ಸದಸ್ಯ:Syed 8613/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಧುನಿಕ ಭಾರತಇಸ್ಲಾಂ ಚಿಂತಕರಲ್ಲಿ ಮೊದಲಿಗರು. ಆಧುನಿಕ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲೀಮರೆ ಏಳಿಗೆ ಸಾಧ್ಯವೆಂದರಿತು ಆಲೀಘರ್‌ ಮುಸ್ಲೀಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದ ಹೆಸರಾಂತ ಬರಹಗಾರರು.[೧]

ಸರ್‌ ಸಯ್ಯದ್‌ ಅಹ್ಮದ್‌ ಖಾನ್
ಸರ್‌ ಸಯ್ಯದ್‌ ಅಹ್ಮದ್‌ ಖಾನ್
Born17-10-1817
Died1898
Known forಮುಸ್ಲೀಂ ಶಿಕ್ಷಣ
Notable workಐನ್‌ ಇ ಅಕ್ಬರಿಯ ಸಂಪಾದನೆ
Honoursʼʼಸರ್‌ʼʼ ಎಂಬ ಪದವಿ- ಬ್ರಿಟೀಷ್‌ ಸರ್ಕಾರದಿಂದ

ಆರಂಭಿಕ ಜೀವನ[ಬದಲಾಯಿಸಿ]

ಇವರ ಪೂರ್ವಜರು ಮೊಘಲ್‌ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದರು. ಇವರ ತಾತ ಈಸ್ಟ್ ಇಂಡಿಯಾ ಸೇವೆಯಲ್ಲಿದ್ದ ಕಾರಣ ಸಹಜವಾಗಿಯೇ ಅಹ್ಮದ್‌ ಖಾನ್‌ ಅವರಿಗೆ ಉತ್ತಮ ಶಿಕ್ಷಣ ದೊರೆಯಿತು.

ಶಿಕ್ಷಣ[ಬದಲಾಯಿಸಿ]

ಇವರು ಲಕ್ನೌನಲ್ಲಿ ವ್ಯಾಸಾಂಗ ಮುಗಿಸಿ, ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್‌ ಷಾ ನ ಆಸ್ಥಾನದಲ್ಲಿ ಹುದ್ದೆಗೆ ಸೇರಿದರು. [೨]

ವೃತ್ತಿ[ಬದಲಾಯಿಸಿ]

ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್‌ ಷಾ ನ ಆಸ್ಥಾನದಲ್ಲಿ ಹಾಗೂ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಶಿರಸ್ತೇದಾರ್‌ ಆಗಿ ನೇಮಕಗೊಂಡರು.

ಕೊಡುಗೆ[ಬದಲಾಯಿಸಿ]

1866 ರೆಲ್ಲಿ ಪ್ರಾರಂಭವಾದ ಆಲಿಘರ್‌ ಇನ್ಸ್ಟಿಟ್ಯೂಟ್‌ ಗೆಜೆಟನ್ನು ಭಾರತೀಯರಿಗೆ ಇನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದರು. 1866 ರ ಫೆಬ್ರವರಿ 14 ರಂದು ವಿಙ್ಞಾನ ಪರಿಷತ್‌ ಸ್ಥಾಪಿಸಿದರು. 1870 ರಲ್ಲಿ ಮಹಮದ್ದೀಯರ ಸಾಮಾಜಿಕ ವ್ಯವಸ್ಥೆಯನ್ನು ಕುರಿತು ಒಂದು ಲೇಖನ ಪ್ರಕಟಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

ಬ್ರಿಟೀಷ್‌ ಸರ್ಕಾರ 1883 ರಲ್ಲಿ ಇವರಿಗೆ ಸರ್‌ ಪದವಿ ನೀಡಿ ಗೌರವಿಸಿತು.

ಉಲ್ಲೇಖಗಳು[ಬದಲಾಯಿಸಿ]

  1. chandra, bipin. modern indian history. p. 454.
  2. majumdar, rc. mughal court. p. 45. ISBN 45745. {{cite book}}: Check |isbn= value: length (help)