ಸುಭದ್ರಮ್ಮ ಮನ್ಸೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಭದ್ರಮ್ಮ ಮನ್ಸೂರ್ ಬಳ್ಳಾರಿಯವರಾಗಿದ್ದು, ತನ್ನ ಎಂಟನೆಯ ವಯಸ್ಸಿನಲ್ಲಿ ರಂಗಭೂಮಿ ಕಲಾವಿದರಾದರು. ಇವರು ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ, ರಂಗಭೂಮಿಯಲ್ಲಿ ಕಲಾವಿದರಾಗಿ ಮತ್ತು ಸಂಗೀತಗಾರರಾಗಿ ಮಾಡಿರುವ ಸಾಧನೆಯನ್ನು ಗುರುತಿಸಿ, ಹಂಪಿಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿದೆ.

ಅಕ್ಕಮಹಾದೇವಯವರ "ಬೆಟ್ಟದ ಮೇಲೊಂದು ಮನೆಯ ಮಾಡಿ....." ವನವನ್ನು ಇವರು ಹಾಡುವುದನ್ನು ಕೇಳುವುದು, ಸಂಗೀತಾಭಿಮಾನಿಗಳಿಗೆ ಹರ್ಷ ನೀಡುತ್ತದೆ.