿಗಳು[ಬದಲಾಯಿಸಿ]
ಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ http://kanaja.in/?tribe_events=%E0%B2%B8%E0%B3%82%E0%B2%B0%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%9A%E0%B2%A1%E0%B2%97
- ↑ https://kn.wikipedia.org/wiki/%E0%B2%A6%E0%B2%BF.%E0%B2%B8%E0%B3%82%E0%B2%B0%E0%B3%8D%E0%B2%AF_%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3_%E0%B2%9A%E0%B2%A1%E0%B2%97_%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95_%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF
- ↑ http://udupibits.in/?p=123
- ↑ http://www.kannadasahityaranga.org/2012/01/31/gurukagineles-guna-awarded-dr-sooryanarayana-prashasti-at-udupi/