ಸದಸ್ಯ:Lancy.Rjessy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು:ಗಾಯತ್ರಿ ರಾಮಣ್ಣ(ಎಂ.ವಿ.ಗಾಯತ್ರಿ) ಹುಟ್ಟಿದ ದಿನಾಂಕ:೨೭-೦೭-೧೯೫೩ ಜಾತಿ:ಬೇಡರು(ಪರಿಶಿಷ್ಟಟ ಪಂಗಡ) ತಂದೆ:ದಿ||ಜೆ. ವೀರಯ್ಯ ಪತಿ:ಶ್ರೀ ರಾಮಣ್ಣ ಎಚ್.ಕೋಡಿಹೂಸಹಳ್ಳಿ ಶಿಕ್ಷಣ:ಟಿ.ಸಿ.ಹೆಚ್.ಬಿ.ಎಡ್.ಮತ್ತು ಎಂ.ಎ ವೃತ್ತಿ:ಶಿಣ(ನೂತನ ಕೋಟಿ ಶಾಲೆ,ಪಂಪ ಮಹಾಕವಿ ರತ್ತೆ ಬೆಂಗಳೂರು-೧೮) ಪ್ರವತಿ:ಸುಗಮ ಸಂಗೀತ ಗಾಯನ.ಕಾವ್ಯ ರಚನೆ ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ಪಾಲು


ಸಂಘ ಸಂಸ್ಥೆಗಳ ಚಟುವಟಿಕೆ[ಬದಲಾಯಿಸಿ]

  • ೧೯೯೨-೯೫ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಿ ಸದಸ್ಯೆ
  • ೨೦೦೨-೦೭ ರಲ್ಲಿ ಅದೆ ಸಂಸ್ಥೆಯ ಮಹಿಳಾ ಪ್ರತಿನಿದಿ
  • ೨೦೦೧-೦೪ ವತೂ೯ರು ವಿಧಾನ ಸಭಾ ಘಟಕದ ಅಧ್ಯಕ್ಷೆ.
  • ೨೦೦೧-೨೦೦೪ ಈ ಎರಡು ಅವದಿಯಲ್ಲಿ ಕನಾ೯ಟಕ ಲೇಖಕಿಯರ ಸಂಘದ ಕಾಯ೯ಕಾರಿ ಸಮಿತಿ ಸದಸ್ಯೆ.
  • ೨೯೯೬ ರಿಂದ ಇದುವರೆಗೆ ಕನ್ನಡ ಸಂಘಷ೯ ಸಮಿತಿಯ ಮಹಿಳಾ ಸಂಚಾಲಕಿ.

ಸಂಗೀತ[ಬದಲಾಯಿಸಿ]

ಕನಾ೯ಟಕ ಶಾಸ್ತ್ರೀಯ ಸಂಗೀತ(ಹಾಡುಗಾರಿಕೆ)ಕಿರಿಯ ದಜೆ೯ ಪರೀಕ್ಷೆಯಲ್ಲಿ ತೇಗ೯ಡೆ

ಸಾಹಿತ್ಯ[ಬದಲಾಯಿಸಿ]

  • ಕಳೆದ ಹತ್ತಾರು ವಷ೯ಗಳಿಂದ ಕವನ ರಚನೆಯಲ್ಲಿ ಕೃಷಿ "ಬುದ್ದನಿಗಿ ಒಂದಿಷು ಕರುಣೇ ತೋರಿ"(ಪ್ರಕತಿತ ಕವನ ಸಂಕಲನ)
  • ಕನದ ಸಂಘಷ೯ ಸಮಿತಿ ಪ್ರಕತಿಸಿರುವ"ಕನ್ನಡ ಮನ" ಕೆ.ಎಸ್.ಮುದ್ದಪ ಸ್ಮಾರಕ ಟ್ರಸ್ಟ್ ಹೊರತಂದಿರುವ "ಕನ್ನಡ ನಾಡು ನುಡಿ" ಮೊದಲಾದ ಕವನ ಸಂಕಲಗಳಲ್ಲಿ ಹಾಗು ನಾಡಿನ ವಿವಿಧ ದ್ಯೆವಿಕ ಹಾಗು ನಿಯತಕಾಲಿಕೆಗಳಲ್ಲಿ ಸ್ವರಚಿತ ಕವನಗಳು ಪ್ರಕಟವಾಗಿದೆ.

ಪ್ರಶಸ್ತ್ತಿ-ಪುರಸ್ಕಾರ[ಬದಲಾಯಿಸಿ]

  • ೧೯೯೬ರಲ್ಲಿ ಬೆಂಗಳೂರು ದಕ್ಸಿಣ ೩ನೇ ವಲಯ ಮಟ್ಟದ "ಉತ್ತಮ ಶಿಕ್ಷಕಿ ಪ್ರಶಸ್ತಿ
  • ೧೯೯೮ರಲ್ಲಿ ಬೆಂಗಳೂರು ದಕ್ಸಿಣ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸಿ
  • ವಿವಿಧ ಸಂಘ ಸಂಸ್ತೆಗಳಿಂದ ಕನಾ೯ಟಕ ರಾಜ್ಯೋತ್ಸವವೇ ಮೊದಲಾದ ಕನ್ನದ ಪರ ಕಾಯ೯ಕ್ರಮಗಳಲ್ಲಿ ಸಂಗಿತ,ಶಿಕ್ಷಣ ಹಾಗು ಸಾಹಿತ್ಯ ಕ್ಶೇತ್ರಗಳಲ್ಲಿನ ಸೇವಗಾಗಿ ಸನ್ಮಾನ

ಹೋರಟ[ಬದಲಾಯಿಸಿ]

ಕನ್ನಡ ಸಂಘಷ೯ ಸಮಿತಿ ಮತ್ತಿತರ ಕನ್ನಡಪರ ಸಂಘಟನೆಗಳು ನಾಡು-ನುಡಿ,ನೆಲೆ-ಜನಗಳ ಸಂಬಂಧ ನಡೆಸಿದ ಧರಣಿಗಳು,ಪ್ರತಿಭ್ಹಟನಾ ಸಭ್ಹೆ,ಮೆರವಣಿಗೆಗಳಲ್ಲಿ ಪಾಲು ೨೦೦೨ರ ನವೆಂಬರ್ ೧ರಂದು ನಡೆಸಿದ ಕಾವೇರಿ ಹೋರಾಟದಲ್ಲಿ ಬಂಧನ.[೧]

ಉಲ್ಲೇಖ

  1. ಹೂಸಗನ್ನಡ ೭೫ ಲೇಖಕಿಯರು [ಬದುಕು,ಬರಹ&ಸಧಾನೆ ಕೆ.ಎಂ.ವಿಜಯಲಕ್ಸ್ಮಿ,ಸುಮುಕ ಪ್ರಕಾಶನ,ಬೆಂಗಳೂರು ೨೦೦೮