ಸದಸ್ಯ:Monica sjp/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ. ಬಿ. ಹೈಮವತಮ್ಮ[ಬದಲಾಯಿಸಿ]

ಕೆ. ಬಿ. ಹೈಮವತಮ್ಮ ಇವರು ೧೭ ಮೇ ೧೯೩೭ ರಂದು ಜನಿಸಿದರು.

ಇವರ ತಂದೆ- ಪಿಟೀಲು ಭಾಸ್ಕರಾಚಾರ್ಯ, ತಾಯಿ- ಗೌರಮ್ಮ.

ರಚನೆಗಳು:[ಬದಲಾಯಿಸಿ]

ಗಮಕ ರೂಪಕಗಳು[ಬದಲಾಯಿಸಿ]

  • ಶ್ರೀನಿವಾಸ ಕಲ್ಯಾಣ
  • ಸೀತಾ ಕಲ್ಯಾಣ
  • ಶಂಕರವಿಜಯ
  • ಸರಸವಿಲಾಸ
  • ವಾಸವಾಂಬಾ ವೈಭವ
  • ಪಂಚ ಕನ್ಯೆಯರು
  • ರುಕ್ಮಿಣಿ ಸ್ವಯಂವರ
  • ರೇವತಿ ಪರಿಣಯ
  • ದಮಯಂತಿ ಸ್ವಯಂವರ(ಬಿ. ಎಸ್. ತಲವಾಡಿಯವರ ಶುಭೋದಯ ಕಾವ್ಯದಿಂದ)
  • ಮೇರಿ ಕಲ್ಯಾಣ
  • ರಾಮಧಾನ್ಯ ಚರಿತ್ರೆ
  • ಗಜಗೌರೀ ವ್ರತ
  • ಉತ್ತರನ ಪೌರುಷ
  • ಕರ್ಣ ‍ಚಿತ್ರಣ
  • ಸೌಂದರ್ಯ ಲಹರಿ
  • ದೇವಿ ಮಹಾತ್ಮೆ
  • ನಳ ಚರಿತ್ರೆ

ಸಂಗೀತ ರೂಪಕಗಳು[ಬದಲಾಯಿಸಿ]

  • ಪುರಂದರ ಕೃಷ್ಣ
  • ಹರಿದಾಸ ಪರಂಪರೆ
  • ಗಣೇಶ ವಂದನ
  • ಸಂಗೀತದ ಬೆಳವಣಿಗೆ ನಾದಯೋಗ
  • ರಾಗಾರ್ಥ ರಂಜಿನಿ
  • ಶ್ರೀ ತ್ಯಾಗರಾಜರ ಕೃತಿಗಳ ರಚನಾ ಸಂದರ್ಭ
  • ರಾಮ ಗುಣ ಸೀಮಾ

ನೃತ್ಯ ರೂಪಕಗಳು[ಬದಲಾಯಿಸಿ]

(ಸ್ವಂತ ರಚನೆಗಳು)[ಬದಲಾಯಿಸಿ]
  • ಕನ್ನಡ ಚೌಪದಿಗಳುಳ್ಳ ಕೇನೋಪನಿಷತ್
  • ಕನ್ನಡ ಚೌಪದಿಗಳುಳ್ಳ ತೈತ್ತೀರೀಯೋಪನಿಷತ್
  • ಕುಮಾರವ್ಯಾಸನಲ್ಲಿ ನವರಸಗಳು ಗಮಕ ನೃತ್ಯರೂಪಕಗಳು ಮತ್ತು ಲೇಖನ
  • ಶ್ರೀರಾಮ ಪಟ್ಟಾಭಿಷೇಕ
  • ಭಾಮಿನಿ ಷಟ್ಪದಿ- ಪುರಂದರದಾಸರು- ಜೀವನ ಚರಿತ್ರೆಯ ಕಿರುಕಾವ್ಯ
  • ಭಾಮಿನಿ ಷಟ್ಪದಿ- ಶಬರಿ ಕಿರುಕಾವ್ಯ
  • ಭಾಮಿನಿ ಷಟ್ಪದಿ- ವೇದವ್ಯಾಸರು ಕಿರುಕಾವ್ಯ

ಮುದ್ರಣ ಸಂಕಲನ ಗ್ರಂಥಗಳು[ಬದಲಾಯಿಸಿ]

  • ಬನ್ನಿ ಕೂಡಿ ಹಾಡೋಣ (ಭಾರತದ ೧೪ ಭಾಷೆಗಳ ಸಮುದಾಯ ಗೀತೆಗಳ ಕನ್ನಡ ಅವತರಣಿಕೆ)
  • ಜಯ ಮಂಗಳ (ಭಾಗ- ೧) (ಕುಮಾರವ್ಯಾಸನ ಮಹಾಭಾರತದ ಸಮಗ್ರ ವಾಚನ-ವ್ಯಾಖ್ಯಾನದ ನಂತರ ಶ್ರೀ ಸದನದ ಸದಸ್ಯೆಯರಿಂದ ಬರೆಸಿದ ಲೇಖನಗಳು)
  • ಜಯ ಮಂಗಳ (ಭಾಗ- ೧) (ಜೈಮಿನಿ ಭಾರತದ ಮಹಾಮಂಗಳ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಿಂದ ಬರೆಸಿದ ಲೇಖನಗಳ ಸಂಗ್ರಹ)

ವಿ.ಸೂ.: ಗಮಕ, ಸಂಗೀತ ರೂಪಕಗಳು, ಗಾಯನ ಸಮಾಜ, ಸಂಗೀತ ಸಭೆಗಳು, ಸಂಘ, ಸಂಸ್ಥೆ, ಸಮ್ಮೇಳನಗಳಲ್ಲಿ ಪ್ರದರ್ಶಿತವಾಗಿವೆ. ರೇಡಿಯೋಗಳಲ್ಲಿ ಆಕಾಶವಾಣಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

ಸನ್ಮಾನ- ಪ್ರಶಸ್ತಿಗಳು[ಬದಲಾಯಿಸಿ]

ಸನ್ಮಾನಗಳು[ಬದಲಾಯಿಸಿ]

  1. ಶಿವಮೊಗ್ಗದ ತಿಲಕನಗರದ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಸಂದರ್ಭದಲ್ಲಿ ಸನ್ಮಾನ
  2. ತುಮಕೂರು ವಿಶ್ವಕರ್ಮ ಸಮಾಜದಲ್ಲಿ ಸನ್ಮಾನ

ಪ್ರಶಸ್ತಿಗಳು[ಬದಲಾಯಿಸಿ]

  1. ಕೆಂಗೇರಿ ಉಪನಗರದ ಶ್ರೀ ರಾಜರಾಜೇಶ್ವರಿ ಬಲಮುರಿ ದೇವಸ್ಥಾನದವರು ನೀಡಿದ 'ಕರ್ನಾಟಕ ರತ್ನ' ಬಿರುದು.
  2. ಜಯನಗರ ಬೆಂಗಳೂರುವಿಶ್ವಕರ್ಮ ಸೇವಾ ಸಂಘದ 'ವಿಶ್ವಜ್ಯೋತಿ' ಪ್ರಶಸ್ತಿ.
  3. ಶ್ರೀ ರಾಜರಾಜೇಶ್ವರಿ ದೇವಾಲಯದಿಂದ ಚಂಡಿ ಹೋಮದ ಸಂದರ್ಭದಲ್ಲಿ 'ಶ್ರೀ ರಾಜರಾಜೇಶ್ವರಿ ಅನುಗ್ರಹ' ಪ್ರಶಸ್ತಿ.
  4. ೧೪-೧೨-೨೦೦೧, ಮೈಸೂರಿನ ಶ್ರೀ ವಾಲ್ಮೀಕಿ ಗಮಕ ಪಾಠಶಾಲೆಯವರಿಂದ 'ಸಂಗೀತ- ಗಮಕ ಗಾಯನ ಚತುರೆ' ಪ್ರಶಸ್ತಿ.

ಬಿರುದುಗಳು:[ಬದಲಾಯಿಸಿ]

  1. ೬-೬-೨೦೦೩, ಬೆಂಗಳೂರು ರಾಜಾಜಿನಗರ ಜ್ಞಾನಜ್ಯೋತಿ ಕಲಾ ಮಂದಿರದವರು, ಮುಳುಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ವಿಜ್ಞಾನನಿಧಿ ತೀರ್ಥರಿಂದ 'ಅಭಿನವ ಸಂಗೀತ ಕಲಾ ಸರಸ್ವತಿ' ಬಿರುದು.
  2. ಕೆಂಗೇರಿ ಉಪನಗರದ ಬ್ರಾಹ್ಮ್ಮಣ ಸಭಾದವರಿಂದ 'ಸಂಗೀತ- ಗಮಕ ವಿಶಾರದೆ' ಬಿರುದು
  3. ಶ್ರೀ ತ್ರಿವೇಣಿ ಕಲಾಸಂಘದಿಂದ 'ಮಹಾ ಕಲಾತಪಸ್ವಿ' ಬಿರುದು.

ಉಲ್ಲೇಖ[ಬದಲಾಯಿಸಿ]