ಸಿದ್ಧಲಿಂಗ ದೇಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧಲಿಂಗ ದೇಸಾಯಿ ಇವರು ೧೯೫೦ ನವೆಂಬರ ೨೩ರಂದು ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಇವರು ಕೃಷಿಕರಾಗಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಚಿಗಳಿ
  • ಕ್ಯಾದಗೀ ಜವಳು
  • ಕವಿಸಂಹಾರ

ರೇಡಿಯೊ ನಾಟಕ[ಬದಲಾಯಿಸಿ]

  • ಸಿಕ್ಕೇದುಂಗರ
  • ಚಿಮಣಾ

ಪ್ರಶಸ್ತಿ[ಬದಲಾಯಿಸಿ]

  • ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ಬಹುಮಾನ