ಸದಸ್ಯ:Yogeshraghava

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೊಗೇಶ್

ನನ್ನ ಬಾಲ್ಯ[ಬದಲಾಯಿಸಿ]

ನನ್ನ ಹೆಸರು ಯೊಗೇಶ್ ರಾಘವೇಂದ್ರ.ಎ.ಎಸ್.ನಾನು ೧೦-೦೯-೧೯೯೭ ರಂದು ಬೆಂಗಳೂರಿನಲ್ಲಿ ಜನಿಸಿದ್ದೆ. ನಾನು ಒಂದು ಮಧ್ಯಮರ್ವಗದ ಕುಟುಂಬದಲ್ಲಿ ಜನಿಸಿದ್ದು ಅತ್ತಿಬೆಲೆ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೇನೆ. ನಮ್ಮ ತಂದೆ ಒಂದು ಮುದ್ರಾಣಾಲಯವನ್ನು ನಡೆಸುತ್ತಿದ್ದರು. ಅದರಲ್ಲಿ ಒಂದು ಉಪಕರಣವಿದ್ದರೆ ಇನ್ನೊಂದು ಇರುತ್ತಿರಲಿಲ್ಲ ಆ ಬಡತನದಲ್ಲೂ ಅವರು ನನ್ನನ್ನು ತುಂಬ ಪ್ರೀತಿಯಿಂದ ಸಾಕಿದರು.ನಾನು ನಮ್ಮ ತಂದೆಯವರಿಗೆ ಸಹಾಯ ಮಾಡುತ್ತಿದ್ದೆ ನಮ್ಮ ತಾಯಿ ಕೂಡ ಸಹಾಯ ಮಾಡುತ್ತಿದರು.ಶ್ರಮದಿಂದ ನಮ್ಮ ತಂದೆಯವರು ದುಡಿದು ಅವರು ೧೦ ವರ್ಷದಿಂದ ಅವರು ತಮ್ಮ ಸ್ವಂತ ಮುದ್ರಾಣಾಲಯವನ್ನು ನೆಡೆಸುತ್ತಿದ್ದಾರೆ. ನಾನು ಸ್ನೇಹಿತರನ್ನು ತುಂಬ ನಂಬುತತ್ತೇನೆ, ಅವರಿಗಾಗಿ ಏನನ್ನಾದರು ಮಾಡಲು ಸಿದ್ದನಾಗಿರುತ್ತೇನೆ. ನಮ್ಮ ಶಾಲೆಯು ಕಬ್ಬಡಿ ತಂಡವು ತುಂಬಾ ಖ್ಯಾತಿಯಾಗಿತ್ತು ,ನಾನು ಸಹ ಅದರ ಭಾಗವಗಿದೆ. ನಾನು ಅದರ ಕೆಲಸದಲ್ಲಿ ತೋಡಗಿರುತ್ತೇನೆ. ನನಗೆ ಒಬ್ಬ ಸಹೋದರನಿದ್ದನೆ ಅವನು ಸಹ ಅತ್ತಿಬೆಲೆ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಆರ್ ಎಸ್ ಎಸ್ ನ ಪ್ರಯಾಣ[ಬದಲಾಯಿಸಿ]

ನಾನು ಆರ್ ಎಸ್ ಎಸ್ ನ ಅನುಭವ ಹೇಳಲು ಇಚ್ಛಿಸುತ್ತೇನೆ.೧೦ನೇ ಪ್ರಾಯದಿಂದ ರಾಷ್ಟ್ರಿಯ ಸ್ವಯಂ ಸೇವಕ ಸಂಘ [ಆರ್.ಎಸ್.ಎಸ್]ಗೆ ಸೇರಿದೆ ಅದು ನನ್ನ ದೇಶದ ಅಭಿಮಾನ ವೃಧ್ದಿಮಾಡಿತ್ತು ಅಲ್ಲಿ ದೇಶಭಕ್ತಿಯೇ ಒಂದು ಮುಖ್ಯವಾದ ಅಂಶ ಅಲ್ಲಿ ನಮ್ಮಗೆ ಮೊದಲು ಸ್ವಾತಂತ್ರ ಹೋರಟಗಾರರ ಬಗ್ಗೆ ತಿಳಿಸುತ್ತಾರೆ.ಅದರಲ್ಲಿ ತೀವ್ರಗಾಮಿಗಳ ಸಾಹಸ ಹಾಗು ಅವರು ಭಾರತ ಮಾತೆಗೆ ನೀಡಿದ ಕೊಡಿಗೆ ಅಪ್ರತಿಮವಾದದು ಅದರಲ್ಲಿ ನೇತಾಜಿ, ಶಿವಾಜಿ, ವೀರ ಸಾವರಕರ್,ಮಧನಲಾಲ ಡಿಂಗ್ರಾ, ಮನಿಷ ಪಾಂಡೆ,ಭಗತ್ ಸಿಂಗ, ಚಂದ್ರಶೇಖರ ಆಜಾದ್,ರಾಣಿ ಲಕ್ಷ್ಮಿಭಾಯಿ,ಒಬ್ಬವ್ವ ಮುಂತಾದವರು.ಸ್ವಾಮಿವಿವೇಕಾನಂದರು ಒಬ್ಬ ಅಪ್ರತಿಮ ದೇಶ ಪ್ರೇಮಿ ಅವರು ಬದುಕಿದು ೩೯ ಪ್ರಾಯವಾದರು ಅವರು ಕಲ್ಪನೆಯ ಭಾರತವು ಇಡೀ ಪ್ರಪಂಚದ ದೇಶಗಳಲ್ಲಿ ನಮ್ಮ ದೇಶವನ್ನು ಎಲ್ಲರು ತಲೆಯೇತಿ ನೋಡಬೇಕು ಎಂಬುದು ಅವರ ಆಸೆಯಾಗಿತ್ತು.ಎಲ್ಲಾ ಕ್ಷೇತ್ರಗಳಲ್ಲಿ ಅದು ಮುಂದಿರಬೇಕು ಎಂಬ ಆಸೆಯು ಇನ್ನು ಕಲ್ಪನೆಯಾಗಿಯೇ ಉಳಿದಿದ್ದೆ. ಈ ದೇಶದಲ್ಲಿ ಬಡತನ ಹಾಗು ಭ್ರಷ್ಟಚಾರ ಇವು ನಮ್ಮ ದೇಶದಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆ. ನನಗೆ ಜಿ.ಎಸ್.ಶಿವರುದ್ರಪ ಎಂಬ ಕವಿ ಎಂದರೆ  ಇಷ್ಟ. ಅವರ ಹಾಡುಗಳಾದ ಎದೆ ತುಂಬಿ ಹಾಡುವೆನು ಮತ್ತು ಹಾಗು ಕಾಣದ ಕಡಲ್ಲಿಗೆ ಎಂಬ ಹಾಡು ತುಂಬಾ ಇಷ್ಟ. ಯುವಶಕ್ತಿಯ ಮುಂದೆ ಯಾವ ಶಕ್ತಿಯು ವ್ಯರ್ಥ ಅದರಿಂದ ನಮ್ಮ ದೇಶದಲ್ಲಿ ಯಾವ ಬದಲಾವಣೆ ಬೇಕಾದರು ತರಬಹುದು ಅದಕ್ಕೆ ಯುವಕರ ಸಹಾಯ ಅತಿಮುಖ್ಯಾ . ನಮ್ಮ ದೇಶವನ್ನು ಕಾಪಡಬೇಕಾದವರು ನಾವೇ ಆದ್ದರಿಂದ ದೇಶ ಮೊದಲು. ನಮ್ಮ ತಾಯಿಯನು ಹೇಗೆ ಕಾಪಡುತೇವೊ ಅದೇ ರೀತಿ ನಮ್ಮ ಭಾರತ ಮಾತೆಯನ್ನು ಕಾಪಡಬೇಕು.

ಬದುಕನು ಬದಲ್ಲಿಸಿದ ಕಾಲೇಜು[ಬದಲಾಯಿಸಿ]

ನಾನು ೧೦ನೇ ತರಗತಿಯಲ್ಲಿ ಶೇಕಡ ೮೮ನ್ನು ಪಡೆದಿದೆ. ನಂತರ ನನ್ನ ವಿದ್ಯಾಭ್ಯಾಸದ ಪ್ರಯಾಣ "ಶಿರಡಿ ಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ" ಮುಂದುವರೆಯಿತು. ದ್ವಿತೀಯ ಪಿಯುಸಿ ಯಲ್ಲಿ ನಮಗೆ ಹೊಸ ಪ್ರಾಂಶುಪಲರು ಬಂದರು. ಅವರ ಕೋಮಲಾ ಎಂಬ ಅಂಕಿತ ಉಳ್ಳವರು. ಅವರನ್ನು ನಾನು ಅಮ್ಮ ಎಂದು ಕರೆಯುತ್ತೇನೆ.ನಾನು ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿರಲ್ಲ ಅವರು ನನ್ನು ಶೇಕಡ ೭೧ ಗಳಿಸುವುದಕೆ ಪ್ರೇರಿಪಿಸಿದರು. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಎಸ್ ಸಿ ಜೀವಶ್ತ್ರಾದಲ್ಲಿ ಮಾಡುತ್ತಿದ್ದೇನೆ ಇದನ್ನು ಸಹ ಅವರ ಇಚ್ಛೆಯೇ.ನನನ್ನು ಪ್ರಾಧ್ಯಾಪಕನಾಗಿಸಬೇಕೆಂಬುದು ಅವರ ಇಚ್ಛೆ. ಅದರೆ ನನಗೆ ರಾಜಕೀಯದಲ್ಲಿ ಸೇರಿ ಸಮಾಜವನು ಸರಿಪಡಿಸಬೇಕು

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Yogeshraghava