ಸರಸ್ವತಿ ಸಮ್ಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ.[೧] ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೧೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು.[೨]

ಸಮ್ಮಾನಿತರು[ಬದಲಾಯಿಸಿ]

  1. ೧೯೯೧ - ಹರಿವಂಶರಾಯ್ ಬಚ್ಚನ್
  2. ೧೯೯೨ - ರಮಾಕಾಂತ್ ರಥ್
  3. ೧೯೯೩ - ವಿಜಯ್ ತೆಂಡೂಲ್ಕರ್
  4. ೧೯೯೪ - ಹರ್ಭಜನ್ ಸಿಂಗ್
  5. ೧೯೯೫ - ಬಲಮಣಿ ಅಮ್ಮ
  6. ೧೯೯೬ - ಶಮ್ಶುರ್ ರಹ್ಮಾನ್ ಫರೂಖಿ
  7. ೧೯೯೭- ಮನುಭಾಯ್ ಪಂಚೋಲಿ
  8. ೧೯೯೮ - ಸಂಖ ಘೋಷ್
  9. ೧೯೯೯ - ಇಂದಿರಾ ಪಾರ್ಥಸಾರಥಿ
  10. ೨೦೦೦ - ಮನೋಜ್ ದಾಸ್
  11. ೨೦೦೧ - ದಲೀಪ್ ಕೌರ್ ತಿವಾನ
  12. ೨೦೦೨ - ಮಹೇಶ್ ಎಲ್ಕುಂಚ್ವರ್
  13. ೨೦೦೩ - ಗೋವಿಂದ್ ಚಂದ್ರ ಪಾಂಡೆ
  14. ೨೦೦೪- ಸುನಿಲ್ ಗಂಗೋಪಾಧ್ಯಾಯ್
  15. ೨೦೦೫ - ಕೆ. ಅಯ್ಯಪ್ಪ ಪಣಿಕರ್
  16. ೨೦೦೬ - ಜಗನ್ನಾಥ್ ಪ್ರಸಾದ್ ದಾಸ್
  17. ೨೦೦೭ - ನಯ್ಯರ್ ಮಸೂದ್
  18. ೨೦೦೮ - ಲಕ್ಷ್ಮಿ ನಂದನ್ ಬೋರ ಅವರ ಕಾಯಕಲ್ಪ ಕಾದಂಬರಿ
  19. ೨೦೦೯ - ಸುರ್‍ಜಿತ್ ಪಾತರ್ ಅವರ ಲಫ್‍ಝಾನ್ ದಿ ದರಗಹ್ ಪುಸ್ತಕ
  20. ೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ
  21. ೨೦೧೧ - ಎ.ಎ.ಮನವಾಲನ್ ಅವರ ಇರಾಮ ಕಥೈಯುಂ ಇರಮ್ಯಕಲುಂ ಪುಸ್ತಕ
  22. ೨೦೧೨ - ಸುಗತಕುಮಾರಿ ಅವರ ಕಾವ್ಯ ಸಂಗ್ರಹ ಮನಲೆಝುಥು
  23. ೨೦೧೩ - ಗೋವಿಂದ ಮಿಶ್ರ ಪುಸ್ತಕ ಧೂಲ್ ಪೌಧೋ ಪಾರ್ ೨೦೦೮ರಲ್ಲಿ ಪ್ರಕಟವಾಗಿದೆ.
  24. ೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ
  25. ೨೦೧೫- ಪದಮಾ ಸಚ್ಚದೇವ ಅವರ ಆತ್ಮಚರಿತ್ರೆ ಚಿಟ್-ಚೆಟೆ (ಡೊಗ್ರಿ ಭಾಷೆ)
  26. ೨೦೧೬- ಮಹಾಬಲೇಶ್ವರ ಸಾಯಿಲ್ ಅವರ ಕಾದಂಬರಿ ಹೌಥಾನ (ಕೊಂಕಣಿ ಭಾಷೆ)
  27. ೨೦೧೭- ಸಿತ್ನಶು ಯಶ್ಸಶ್ಚಂದ್ರ ಅವರ ಕವನ ಸಂಕಲನ ವಖಾರ ( ಗುಜರಾತಿ ಭಾಷೆ )
  28. ೨೦೧೮- ಕೆ ಶಿವ ರೆಡ್ಡಿ ಅವರ ಕವನ ಒಟ್ಟಿಗಿಲೈಟಿ (ತೆಲಗು ಭಾಷೆ)

ಸರಸ್ವತಿ ಸಮ್ಮಾನಿತ ಕನ್ನಡಿಗರು[ಬದಲಾಯಿಸಿ]

  1. ೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ
  2. ೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ

ಉಲ್ಲೇಖ[ಬದಲಾಯಿಸಿ]

  1. http://www.jagranjosh.com/current-affairs/veerappa-moily-selected-for-saraswati-samman-2014-1425958888-1
  2. http://upscguide.com/content/saraswati-samman-award-winners