ಸದಸ್ಯ:Priya1610175/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧] [೨]</ref>ಹಿಂದೂ ಧರ್ಮದಲ್ಲಿ ರಾಕ್ಷಸನು ಮಾನವರನ್ನು ಹೋಲುವ ಒಬ್ಬ ಪೌರಾಣಿಕ ಜೀವಿ ಅಥವಾ ಅಪ್ರಾಮಾಣಿಕ ಅತಿಮಾನುಷ ಚೇತನ ಎಂದು ಹೇಳಲಾಗಿದೆ. ಪುರಾಣವು ಇತರ ಧರ್ಮಗಳಲ್ಲಿ ದಾರಿ ಮಾಡಿಕೊಂಡ ಮೇಲೆ, ರಾಕ್ಷಸವನ್ನು ಬೌದ್ಧ ಧರ್ಮದಲ್ಲಿ ನಂತರ ಅಳವಡಿಸಕೊಳ್ಳಲಾಯಿತು. ರಾಕ್ಷಸರನ್ನು ನರಭಕ್ಷಕರೆಂದೂ ಕರೆಯಲಾಗುತ್ತದೆ. ಸ್ತ್ರೀಯನ್ನು ರಾಕ್ಷಸಿ ಎಂದು ಕರೆಯಲಾಗುತ್ತದೆ. ಹಲವುವೇಳೆ ಅಸುರ ಮತ್ತು ರಾಕ್ಷಸ ಪದಗಳನ್ನು ಅದಲುಬದಲಾಗಿ ಬಳಸಲಾಗುತ್ತದೆ.Devil Goat.png

ರಾಕ್ಷಸ

ಇತಿಹಾಸದ ಕಥೆಗಳ ಪ್ರಕಾರ ಬ್ರಹ್ಮನು ಸತ್ಯ ಯುಗದ ಕೊನೆಯಲ್ಲಿ ನಿದ್ರಿಸುತ್ತಿರುವ ಸಮಯದಲ್ಲಿ ಅವರ ಉಸಿರಾಟದಿಂದ ರಾಕ್ಷಸರನ್ನು ರಚಿಸಲಾಗಿದೆ ಎಂದು ನಂಬುವರು. ಅವರು ಬಹಳ ಅಪಾಯಕಾರಿಯಾಗಿದ್ದರು. ಮಾನವಿಯತೆ, ಸಹಾನುಭೂತಿ, ನಿಷ್ಠೆ ಅವರಳಿ ಸ್ವಲ್ಪವು ಇರಲಿಲ್ಲ. ಅವರು ಎಷ್ಟು ಅಪಾಯಕಾರಿಯಾದವರೆಂದರೆ ಎಂದರೆ ಬ್ರಹ್ಮನಿಂದ ರೂಪುಗೊಂಡ ಇವರು ಬ್ರಹ್ಮನ್ನನ್ನೆ ಕೊಂದು ತಿನ್ನಲು ಪ್ರಯತ್ನಿಸಿದಾಗ ಬ್ರಹ್ಮ ತನ್ನನ್ನು ರಕ್ಷಿಸಿಕೊಳ್ಳಲು ವಿಷ್ಣುನುವಿಗೆ ಸಮರ್ಥಿಸಿಕೊಂಡ. ತಕ್ಷಣ ವಿಷ್ಣು ಬ್ರಹ್ಮನನ್ನು ರಕ್ಷಿಸಲು ಉಗ್ರಕೋಪದಿಂದ ರಾಕ್ಷಸರನ್ನು ನಾಶಮಾಡಿದರು. ರಕ ಎಂಬ ರಾಕ್ಷಸಿ ವಿಸ್ರವಾಸ್ನಾನ ಪತ್ನಿಯಾದವಳು. ಈ ರಾಕ್ಷಸಿ ಕರ ಮತ್ತು ಸುರ್ಪನಕಿ ಎಂಬ ಬೀರೆ ರಾಕ್ಷಸಳಿಗೆ ಜನ್ಮ ನೀಡಿದಳು. ಪ್ರಾಚೀನ ದಿನಗಳಲ್ಲಿ ಸಾಮಾನ್ಯ ಜನರು ರಾಕ್ಷಸರನ್ನು ಕೆಟ್ಟ ಮತ್ತು ದುಷ್ಟಶಕ್ತಿಗಳು ಎಂದು ನಂಬಿದರು. ಬ್ರಹ್ಮನ ಕಥೆಯಲ್ಲಿ ಬರುವ ಹಾಗೆ ಎಲ್ಲಾ ರಾಕ್ಷಸರು ಅಪಾಯಕಾರಿ ಅಲ್ಲ ಬದಲಾಗಿ ಸಹ ಅವುಗಳಲ್ಲಿಯು ಕೂಡ ಮೂರು ವಿಧಗಳಾಗಿ ವಿಂಗಡಿಸಬಹುದು. ಈ ಮೂರು ವಿಧಗಳ ರಾಕ್ಷಸರಲ್ಲು ಅನನ್ಯ ಗುಣಲಕ್ಷಣಗಳು ಅಡಗಿವೆ. ಇಂತಹ ವಿಷಯ ಸಮಾನ್ಯ ಮನುಷ್ಯರಿಗೆ ಭಾವಿಸಲು ಬಹಲ ಅದ್ಭುತವಾದದು. ಈ ಮೂರು ರಾಕ್ಷಸರಿಗು ಒಂದರಿಂದ ಒಂದಿಗೆ ಭೇದಾತ್ಮಕವಿದೆ. ಇದರಲ್ಲಿ ಮೊದಲ ಪ್ರಕಾರದ ರಾಕ್ಷಸ ಯಕ್ಷಸರ ಗುಣಲಕ್ಷಣವನ್ನು ಹೊಂದಿವೆ, ಎರಡನೆಯ ರಾಕ್ಷಸರು ದೇವರ ಶತ್ರು ಮತ್ತು ಸ್ಮಶಾನಗಳನ್ನು ಬೇಟೆಮಾಡುವರು, ಪ್ರಾರ್ಥನೆಗಲಲ್ಲಿ ಬರುವ ತಡೆಗಳು ಹಾಗು ತೊಂದರೆಗಳು, ಧರ್ಮನಿಷ್ಠ ಪುರುಷರನ್ನು ಕಿರುಕುಳ ಮಾಡುವುದು, ಸತ್ತ ದೇಹಗಳನ್ನು ಸಜೀವಿಸುವುದು, ಮಾನವರನ್ನು ತಿನ್ನುವುದು, ಎಲ್ಲಾ ರೀತಿಯಲ್ಲು ಮಾನವಕುಲವನ್ನು ಕೆರಳಿಸುವುದು ಮತ್ತು ತಗಲುವುದು. ಈ ಮೂರನೇಯ ಗುಣವನ್ನು ಹೊಂದಿರುವ ಗುಂಪಿಗೆ ಸೇರಿದವನೆ ರಾವಣ, ಇವನು ಇಂತಹ ರಾಕ್ಷಸರಿಗೆಲ್ಲ ಮಹೋನ್ನತ, ಮತ್ತು ಕೆಲವು ಅಧಿಕಾರಿಗಳ ಪ್ರಕಾರ, ಪುಲಸ್ತ್ಯ ಎಂಬ ಋಷಿಂದ ಇಂತಹ ರಾಕ್ಷಸರು ರಾವಣನಹಾಗೆ ವಂಶಸ್ಥರು ಎಂದು ನಂಬಿಕೆ, ಹೀಗೆ ಕೆಲವು ಅಧಿಕಾರಿಗಳು ಋಷಿ ಪುಲಸ್ತ್ಯನನ್ನು ನಂಬಿದರೆ ಕೆಲವು ಅಧಿಕಾರಿಗಳು ರಾಕ್ಷಸರು ಬ್ರಹ್ಮಣ ಉಸಿರಾಟದಿಂದ ಹುಟ್ಟಿಕೊಂಡವು. ರಾಕ್ಷಸರು ಕಸ್ಯಪ್ಪ ಮತ್ತು ಕಾಸರ ವಂಶಸ್ಠರು ಎಂದು ವಿಷ್ಣು ಪುರಾಣ ನಂಬುತದೆ. ರಾಮಾಯಣದಲ್ಲಿ ಬ್ರಹ್ಮ ನೀರನ್ನು ಸೃಷ್ಟಿಸಿದಾಗ ಅವರು ಆ ನೀರನ್ನು ರಕ್ಷಿಸಲು ಅವರು ರಕ್ಷ್ ಎಂಬ ಬೇರುಗಲ್ಲಿಂದ ಕೆಲವು ಜೀವಿಗಳನ್ನು ರೂಪುಗೊಂಡರು ಇಂತಹ ಅದ್ಭುತ ಜೀವಿಗಳೆ ರಾಕ್ಷಸರು. ವಿಷ್ಣು ಪುರಾಣದಲ್ಲಿ ಸಹ ಇದೇ ವ್ಯುತ್ಪತ್ತಿ ಹೊಂದಿದೆ. ರಾಕ್ಷಸರನ್ನು ಮಹಾಕಾವ್ಯಗಳಲ್ಲಿ ಅಸಭ್ಯವಾದ ಮತ್ತು ಅನಾಗರಿಕ ಜನಾಂಗ ಎಂದು ಇವರನ್ನು ಆರ್ಯರು ಸದ್ದಡಗಿಸಿಕೊಂಡರು ಎಂದು ಭಾವಿಸಲಾಗಿದೆ. ರಾಕ್ಷಸರ ನೋಟವನ್ನು ವಿವಿಧ ಪುರಾಣಗಳಲ್ಲಿ ವಿವಿಧ ಪ್ರತಿನಿಧಿಸುತ್ತದೆ. ರಾಮಾಯಣದಲ್ಲಿ ಹನುಮಾನ್ ಲಂಕಾ ನಗರಕ್ಕೆ ಒಂದು ಬೆಕ್ಕಿನ ರೂಪದಲ್ಲಿ ಶೋಧಿಸಳು ಪ್ರವೇಶಿಸಿದಾಗ ಅಲ್ಲಿ ಅವರಿಗೆ ತುಂಬ ಆಶ್ಚರ್ಯವಾಯಿತು. ಆ ರಾತ್ರಿ ಮನೆಗಳಲ್ಲಿ ನಿದ್ದೆ ಮಾಡುತಿದ್ದ ಪ್ರತಿ ಒಂದು ರಾಕ್ಷಸರ ಆಕಾರ ಮತ್ತು ರೂಪ ಭಿನ್ನವಾಗಿತ್ತು. ಕೆಲವು ರಾಕ್ಷಸರಿಗೆ ಅಸಹ್ಯಕವಾದ ಕಣ್ಣುಗಳನ್ನು ಹೊಂದಿದವು ಮತ್ತು ಕೆಲವು ರಾಕ್ಷಸರಿಗಳನ್ನು ನೋಡಲು ಅತ್ಯಂತ ಸುಂದರವಾದ ಕಣ್ಣುಗಳನ್ನು ಹೊಂದಿದವು, ಕೆಲವು ಉದ್ದನೆಯ ತೋಳುಗಳು ಹಾಗು ಹೆದರಿಸುವಂತಹ ಆಕಾರಗಳನ್ನು ಹೊಂದಿದವು, ಕೆಲವು ತುಂಬಾ ದಪ್ಪ ಮತ್ತು ಕೆಲವು ತುಂಬಾ ನೇರ ಇದ್ದವು, ಕೆಲವರಿಗೆ ಕೇವಲ ಒಂದು ಕಣ್ಣು ಇತರರಿಗೆ ಕೇವಲ ಒಂದು ಕಿವಿಯಿತ್ತು, ಕೆಲವು ದೈತ್ಯಾಕಾರದ ಹೊಟ್ಟೆ ಹೊಂದಿದವು, ದೊಡ್ಡ ದೊಡ್ಡ ಸ್ತನಗಳು, ಚಾಚಿಕೊಂಡಿರುವ ದೀರ್ಘ ಹಲ್ಲುಗಳು, ಮೋಸದ ತೊಡೆಗಳು, ಇತರರು ಗಮನಿಸುವಂತಹ ಅತ್ಯಂತ ಸುಂದರವಾಗಿ ಮಹಾನ್ ವೈಭವದಿಂದ ಧರಿಸಿದರು ಕೆಲವು ಸುಮಾರು ಎರಡು ಕಾಲುಗಳು, ಮೂರು, ನಾಲ್ಕು ಹೊಂದಿದವು, ಕೆಲವು ಸರ್ಪದ ತಲೆ ಹೊಂದಿದವು, ಕೆಲವು ಕತ್ತೆಗಳ ತಲೆ, ಕುದುರೆಗಳ ತಲೆ, ಮತ್ತು ಕೆಲವು ಆನೆಗಳ ತಲೆಯನ್ನು ಹೊಂದಿದವು. ರಾಕ್ಷಸರು ತಮ್ಮದೇಯಾದ ಅನೇಕ ವಿಶೇಷಣವನ್ನು ಹೊಂದಿರುವರು ಅಷ್ಟೇ ಅಲ್ಲ ಅವರ ಪಾತ್ರ ಮತ್ತು ಕಾರ್ಯಗಳ ತಮ್ಮದೇಯಾದ ವಿವರಣೆಯನ್ನು ಹೊಂದಿರುವರು. ಅವರನ್ನು 'ಅನುಸರಾ', 'ಅಸರ', ಮತ್ತು 'ಹಣುಶರ' ಎಂದು ಕರೆಯಲಾಗುತ್ತದೆ. ರಾಮಾಯಣಡಾ ಹೊರತು ಇತರ ಹಿಂದು ಪುರಾಣದ ಪ್ರಕಾರ ರಾಕ್ಷಸರ ಬಗ್ಗೆ ಅನೇಕ ನಂಬಿಕೆಗಳು ಇವೆ, ಕೆಲವು ನಂಬಿಕೆಗಳು ಹೀಗಿದೆ - ರಾಕ್ಷಸರು ಕೊಲೆಗಾರರು ಅಥವಾ ಬೇಟೆಗಾರರು, ಅರ್ಪಣೆಗಳನ್ನು ಕದಿಯುವರು, ಸಂಜೆಯ ಸಮಯದಲ್ಲಿ ಬಲವಾಗಿರುವರು, ರಾತ್ರಿಯಲ್ಲಿ ತಿರುಗಾಡುವುದು, ನರಭಕ್ಷಕರು, ಮಾಂಸಾಹಾರಿ, ರಕ್ತ ಕುಡಿಯುವುದು, ಕಚ್ಚಾ ಮಾಂಸ ತಿನ್ನುವುದು, ಕಪ್ಪು ಮುಖದವರು ಇತ್ಯಾದಿ. ಪುರಾಣ ಕಾವ್ಯ ಮತ್ತು ವೇದಗಳ ಬರಹಗಳಲ್ಲಿ ರಕ್ಷಸರು ವಿವರಣೆಯನ್ನು ಸಂಕ್ಷಿಪ್ತಗೊಳಿಸಳಾಗಿದೆ, ರಾಕ್ಷಸರು ತಮ್ಮ ರೂಪ ಮತ್ತು ಆಕಾರವನ್ನು ಬದಲಾವಣೆ ಮಾಡುವ ಪ್ರತಿಭಯನ್ನು ಹೊಂದಿದ್ದರು ಎಂಬುವುದು ತೀರ್ಮಾನ.

ರಾಕ್ಷಸರು ತುಂಬಾ ದೊಡ್ಡ ಮಾಂತ್ರಿಕರು, ಇದ್ದಕ್ಕಿದ್ದಂತೆ ಸಂಭವಿಸುವುದು ಮತ್ತು ಕಂಡುಬರದು, ಅಗೋಚರ ಆಗುವುದು, ಮತ್ತುವಿಭಿನ್ನ ಅಮಂತ್ರಣಗಳನ್ನು ರಚಿಸುವುದು ಇವರ ಪ್ರತಿಭೆ. ಕೆಲವೊಮ್ಮೆ ಇವರಿಗೆ ಯಾವುದೇ ಶಸ್ತ್ರ ಅವೇಧನೀಯ ಅಸ್ತಿ ವಹಿಸಿಕೊಡಲಾಗದು ಉದಾಹರಣೆಗೆ ರಾವಣ ಮತ್ತು ವಿರಲ್ದಿ. ಅವರು ದೀರ್ಘಾವಾಧಿಯಾಗಿ ಮತ್ತು ಅಮರಾಗಿದ್ದರು. ರಾವಣನ ಹತ್ತು ಸಾವಿರ ವರ್ಷದ ಕಟುವಾದ ತ್ಯಾಗದಿಂದ ದೀರ್ಘಾವಧಿಯನ್ನು ಪಡೆದನು. ಐಟಿಸಿ ಪ್ರಚಂಡ ಸಾಮರ್ಥ್ಯಯಗಳನ್ನು ಹೊರೆತಾಗಿಯೂ, ರಾಕ್ಷಸರನ್ನು ಹಿಮ್ಮೆಟ್ಟಿಸಲು ಅಥವ ಕೊಲ್ಲಲು ಸಾದ್ಯ. ಕೆಲವು ಪುರಾಣಗಳ ಪ್ರಕಾರ ರಾಕ್ಷಸರು ಮಾನವರಾಗಿಯೆ ಜೀವಿಸುತ್ತಿದರು ಆದರೆ ಪರಿಣಾಮವಾಗಿ ಅತ್ಯಂತ ದುಷ್ಟರಾಗಿದ್ದರಿಂದ ದೈತ್ಯಾಕಾರದಿಂದ ಅವರ ರೂಪವನ್ನು ಅಸಹ್ಯಕಾರವಾಗಿ ಮಾಡಲಾಯಿತು ಎಂದು ನ್ಂಬಿಕೆ.
  1. hinduism.stackexchange.com/questions/8568/why-is-ravan-considered-a-rakshasa
  2. www.mythfolklore.net/india/encyclopedia/rakshasa.htm