ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
ಗೋಚರ
ಈ ವಿಭಾಗ ಹಲವಾರು ಸಮಸ್ಯೆಗಳನ್ನು ಹೊಂದಿದೆ. ದಯವಿಟ್ಟು ಇದನ್ನು ಸುಧಾರಿಸಲು ಸಹಾಯ ಮಾಡಿ ಅಥವಾ ಈ ಸಮಸ್ಯೆಗಳನ್ನು ಚರ್ಚೆ ಪುಟದಲ್ಲಿ ಚರ್ಚಿಸಿ. (ಈ ಸಂದೇಶಗಳನ್ನು ಹೇಗೆ ಮತ್ತು ಯಾವಾಗ ತೆಗೆದುಹಾಕಬೇಕೆಂದು ತಿಳಿಯಿರಿ)
No issues specified. Please specify issues, or remove this template. |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಶಿವಯೋಗಿ ಶ್ರೀ ಪುಟ್ಟಯ್ಯಜ | |
|---|---|
| ನಿರ್ದೇಶನ | ಹಂಸ ವಿಜೇತ |
| ನಿರ್ಮಾಪಕ | ಶ್ಯಾಮ ಮುಕುಂದ ನಾವಲೆ |
| ಲೇಖಕ | Umesh Puranik Mata |
| ಪಾತ್ರವರ್ಗ | {| class="infobox vevent" style="font-size: 12.6px; width: 22em;" |ವಿಜಯ ರಾಘವೇಂದ್ರ (ನಟ)ಶ್ರುತಿ (ನಟಿ)ಅನು ಪ್ರಭಾಕರ್ ಶಶಿ ಕುಮಾರ್ |} |
| ಸಂಗೀತ | ಅಮರ ಪ್ರಿಯ |
| ಛಾಯಾಗ್ರಹಣ | Sathish Chandru Belavangala |
| ಸಂಕಲನ | ಅಮಿತ ಜಾವಲ್ಕರ್ |
| ಸ್ಟುಡಿಯೋ | Sri Thulaja Bhavani Combines |
| ಬಿಡುಗಡೆಯಾಗಿದ್ದು |
|
| ಅವಧಿ | ೧೪೮ ನಿಮಿಶಗಳು |
| ದೇಶ | ಭಾರತ |
| ಭಾಷೆ | ಕನ್ನಡ |
ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಹಂಸವಿಜೇತ ನಿರ್ದೇಶನದ , ಶ್ಯಾಮ್ ಮುಕುಂದ್ ನಾವಲೆ ನಿರ್ಮಾಣದ ೨೦೧೬ರ ಜೀವನಚರಿತ್ರೆ ಆಧಾರಿತ ಚಿತ್ರ. ಪ್ರಮುಖ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ , ಚಿತ್ರ ಇತರ ಪ್ರಮುಖ ಪಾತ್ರಗಳಲ್ಲಿ ಶ್ರುತಿ, ಶಶಿಕುಮಾರ್, ಅನು ಪ್ರಭಾಕರ್ ಮತ್ತು ಅಭಿಜಿತ್ ಅಭಿನಯಿಸಿದ್ದಾರೆ. ವಿದ್ವಾಂಸ ಹಾಗೂ ಅವರ ಸಾಮಾಜಿಕ ಸೇವೆಗಳಿಗೆ ಹೆಸರಾಗಿದ್ದ ಹಿಂದೂಸ್ತಾನಿ ಸಾಂಪ್ರದಾಯಿಕ ಸಂಗೀತಗಾರ ಪಂಡಿತ್ ಪುಟ್ಟರಾಜ ಗವಾಯಿಗಳು (೧೯೧೪-೨೦೧೦) ನೈಜ ಜೀವನದ ಆಧರಿಸಿದ ಚಿತ್ರ ಇದಾಗಿದೆ