ಸದಸ್ಯ:Syed 8613/ನನ್ನ ಪ್ರಯೋಗಪುಟ
ಆಧುನಿಕ ಭಾರತದ ಇಸ್ಲಾಂ ಚಿಂತಕರಲ್ಲಿ ಮೊದಲಿಗರು. ಆಧುನಿಕ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲೀಮರೆ ಏಳಿಗೆ ಸಾಧ್ಯವೆಂದರಿತು ಆಲೀಘರ್ ಮುಸ್ಲೀಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದ ಹೆಸರಾಂತ ಬರಹಗಾರರು.[೧]
ಸರ್ ಸಯ್ಯದ್ ಅಹ್ಮದ್ ಖಾನ್ | |
---|---|
Born | 17-10-1817 |
Died | 1898 |
Known for | ಮುಸ್ಲೀಂ ಶಿಕ್ಷಣ |
Notable work | ಐನ್ ಇ ಅಕ್ಬರಿಯ ಸಂಪಾದನೆ |
Honours | ʼʼಸರ್ʼʼ ಎಂಬ ಪದವಿ- ಬ್ರಿಟೀಷ್ ಸರ್ಕಾರದಿಂದ |
ಆರಂಭಿಕ ಜೀವನ[ಬದಲಾಯಿಸಿ]
ಇವರ ಪೂರ್ವಜರು ಮೊಘಲ್ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದರು. ಇವರ ತಾತ ಈಸ್ಟ್ ಇಂಡಿಯಾ ಸೇವೆಯಲ್ಲಿದ್ದ ಕಾರಣ ಸಹಜವಾಗಿಯೇ ಅಹ್ಮದ್ ಖಾನ್ ಅವರಿಗೆ ಉತ್ತಮ ಶಿಕ್ಷಣ ದೊರೆಯಿತು.
ಶಿಕ್ಷಣ[ಬದಲಾಯಿಸಿ]
ಇವರು ಲಕ್ನೌನಲ್ಲಿ ವ್ಯಾಸಾಂಗ ಮುಗಿಸಿ, ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್ ಷಾ ನ ಆಸ್ಥಾನದಲ್ಲಿ ಹುದ್ದೆಗೆ ಸೇರಿದರು. [೨]
ವೃತ್ತಿ[ಬದಲಾಯಿಸಿ]
ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್ ಷಾ ನ ಆಸ್ಥಾನದಲ್ಲಿ ಹಾಗೂ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಶಿರಸ್ತೇದಾರ್ ಆಗಿ ನೇಮಕಗೊಂಡರು.
ಕೊಡುಗೆ[ಬದಲಾಯಿಸಿ]
1866 ರೆಲ್ಲಿ ಪ್ರಾರಂಭವಾದ ಆಲಿಘರ್ ಇನ್ಸ್ಟಿಟ್ಯೂಟ್ ಗೆಜೆಟನ್ನು ಭಾರತೀಯರಿಗೆ ಇನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದರು. 1866 ರ ಫೆಬ್ರವರಿ 14 ರಂದು ವಿಙ್ಞಾನ ಪರಿಷತ್ ಸ್ಥಾಪಿಸಿದರು. 1870 ರಲ್ಲಿ ಮಹಮದ್ದೀಯರ ಸಾಮಾಜಿಕ ವ್ಯವಸ್ಥೆಯನ್ನು ಕುರಿತು ಒಂದು ಲೇಖನ ಪ್ರಕಟಿಸಿದರು.
ಪ್ರಶಸ್ತಿಗಳು[ಬದಲಾಯಿಸಿ]
ಬ್ರಿಟೀಷ್ ಸರ್ಕಾರ 1883 ರಲ್ಲಿ ಇವರಿಗೆ ಸರ್ ಪದವಿ ನೀಡಿ ಗೌರವಿಸಿತು.