ಸದಸ್ಯ:Tejaswini naik/ನನ್ನ ಪ್ರಯೋಗಪುಟ
Appearance
ಸ್ವಾಮಿ ವಿವೇಕಾನಂದ
ವಿವೇಕಾನಂದರ್ ಪೂರ್ವದ ಹೆಸರು ನರೇಂದ್ರನಾಥ ದತ್ತ.ಇವರು ೧೮೬೩,ಜನವರಿ ೧೨ರಂದು ಕೊಲ್ಕತ್ತದಲ್ಲಿ ಜನಿಸಿದರು.ತಂದೆ ವಿಶ್ವನಾಥ ದತ್ತ.ತಾಯಿ ಭುವನೇಶ್ವರಿ ದೇವಿ.
- ನರೇಂದ್ರರಿಗೆ ಪರಿಚಯ ವಿಲಿಯಮ ಹೆಸ್ಥೆಯವರ ತರಗತಿಯಲ್ಲಿ.
- ೧೯೯೮ನೇ ಇಸವಿ ನವೆಂಬರದಲ್ಲಿ ಎಪ್.ಎ ಪರೀಷ್ಷೆ ಬರೆಯಲು ನಡೆಸಿದ್ದಾಗ,ರಾಮಚಂದ್ರದತ್ತರ ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು [೧]
ರಾಮಕೃಷ್ಣ ಮಠದ ಸ್ಥಾಪನೆ[ಬದಲಾಯಿಸಿ]
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯ ಕಡಿಮೆಯಾಯಿತು.ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು.ಬಾರನಗರದಲ್ಲಿ ನರೇಂದ್ರರು ಶಥಿಲವಾದ ಮನೆಯನ್ನು ಅವರು ಮಟವನ್ನಾಗಿ ಮಾಡಿದರು.
ವಿವೇಕಾನಂದರ ಭಾರತ ಪರ್ಯಟನೆ[ಬದಲಾಯಿಸಿ]
ಜಗತ್ತಿನ ಪರಿಮೆಯೆ ಇಲ್ಲದೆ,ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು'೧೮೮೧ ನೇ ಇಸವಿಯಲ್ಲಿ ನರೇಂದ್ರರು ವ್ಯೆಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೋಳಗೊಂಡ "ಸಂಗೀತ ಕಲ್ಪತರು"ಪುಸ್ತಕವನ್ನು ಸಂಗ್ರಹಿಸಿದರು.
- ಅದ್ವೈತ ಸಿದ್ದಾಂತದ ಉಪಯುಕ್ತತೆ
- ಸ್ವದೇಶ ಮಂತ್ರ