ವಿಷಯಕ್ಕೆ ಹೋಗು

ಸದಸ್ಯ:Tejaswini naik/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                ಸ್ವಾಮಿ ವಿವೇಕಾನಂದ

ವಿವೇಕಾನಂದರ್ ಪೂರ್ವದ ಹೆಸರು ನರೇಂದ್ರನಾಥ ದತ್ತ.ಇವರು ೧೮೬೩,ಜನವರಿ ೧೨ರಂದು ಕೊಲ್ಕತ್ತದಲ್ಲಿ ಜನಿಸಿದರು.ತಂದೆ ವಿಶ್ವನಾಥ ದತ್ತ.ತಾಯಿ ಭುವನೇಶ್ವರಿ ದೇವಿ.


  • ನರೇಂದ್ರರಿಗೆ ಪರಿಚಯ ವಿಲಿಯಮ ಹೆಸ್ಥೆಯವರ ತರಗತಿಯಲ್ಲಿ.
  • ೧೯೯೮ನೇ ಇಸವಿ ನವೆಂಬರದಲ್ಲಿ ಎಪ್.ಎ ಪರೀಷ್ಷೆ ಬರೆಯಲು ನಡೆಸಿದ್ದಾಗ,ರಾಮಚಂದ್ರದತ್ತರ ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು [೧]

ರಾಮಕೃಷ್ಣ ಮಠದ ಸ್ಥಾಪನೆ[ಬದಲಾಯಿಸಿ]

ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯ ಕಡಿಮೆಯಾಯಿತು.ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು.ಬಾರನಗರದಲ್ಲಿ ನರೇಂದ್ರರು ಶಥಿಲವಾದ ಮನೆಯನ್ನು ಅವರು ಮಟವನ್ನಾಗಿ ಮಾಡಿದರು.

ವಿವೇಕಾನಂದರ ಭಾರತ ಪರ್ಯಟನೆ[ಬದಲಾಯಿಸಿ]

ಜಗತ್ತಿನ ಪರಿಮೆಯೆ ಇಲ್ಲದೆ,ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು'೧೮೮೧ ನೇ ಇಸವಿಯಲ್ಲಿ ನರೇಂದ್ರರು ವ್ಯೆಷ್ಣವ ಚರ‍ಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೋಳಗೊಂಡ "ಸಂಗೀತ ಕಲ್ಪತರು"ಪುಸ್ತಕವನ್ನು ಸಂಗ್ರಹಿಸಿದರು.

  1. ಅದ್ವೈತ ಸಿದ್ದಾಂತದ ಉಪಯುಕ್ತತೆ
  2. ಸ್ವದೇಶ ಮಂತ್ರ

ಉಲ್ಲೇಖಗಳು[ಬದಲಾಯಿಸಿ]