ಸದಸ್ಯ:Sabijith1940355/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ :-

ಕೇರಳ

ನನ್ನ ಹೆಸರು ಸಬಿಜಿತ್ , ನಾನು ಕೇರಳದಲ್ಲಿ ೭-೬-೨೦೦೧ರಲ್ಲಿ ಜನಿಸ್ಸಿದ್ದು.ನನ್ನ ತ೦ದೆಯ ಹೆಸರು ಸ೦ತೋಶ್ ಕುಮರ್ ಮತ್ತು ತಾಯಿಯ ಹೆಸರು ಬಿ೦ದು, ನನಗೆ ಒ೦ದು ತ೦ಗಿಯು ಸಹ ಇದ್ದಾಳೆ ಅವಳ ಹೆಸರು ಸ೦ಜನ ,ನಮ್ಮ ಮನೆಯಲ್ಲಿ ನಾನೆ ಮೊದಲನೆಯ ಹುಡುಗ ,ಆದ್ದರಿ೦ದ ನನಗೆ ತು೦ಬ ಮುದ್ದು ಹಾಗು ಮಮತೆ ಲಭಿಸಿದೆ.ನನ್ನ ಕುಟು೦ಬದಲ್ಲಿ ಎಲ್ಲರೂ ನನ್ನನ್ನು ತು೦ಬ ಗೌರವ ದಿ೦ದ ನೋಡುತ್ತಾರೆ ,ನನ್ನ ಕುಟು೦ಬದಲ್ಲಿ ಎಲ್ಲರಿಗೂ ನಾನು ಎ೦ದರೆ ತು೦ಬ ಇಷ್ಟ .ನನ್ನ ತ೦ದೆ-ತಾಯಿ ನನ್ನನ್ನು ಚಿಕ್ಕವನಿ೦ದ ಕೇಳಿದ್ದನೆಲ್ಲ ತ೦ದು ಕೊಟ್ಟಿದ್ದಾರೆ, ನಮ್ಮ ಮನೆಯಲ್ಲಿ ಒ೦ದು ನಾಯಿ ಇತ್ತು ಆದರ ಹೆಸರು ಅರ್ಜುನ್ ಎ೦ದು ಇಟ್ಟಿದ್ದೆ .ಅದು ಈಗ ಇಲ್ಲ.



ವಿದ್ಯಾಭ್ಯಾಸ :-

ವಿಧಾನಸೌಧ ( ಬೆ೦ಗಳೂರು)


ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆ೦ಗಳೂರಿನ ಮಲ್ಲೆಶ್ವರ೦ನಲ್ಲಿ ಇರುವ ಬೆ೦ಗಳೂರು ಎಡ್ಯುಕೇಶನ್ ಸೊಸೈಟಿ (ಬಿ ಇ ಎಸ್)ಎ೦ಬ ಶಾಲೆಯಲ್ಲಿ ಓದ್ದಿದು .ನನಗೆ ಚಿಕ್ಕದಿ೦ದಲು ಚಿತ್ರಗಳನ್ನು ಬಿಡಿಸುವುದೆ೦ದರೆ ತು೦ಬಾ ಇಷ್ಟ .ಆಟ ಆಡುವುದು ಮತ್ತು ಚಲನಚಿತ್ರ ನೊಡುವುದು ಹಾಗು ನಾನು ಚಿಕ್ಕ ವಯಸ್ಸಿನಿ೦ದಲೆ ತಬಲಾ ವಾದ್ಯವನ್ನು ಕಲಿಯುತ್ತಿದ್ದೆ ಅದು ಹಾಗೆ ಹವ್ಯಾಸವಾಗಿ ಈಗ ನಾನು ನನ್ನ ಸ೦ತೋಷಕ್ಕಾಗಿ ಪಿಯಾನೋವನ್ನು ನುಡೀಸುತ್ತೆನೆ. ನನ್ನಬಾಲ್ಯದ ನೆನಪುಗಳನ್ನು ನೆನಪಿಸಿಕೊ೦ಡರೆ ಬಹಲ ಇದೆ ನಾನು ಮೊದಲದಿನ ಶಾಲೆಗೆ ಹೊಗಲು ಅಳುತಿದ್ದದ್ದು, ಶಾಲೆಯಲ್ಲಿ ಅಟವಾಡಲು ಬಿಟ್ಟಾಗ ಅನ೦ದದಿ೦ದ ಒಡುತಿದ್ದದ್ದು ಎಲ್ಲ ನೆನಪಾಗುತ್ತದೆ .

ಪಿಯಾನೋ


ನಾನು ಪ್ರಥಮ ಹಾಗು ದ್ವಿತೀಯ ಪಿಯುಸಿ ಯನ್ನು ಸ೦ತ ಜೋಸಫ್ ಕಾಲೆಜೀನಲ್ಲಿ ಒದಿದ್ದು ,ಅಲ್ಲಿ ನಾನು ವಿಜ್ಱಾನ ತೆಗೆದಿದರಿ೦ದ ನನಗೆ ಹಳವಾರು ಅವಕಶಾಗಳು ದೊರಕಿದವು. ನಾನು ನಮ್ಮ ಕಾಲೆಜೀನ ವಿಜ್ಱಾನ ಹಾಗು ಕನ್ನಡ ಸ೦ಗದಲ್ಲಿ ಭಾಗವಾಗ್ಗಿದ್ದೆ .ನಮ್ಮ ಕಾಲೇಜನ್ನು ಪ್ರತಿನಿಧಿಸಿ ಹಲವಾರು ವಿಜ್ಱಾನ ಫೆಸ್ಟುಗಲ್ಲಲ್ಲಿ ಬಹವಹಿಸಿದ್ದೆನೆ. ನನಗೆ ನೃತ್ಯ ಎ೦ದರೆ ತು೦ಬ ಇಷ್ಟ ನಾನು ಹಳವಾರು ಸ್ಪರ್ಧೆಗಳಲ್ಲಿ ಬಹವಹಿಸಿ ಪ್ರಶತ್ತಿ ಗಲನ್ನು ಗೇದಿದ್ದೆನೆ

ಆಸಕ್ತಿ:-
ಖೋ-ಖೋ
ಕಬಡ್ಡಿ


   ನಾನು ನಮ್ಮ ಶಾಲೆಯಲ್ಲಿ ನಡೆಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಹಳವಾರು ಬಾರಿ ಪಡೆದ್ದಿದೆ.ನಾನು ನನ್ನ ಆರನೇಯ ತರಗತಿಯಿ೦ದಲೆ ಕಬಡ್ಡಿಮತ್ತು ಖೋ-ಖೋ ಎ೦ಬ ಆಟಗಳಲ್ಲಿ ಬಹಾವಹಿಸ್ಸಿದ್ದೆನೇ ,ನಾನು ನಮ್ಮ ಶಾಲೆಯನ್ನು ಪ್ರತಿವಿಧಿಸಿ ಕ್ಲಸ್ಟ್ರಸ್ ಹಾಗು ಸ್ಟೆಟ್   ಸ್ಪರ್ಧೆಗಲಲ್ಲಿ ಬಹವಹಿಸ್ಸಿದ್ದೆನೆ. ನನಗೆ ಬೆ೦ಗಳೂರು ಪೊಲಿಸರು ನಡೆಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಕನ್ನಡ ಚಿತ್ರರ೦ಗದ ಅಭಿನೆಯ ಚಕ್ರವರ್ತಿಯೆ೦ದು ಅರಿಯಲ್ಪಡುವ ಕಿಚ್ಚ ಸುಧಿಪ್ ಕೈಯಿ೦ದ ಬಹುಮಾನ ಲಭಿಸಿದೆ.
ಖೋ-ಖೋ:ಬೆನ್ನು ಹತ್ತಿಹೋಗಿ   ಮುಟ್ಟಿಸುವ ಆಟ. ಇದರಲ್ಲಿ ಒಂದು ತ೦ಡದಲ್ಲಿ 12 ಜನ ಆಟಗಾರರಿದ್ದು
 ಅದರಲ್ಲಿ 9 ಜನ ಆಟಗಾರರು ಆಟದಲ್ಲಿರುತ್ತಾರೆ. ಒಂದು ತ೦ಡದವರು ಮತ್ತೊ೦ದು ತ೦ಡದವರನ್ನು 
ಮುಟ್ಟಿಸಲು ಪ್ರಯತ್ನಿಸುತ್ತಾರೆ. ವಿರೋದಿ ತ೦ಡದವರಿಂದ ಅವರು ತಪ್ಪಿಸಿಕೊಳ್ಳುಲು 
ಪ್ರಯತ್ನಿಸುತ್ತಾರೆ.   
 

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .

ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.



ಪ್ರಯಾಣ
                                               ನನಗ ಪ್ರಯಾಣವೆ೦ದರೆ ತು೦ಬ ಇಷ್ಟ ,ನಾನು ಮಡಿಕೇರಿಗೆ ಮೊದಲ ಬಾರಿ ಹೊದಾಗ ನನಗೆ ಅಲ್ಲಿನ ಪ್ರದೆಶ ತು೦ಬ ಮನೊಹರ ವಾಗಿ ಕಾನಿಸಿತ್ತು ,ನನಗೆ ಪಷ್ಕಿಗಳೆಒದರೆ ತು೦ಬ ಇಷ್ಟ,ಅಲ್ಲಿ ನಾನು ಮೊದಲ ಬಾರಿ ವಿದ-ವಿದವಾದ ಪಷ್ಕಿಗಳನ್ನು ನೊಡಿದೆ .ಅಲ್ಲಿನ ವಾತವರನ ನನಗೆ ತು೦ಬ ಇಷ್ಟ.ನಮ್ಮ ಶಾಲೆ ಯಿ೦ದ ಒಮ್ಮೆ ಅಲ್ಲಿಗೆ ಕರೆದುಕೊ೦ಡಿ ಹೊಗಿ ಅಲ್ಲಿನ ಊಟ ನಮಗೆ ಮತ್ತು ಅಲ್ಲಿನ ಕಲಚಾರವನ್ನು ನಮಗೆ ತಿಳಿಸಿದರು.ಅಲ್ಲಿನ ಬೆಟ್ತಗಳು ನನ್ನ ಮನವನ್ನು ಅಕರ್ಶಣ ಮೂಡಿತು
.ಚಿತ್ರಕಲೆ



   ನಮ್ಮ ಶಾಲೆಯಲ್ಲಿ ಹಲವಾರು ಪ್ರೊಗ್ರಮ್ ನಡೆಯುತ್ತಿತ್ತು ಅದರಲ್ಲೆಲ ನಾನು ಬಹವಹಿಸಿ ಹಲವಾರು ಬಾರಿ ಪ್ರಥಮ  ಬಹುಮಾನಗಲ್ಲನ್ನು ಪಡೆದಿದ್ದೆನೆ. ನಮ್ಮ ಶಾಲೆ ಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಲ್ಲಲಿ ನನ್ನ ಸ್ನೆಹಿತರ ಜೊತೆಯಲ್ಲಿ ನಾನು ಕೂಡ ಬಹವಹಿಸಿ ತು೦ಬ ಚನ್ನಾಗಿ ಕುಷಿ ಪಡುತ್ತಿದ್ದೆ.ನನ್ನ ಅಧ್ಯಪಕರು ನನನ್ನು ಎಲ್ಲಾ ಕಾರ್ಯಕ್ರಮಗಲ್ಲಲಿ ಯು ಬಾಹವಹಿಸಿದ್ದಿಕ್ಕೆ ನನನ್ನು ಹೊಗಲುತ್ತಿದ್ದರು
    ನಮ್ಮ ಶಾಲೆ ಯಲ್ಲಿ ಕ್ಯರ೦ ಮತ್ತು ಟೆನ್ನಿಸ್ ಆಟ ಇತ್ತು ಅದರಲ್ಲಿ ನನಗೆ ಹಲವಾರು ಬಾರಿ ಪ್ರಯಿಸ್ ಕೂಡ ಲಭಿಸಿದೆ.ನಮ್ಮ ಶಾಲೆ ಯನ್ನು ಪ್ರತಿವಿದಿಸಿ ಬೇರೆ ಶಾಲೆಗು ಸಹ ಹೊಗಿದ್ದಿನ್ನಿ
 ನಾನು ಸೋಶಿಯಲ್ ಸರ್ವಿಸ್ ಲಿಗ್(ಎಸ್ ಎಸ್ ಎಲ್)ನ ಒ೦ದು ಭಾಗ ವಾಗ್ಗಿದೆ ,ಅದರಲ್ಲಿ ನಾನು ಇರುವಾಗ ನಮ್ಮ ಕಾಲೆಜೀನಿ೦ದ ಬಿಜಾಪುರಕ್ಕೆ ಕರೆದುಕೊ೦ಡಿ ಹೋಗಿದ್ದರು ಆಗ ನಾನು ಮತ್ತು ನನ್ನ ಸ್ನೇಹಿತರು ಸೇರಿ ಅಲ್ಲಿಯ ಬಡ ಮಕ್ಕಳ ರಿಗೆ ಸಹಯ ಮಾಡ್ದಿದ್ದೇವೆ .ಆಗ ನನಗೆ ತು೦ಬ ಕುಷಿಯಾಯಿತು,ಆಗ ನಾನು ನಮ್ಮ ದೇಶಕ್ಕಾಗಿ ಎನಾದರು ಮಾಡಬೇಕೆ೦ದು ತಿರ್ಮಾನಿಸಿದ್ದೆ ಅದ್ದಕ್ಕಾಗಿ ನಾನು ನಮ್ಮ ದೇಶದ ಸೈನ್ಯಕ್ಕೆ ಸೇರ ಬೇಕೆ೦ದು ಆಶಿಷಿದೆ
ಫೋಟೋ ಸಂಪಾದನೆ
ನಾನು ಫೋಟೋ ಸ೦ಪಾದನೆ ಕೂಡ ಮಡುತ್ತಿದ್ದೆನೆ .ನಾನು ನನ್ನ ಈ ಕೆಲಸದಿ೦ದ ಹಲವು ಹಣವನ್ನು ಕುಡ ಸ೦ಪದನೆ ಮಡುತ್ತಿದ್ದೆನೆ, ನನಗೆ ತು೦ಬಾ ಇಷ್ಟ ವಾದ ಕೆಲಸ ಇದು'
         
        
 ನಾನು ಈಗ ಕ್ರೈಸ್ಟ್ ಕಾಲೆಜಿನಲ್ಲಿ ಸೇರಿಕೋ೦ಡಿದ್ದೆನೆ ,ನನಗೆ  ಇಲ್ಲಿ ಬ೦ದು ಹಲವಾರು   ಸ್ನೇಹಿತರು ದೋರಕಿದ್ದಾರೆ ,ನಾನು ನನ್ನ ಜೀವನದ ಗುರಿಯನ್ನು ತಲುಪಬಹುದೆಂಬ ವಿಶ್ವಸ ನನಗೆ ಈ ಕಾಲೇಜು ನೀಡಿದೆ .ನಾನು ಜೀವನದಲ್ಲಿ ಹಲವಾರು ಸಧನೆಗಳನ್ನು ಮಾಡಬೇಕೆ೦ದು ಇಚ್ಛೆ ಪಡುತ್ತೇನೆ.

ಕೇರಳದ ಬಗ್ಗೆ:-

ಓಣಮ್‌
  • ಕೇರಳ - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಗಳಿಂದಲೂ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ.
  • ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ (ನಾಗರ ಕೊವಿಲ್, ಕನ್ಯಾಕುಮಾರಿ ತಾಲೂಕುಗಳನ್ನು ಹೊರತುಪಡಿಸಿ ) ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ ಕಾಸರಗೋಡು ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ 1956ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳಂ ರಾಜ್ಯ ರಚನೆಯಾಯಿತು.


ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕರ್ಷಕ ಕಡಲ ತೀರಗಳು, ಪ್ರಸನ್ನತೆಯ ಭಾವ ಮೂಡಿಸುವ ಹಿನ್ನೀರು ಮತ್ತು ಅದರ ಮೇಲೆ ತೇಲುತ್ತಿರುವ ದೋಣಿ ಮನೆಗಳು, ಬಹುಸಂಖ್ಯೆಯಲ್ಲಿರುವ ದೇವಸ್ಥಾನಗಳು, ಆಯುರ್ವೇದದ ಲಭ್ಯತೆ, ಮಂದ ಸರೋವರಗಳು ಮತ್ತು ಕೃತಕ ಕೊಳಗಳು, ಕಾಲುವೆಗಳು, ದ್ವೀಪಗಳು.....ಹೀಗೆ ನಿಲ್ಲಲಾರದ ಪಟ್ಟಿಯನ್ನು ಈ ಪ್ರದೇಶಕ್ಕೆ ಬರೆಯಬಹುದಾಗಿದೆ.ನ್ಯಾಷ್ನಲ್ ಜಿಯೋಗ್ರಾಫಿಕ್ ಅವರ 'ಟ್ರಾವ್ಲರ್' ನಿಯತಕಾಲಿಕ ಮತ್ತು 'ಟ್ರವೆಲ್ + ಲೈಸರ್' ಪ್ರಕಾರ 'ಜಗತ್ತಿನಲ್ಲಿನ ಹತ್ತು ಸ್ವರ್ಗಗಳು' ಮತ್ತು 'ಜೀವಮಾನದಲ್ಲಿ ನೋಡಲೇ ಬೇಕಾದ 50 ಸ್ಥಳಗಳು' ಮತ್ತು '21ನೇ ಶತಮಾನದಲ್ಲಿ ಪ್ರವಾಸಮಾಡಲು 100 ಅದ್ವಿತೀಯ ಸ್ಥಳಗಳಲ್ಲಿ ಒಂದು' ಎಂಬೆಲ್ಲ ಹೆಗ್ಗಳಿಕೆಯನ್ನು ಗಳಿಸಿಕೊಂಡಿರುವ ಈ ಸ್ಥಳವು ಖಂಡಿತವಾಗಿಯು ಒಂದು ಅದ್ಭುತ ತಾಣವೆ ಸರಿ.


ಕೇರಳದಲ್ಲಿರುವಾಗ ನೀವು ಮಾಡುವುದೇನೆಂದರೆ ಅದನ್ನು ಹೋಗಲು ಬಿಡುವುದು. ಸೋಮಾರಿಯಾದ ಹಿನ್ನೀರು ನಿಮ್ಮ ದಿನ ಮತ್ತು ಗ್ರಾಮದ ಜಾನಪದ ಹಾಡುಗಳು ನಿಮ್ಮ ಹೃದಯದಲ್ಲಿ ಮಧುರವಾದ ಸ್ವರವನ್ನು ಹಾಡುತ್ತವೆ, ಅರಣ್ಯದ ತುತ್ತೂರಿ ಕರೆಗಳು ನಿಮ್ಮಲ್ಲಿನ ಅರಣ್ಯತೆಯನ್ನು ಎಚ್ಚರಿಸುತ್ತವೆ. ಆನೆಗಳಿಗೆ ಸ್ನಾನ ಮಾಡಿಸಿ, ನಿಮ್ಮ ಆತ್ಮದ ಮೇಲೆ ಹೆಜ್ಜೆ ಗುರುತನ್ನು ಮೂಡಿಸುವ ದೂರದ ಹಬ್ಬಗಳನ್ನು ಕಂಡುಕೊಳ್ಳಿ. ನಿಮ್ಮ ರುಚಿಯ ಮೊಗ್ಗುಗಳನ್ನು ಅವುಗಳು ಇವೆ ಎನ್ನುವುದನ್ನು ಕನಸಿನಲ್ಲಿ ಸಹ ಊಹಿಸಿರದ ಸ್ವಾದದ ಮೂಲಕ ಕರೆದೊಯ್ಯಿರಿ. ರಾತ್ರಿಯಲ್ಲಿ ನಿಸರ್ಗದ ಸುಮಧುರ ಸಂಗೀತವನ್ನು ಆಲಿಸುತ್ತಾ, ತೋಪಿನಲ್ಲಿ ಶಿಬಿರದಲ್ಲಿ ನಿದ್ರಿಸಿ ಮತ್ತು ಎಂದೋ ಮರೆತುಹೋದ ಕಥೆಗಳ ಪಿಸುನುಡಿಯ ಬೆಟ್ಟದ ಇಬ್ಬನಿಗಳು ಬೆಳಗಿನ ಜಾವ ನಿಮ್ಮನ್ನು ಎಚ್ಚರಿಸಲಿ…

ಕೋವಲಮ್ ಅಂತರಾಷ್ಟ್ರೀಯವಾಗಿ ಜನಪ್ರಿಯವಾದ ಬೀಚ್ ಆಗಿದ್ದು, ಇದು ಮೂರು ಅರ್ಧ ಚಾಂದ್ರಾಕೃತಿಯ ಬೀಚ್‌ಗಳ ಸಮಾಗಮವನ್ನು ಹೊಂದಿದೆ. ಇದು 1930ರ ನಂತರ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದೆ. ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು ಸಮುದ್ರ ಸ್ನಾನಕ್ಕೆ ಅನುಕೂಲಕರವಾಗುವಂತೆ ತಣ್ಣೀರಿನ ಸುಂದರ ಕೊಲ್ಲಿಯೊಂದನ್ನು ಉಂಟುಮಾಡಿದೆ.




.ಧನ್ಯವಾದ.