ಹೇಮಾವತಿ (ಚಲನಚಿತ್ರ)
ಗೋಚರ
ಹೇಮಾವತಿ (ಚಲನಚಿತ್ರ) | |
---|---|
ಹೇಮಾವತಿ | |
ನಿರ್ದೇಶನ | ಸಿದ್ದಲಿಂಗಯ್ಯ |
ನಿರ್ಮಾಪಕ | ಎನ್.ವೀರಾಸ್ವಾಮಿ |
ಕಥೆ | ಗೊರೂರು ರಾಮಸ್ವಾಮಿ ಅಯ್ಯಂಗಾರ್ |
ಪಾತ್ರವರ್ಗ | ಉದಯಕುಮಾರ್ ಅಶ್ವಿನಿ ಜಿ.ವಿ.ಅಯ್ಯರ್, ಲೋಕನಾಥ್,ಶ್ರೀನಿವಾಸ ಮೂರ್ತಿ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಜೈನ್ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ |
ಜನಪ್ರಿಯ ನಿರ್ದೇಶಕ ಸಿದ್ದಲಿ೦ಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬ೦ದ ಸಾಮಾಜಿಕ ಚಿತ್ರ.ಜಾತಿ ಕಟ್ಟು ಪಾಡುಗಳನ್ನು ಎದುರು ಹಾಕಿಕೊ೦ಡು, ಅದಕ್ಕೊಸ್ಕರ ಎದುರಿಸಿಬೇಕಾದ ಸಂಘರ್ಷಗಳು, ಕೆಳ ಸಮಾಜ ಹುಡುಗಿಯೊಬ್ಬಳು ದೊಡ್ಡ ಗಾಯಕಿಯಾಗುವ ಕಥೆಯನ್ನು ಒಳಗೊ೦ಡಿದೆ.
ಎಸ್ ಜಾನಕಿ ಹಾಡಿದ "ಶಿವ ಶಿವ ಎನ್ನದ ನಾಲಿಗೆ ಏಕೆ" ಎ೦ಬ ಶಾಸ್ತ್ರೀಯ ಸ೦ಗೀತ ಆಧಾರಿತವಾದ ಜನಪ್ರಿಯ ಹಾಡು.
ಈ ಚಿತ್ರದ ನಿರ್ದೇಶಕರು ಕನ್ನಡದ ಹೆಸರಾಂತ ನಿರ್ದೇಶಕ ಸಿದ್ದಲಿಂಗಯ್ಯ.