ಸದಸ್ಯರ ಚರ್ಚೆಪುಟ:RAKSHITHV1940455

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ RAKSHITHV1940455


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೩:೩೫, ೧೨ ಜುಲೈ ೨೦೧೯ (UTC)

ಹೊಸಕೊಟೆಯ ಬಗ್ಗೆ ಶ್ರೀಷಿಕೆ[ಬದಲಾಯಿಸಿ]

ಹೊಸಕೊಟೆ ಎಂಬ ಪಟ್ಟಣವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಬಾಗವಾಗಿದ್ದು,ಈ ಪಟ್ಟಣವು ಬೆಂಗಳೂರಿಗೆ ತುಂಬ ಸಮೀಪವಾಗಿದ್ದು ಸುಮಾರು ೩೦ಕಿ.ಮಿ ದೂರದಲ್ಲಿರುತ್ತದೆ.

ಈ ಹೊಸಕೊಟೆ ಎಂಬ ಹೆಸರು ಬರಲು ಕಾರಣವೇನೇಂದರೆ ಇಲ್ಲಿ ಒಂದು ಕೋಟೆ ಇದ್ದು,ಈ ಕೋಟೆಗೆ ಒಂದು ಇತಿಹಾಸ ಇದೆ. ಆಗಸ್ಟ್ ೨೨-೨೩ ೧೭೬೮ರಲ್ಲಿ ಬ್ರಿಟಿಷ್, ಮರಾಠಾ ವಿರುದ್ದ ಹೈದರ್ ಅಲಿ ಕದನವಾಯಿತು. ಬ್ರಿಟಿಷನಾದ ದೊನಲ್ದ್ ಕಮ್ಪ್ಬೆಲ್ಲ್ ತನ್ನ ಸೈನ್ಯವನ್ನು ಮತ್ತು ಮರಾಠಾನಾದ ಮೊರಾರಿ ರಾವ್ ತಮ್ಮ ಸೈನ್ಯವನ್ನು ಹೊಸಕೊಟೆಯ ಬಳಿ ಬಿಡಾರ ಹೂಡಿದ್ದರು. ಈ ಬಿಡಾರದ ಸಮೀಪದಲ್ಲಿ ಹೈದರ್ ಅಲಿಯು ಇವರನ್ನು ಕಂಡು ತನ್ನ ಸೈನ್ಯವನ್ನು ಯುದ್ದ ಮಾಡಳು ಸಿದ್ಧಾನಾಗುತ್ತನೆ. ಮರಾಠಾ ಬಿಡಾರದ ಸುತ್ತು ರಕ್ಷಣಾ ಬೀಲಿಯನ್ನು ಹೈದರ್ ಅಲಿಯ ಯುದ್ದ ಆನೆಗಳನ್ನು ಬಳಿಸಿ ದಾಳಿಮಾಡುತ್ತಾನೆ. ಆದರೆ ಈ ದಾಳಿಯಿಂದ ಹೈದರ್ ಅಲಿಗೆ ಯಾವ ಯಶಸ್ಸುಸಿಗುವುದಿಲ್ಲ. ಮರಾಠರ ಸೈನ್ಯದಿಂದ ೧೮ ಸೈನಿಕರು ಮರಣಗೊಂದರೆ ಹೈದರ್ ಅಲಿಯ ಸೈನ್ಯದಿಂದ ೩೦೦ ಮಂದಿ ಸಾವುನಪ್ಪುತಾರೆ. ಈ ಕದನದಿಂದ ಹೈದರ್ ಅಲಿಗೆ ಸೋಲು ಉಂಟಾಗಿ ತಮ್ಮ ಸೈನ್ಯವನ್ನು ಹಿಮ್ಮೆಟ್ಟುವಿಸುತ್ತಾನೆ. ಈ ಕದನದ ಬಳಿಕ ಆ ಸ್ಥಳವನ್ನು ಹೊಸಕೋಟೆ ಎಂದು ಹೆಸರುನೀಡಲಾಗಿದೆ.