ಸದಸ್ಯ:Maithri Bhat/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಟ್ಲ ಬಂಟ್ವಾಳ ತಾಲೂಕಿನಲ್ಲಿರುವ ಒಂದು ಊರು. ಇಲ್ಲಿ ಪ್ರಸಿದ್ಧ ಪಂಚಲಿಂಗೇಶ್ವರ ದೇವಾಲಯ ಇದೆ. ಇದಕ್ಕೆ ಸಮೀಪದಲ್ಲಿ ಒಂದು ಬಸವನ ಗುಡಿ ಇದೆ. https://upload.wikimedia.org/wikipedia/commons/3/35/Vitla_Palace_.jpg

ಕಾದಂಬರಿಗಳು[ಬದಲಾಯಿಸಿ]

ಕುವೆಂಪು[ಬದಲಾಯಿಸಿ]

ಮಲೆಗಳಲ್ಲಿ ಮದುಮಗಳು[ಬದಲಾಯಿಸಿ]

ಶಿವರಾಮ ಕಾರಂತ[ಬದಲಾಯಿಸಿ]

ಚೋಮನ ದುಡಿ[ಬದಲಾಯಿಸಿ]

ಸರಸಮ್ಮನ ಸಮಾಧಿ[ಬದಲಾಯಿಸಿ]

ಮೂಕಜ್ಜಿಯ ಕನಸುಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

ಚಿಗುರಿದ ಕನಸು[ಬದಲಾಯಿಸಿ]

ತ್ರಿವೇಣಿ[ಬದಲಾಯಿಸಿ]

ಬೆಕ್ಕಿನ ಕಣ್ಣು[ಬದಲಾಯಿಸಿ]

  • ದೂರದ ಬೆಟ್ಟ
  • ಸಮಸ್ಯೆಯ ಮಗು

ಎಸ್ ಎಲ್ ಭೈರಪ್ಪ[ಬದಲಾಯಿಸಿ]

  1. ಜಲಪಾತ
  2. ಯಾನ
    1. ಪರ್ವ
  3. ದೂರ ಸರಿದರು


  1. ಕಾರಂತರಿಗೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೂಕಜ್ಜಿಯ ಕನಸುಗಳು ಕಾದಂಬರಿಯು 1968ರಲ್ಲಿ ಪ್ರಕಟವಾಯಿತು.

[[

ಶಿವರಾಮ ಕಾರಂತ

|thumb]]

ಈ ಕಾದಂಬರಿಯ ಕೇಂದ್ರ ಪಾತ್ರ ಮೂಕಜ್ಜಿ. ಮೂಕಜ್ಜಿ ನಿಜವಾದ ಮೂಕಿ ಅಲ್ಲ. ಈಕೆ ಮಾತನಾಡುವ ಮೂಕಜ್ಜಿ. ಮೂಕಾಂಬಿಕೆ ನಾಮಧೇಯದ ಚುಟುಕು. ಕಾರಂತರೇ ಹೇಳುವಂತೆ ಈಕೆ ಸಾಂಪ್ರದಾಯಿಕತೆಯಿಂದ ಹರಳುಗಟ್ಟಿದ ಮನಸುಗಳನ್ನು ತುಸು ತುಸುವಾಗಿ ಕಾಯಿಸಿ ಕರಗಿಸುವ ಕೆಲಸ ಹಚ್ಚಿಕೊಂಡ ಮುದುಕಿ. [೧]

  1. ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿ ನಿಖಿಲ್ ಶ್ರೀವಾಸ್ತವ. [೨]
  2. ಕನ್ನಡದ ಹಿರಿಯ ನಟ ಎಸ್. ಶಿವರಾಮ್ ನಿಧನ. [೩]

ಉಲ್ಲೇಖಗಳು[ಬದಲಾಯಿಸಿ]

  1. ಕಾರಂತ ಶಿವರಾಮ ಕೆ., (ಹದಿನೇಳನೇ ಮುದ್ರಣ ಏಪ್ರಿಲ್, 2014), ಮೂಕಜ್ಜಿಯ ಕನಸುಗಳು, ಬೆಂಗಳೂರು: ಸಪ್ನ ಬುಕ್ ಹೌಸ್.
  2. "ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿಗೆ ಉನ್ನತ ಪ್ರಶಸ್ತಿ: ನಿಖಿಲ್ ಶ್ರೀವಾಸ್ತವ ಸಾಧನೆ". Kannadaprabha.com. ಕನ್ನಡಪ್ರಭ. {{cite web}}: |first1= missing |last1= (help)
  3. https://www.kannadaprabha.com/cinema/news/2021/dec/04/sandalwood-senior-actor-s-shivaram-is-no-more-459548.html