ಸದಸ್ಯ:Manju HP/sandbox
ಗೋಚರ
| ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Manju HP (ಚರ್ಚೆ | ಕೊಡುಗೆಗಳು) 328519131 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಕವಿಗಳ ಕಾವ್ಯಾನಾಮ ಕನ್ನಡ ಕವಿಗಳು ಹೆಸರಿನೊಂದಿಗೆ ಕಾವ್ಯಾನಾಮಗಳನ್ನು ಬಳಸಿದ್ದಾರೆ.[೧] [೨]
ಕಾವ್ಯನಾಮಗಳ ಪಟ್ಟಿ
[ಬದಲಾಯಿಸಿ]| ಕ್ರಮಸಂಖ್ಯೆ | ಕವಿ | ಕಾವ್ಯಾನಾಮ |
|---|---|---|
| ೧ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
| ೨ | ಪಾಟೀಲ ಪುಟ್ಟಪ್ಪ | ಪಾಪು |
| ೩ | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ |
| ೪ | ಭೀಮಸೇನರಾವ್ ಚಿದಂಬರರಾವ್ | ಬೀಚಿ |
| ೫ | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅ.ನ.ಕೃ |
| ೬ | ಆದ್ಯ ರಂಗಚಾರ್ಯ | ಶ್ರೀರಂಗ |
| ೮ | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀ.ನಂ.ಶ್ರೀ |
| ೯ | ನಂದಳಿಕೆ ಲಕ್ಷೀ ನಾರಣಪ್ಪ | ಮುದ್ದಣ |
| ೧೦ | ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
| ೧೧ | ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ | ಗುಂಡಪ್ಪ |
| ೧೨ | ತ್ಯಾಗರಾಜ ಪರಮಶಿವ ಕೈಲಾಸಂ | ಟಿ.ಪಿ.ಕೈಲಾಸಂ |
| ೧೩ | ಪಂಜೇ ಮಂಗೇಶರಾಯರು | ಕವಿಶಿಷ್ಯ |
| ೧೪ | ಗದುಗಿನ ನಾರಣಪ್ಪ | ಕುಮಾರವ್ಯಾಸ |
| ೧೫ | ದೇ.ಜವರೇಗೌಡ | ದೇ.ಜ.ಗೌ |
| ೧೬ | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ಶ್ರೀನಿವಾಸ |
| ೧೭ | ಪಂಜೇ ಮಂಗೇಶರಾಯರು | ಕವಿಶಿಷ್ಯ |
| ೧೮ | ಗದುಗಿನ ನಾರಣಪ್ಪ | ಕುಮಾರವ್ಯಾಸ |
| ೧೯ | ದೇ.ಜವರೇಗೌಡ | ದೇ.ಜ.ಗೌ |
| ೨೦ | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | |
| ೨೧ | ಕುಳಕುಂದ ಶಿವರಾಯ | ನಿರಂಜನ |
| ೨೨ | ತಿರುಮಲೆ ತಾತಚಾರ್ಯ ಶರ್ಮ | ತಿ.ತಾ.ಶರ್ಮ |
| ೨೩ | ವಿನಾಯಕ ಕೃಷ್ಣ ಗೋಕಾಕ್ | ವಿ.ಕೃ.ಗೋಕಾಕ್ |
| ೨೪ | ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ | ಪು.ತಿ.ನ |
| ೨೫ | ಜಾನಕಿ.ಎಸ್.ಮೂರ್ತಿ | ವೈದೇಹಿ |
| ೨೬ | ಬೇಟಗೇರಿ ಕೃಷ್ಣ ಶರ್ಮ | ಆನಂದ ಕಂದ |
| ೨೭ | ಹಾರೋಗದ್ದೆ ಮಾನಪ್ಪ ನಾಯಕ | ಹಾ.ಮಾ.ನಾಯಕ |
| ೨೮ | ರಂ.ಶ್ರೀ.ಮುಗಳಿ | ರಸಿಕರ ರಂಗ |
| ೨೯ | ಸುಬ್ಬಣ್ಣ ರಂಗನಾಥ ಎಕ್ಕುಂಡಿ | ಸು.ರಂ.ಎಕ್ಕುಂಡಿ |
| ೩೦ | ಬಿ.ಎಂ.ಶ್ರೀಕಂಠಯ್ಯವ ಶ್ರೀ | |
| ೩೧ | ಕೆ.ಎಸ್.ನರಸಿಂಹ ಸ್ವಾಮಿ | ಕೆ.ಎಸ್.ನ |
| ೩೨ | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
| ೩೩ | ಅಜ್ಜಂಪುರ ಸೀತಾರಾಂ | ಆನಂದ |
| ೩೪ | ಪೊನ್ನ | ಕವಿಚಕ್ರವರ್ತಿ |
| ೩೫ | ನಾಗಚಂದ್ರ | ಅಭಿನವ ಪಂಪ |
| ೩೬ | ರಾಘವಾಂಕ | ಉಭಯಕವಿ ಕಮಲರವಿ |
| ೩೭ | ನಯಸೇನ | ಸುಕವಿಜನ |
| ೩೮ | ಪಿ.ನರಸಿಂಗರಾವ್ | ಪರ್ವತವಾಣಿ |
| ೩೯ | ಚೆನ್ನಮಲ್ಲಪ್ಪಗಲಗಲಿ | ಮಧುರಚೆನ್ನ |
| ೪೦ | ಸುಬ್ಬಮ್ಮ | ವಾಣಿ |
| ೪೧ | ಮಲ್ಲಪ್ಪ ಮಡಿವಾಳಪ್ಪ ಕಲ್ಬುರ್ಗಿ | ಎಂ.ಎಂ.ಕಲ್ಬುರ್ಗಿ |
| ೪೨ | ಮ.ನ.ಜವರಯ್ಯ | ಮನಜ |
| ೪೩ | ತಿರುಮಲೆ ರಾಜಮ್ಮ | ಭಾರತಿ |
| ೪೪ | ದೊಡ್ಡರಂಗೇಗೌಡ | ಮನುಜ |
| ೪೫ | ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ | ಡಿ.ಎಲ್.ಎನ್ |
| ೪೬ | ಮಲ್ಲಾಡಹಲ್ಲಿ ರಾಘವೇಂದ್ರಸ್ವಾಮಿ | ತಿರುಕ |
| ೪೭ | ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
| ೪೮ | ಎಂ.ವಿ.ಸೀತಾರಾಮಯ್ಯ | ರಾಘವ |
| ೪೯ | ಉತ್ತಂಗಿ ಚೆನ್ನಪ್ಪ | ತಿರುಳ್ಗನ್ನಡ ತಿರುಕ |
| ೫೦ | ಲಕ್ಷ್ಮೀಶ | ಕರ್ನಾಟಕ ಚೂತನವನ ಚೈತ್ರ |
| ೫೧ | ಚಾಟು ವಿಠಲನಾಥ | ನಿತ್ಯಾತ್ಮ ಶುಕಯೋಗಿ |
ಉಲ್ಲೇಖಗಳು
[ಬದಲಾಯಿಸಿ]- ↑ http://kannadaprapancha.in/kavigalu/kavi3.html
- ↑ kannada.inyatrust.com/2013/09/blog-post_45.html