ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ. ಎಂ. ಇನಾಂದಾರ್ ವಿಮರ್ಶ ಪ್ರಶಸ್ತಿ ಪಡೆದವರ ವಿವರ:-

  1. ೧೯೮೭ ಟಿ. ಪಿ. ಅಶೋಕ್ - 'ಸಾಹಿತ್ಯ ಸಂಪರ್ಕ'
  2. ೧೯೮೮ ಸಿ. ಎನ್. ರಾಮಚಂದ್ರನ್ - 'ಶಿಲ್ಪ ವಿನ್ಯಾಸ'
  3. ೧೯೮೯ ಜಿ. ಹೆಚ್ ನಾಯಕ್ - 'ನಿಜ ದನಿ'
  4. ೧೯೯೦ ಹೆಚ್. ಎಸ್. ರಾಘವೇಂದ್ರ ರಾವ್ - ' ನಿಲುವು'
  5. ೧೯೯೧ ಜಿ. ಎಸ್. ಅಮೂರ್ - ' ಭುವನದ ಭಾಗ್ಯ'
  6. ೧೯೯೨ ಗಿರಡ್ಡಿ ಗೋವಿಂದರಾಜು - 'ಸಾಹಿತ್ಯ'
  7. ೧೯೯೩ ಬಿ. ದಾಮೋದರ ರಾವ್ - 'ಆಯಾಮಗಳು'
  8. ೧೯೯೪ ರಾಮಚಂದ್ರದೇವ - ' ಮುಚ್ಚು ಮತ್ತು ಇತರ ಲೇಖನಗಳು
  9. ೧೯೯೫ ಸುಮತೀಂದ್ರ ನಾಡಿಗ - 'ವಿಮರ್ಶೆಯ ದಾರಿಯಲ್ಲಿ'
  10. ೧೯೯೬ ಕೀರ್ತಿನಾಥ ಕುರ್ತಕೋಟಿ - 'ಕನ್ನಡ ಸಾಹಿತ್ಯ ಸಂಗಾತಿ'
  11. ೧೯೯೭ ಎಲ್.ಎಸ್. ಶೇಷಗಿರಿ ರಾವ್ - 'ಇಂಗ್ಲಿಷ್ ಸಾಹಿತ್ಯ ಚರಿತ್ರೆ'
  12. ೧೯೯೮ ಕೆ. ವಿ. ಅಕ್ಷರ - 'ಮಾವಿನ ಮರದಲಿ ಬಾಳೆಯ ಹಣ್ಣು'
  13. ೧೯೯೯ ಡಾ. ನರಹಳ್ಳಿ ಬಾಲಸುಬ್ರಮಣ್ಯಂ - 'ಸಾಹಿತ್ಯ ಸಂಸ್ಕ್ರುತಿ'
  14. ೨೦೦೦ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ - 'ಭಾರತೀಯ ಕಾವ್ಯ ಶಾಸ್ತ್ರ ಪರಿಭಾಷೆ'
  15. ೨೦೦೧ ಡಾ. ಮಹೇಶ್ವರಿ ಯು. - ' ಇದು ಮಾನುಷಿಯ ಓದು'
  16. ೨೦೦೨ ಡಾ. ಶಿವರಾಮ ಪಡಿಕ್ಕಲ್ - 'ನಾಡುನುಡಿಯ ರೂಪಕ'
  17. ೨೦೦೩ ಡಾ. ಟಿ. ಸಿ ಪೂರ್ಣಿಮಾ - 'ಅಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ದಿ'
  18. ೨೦೦೪ ಡಾ. ನಟರಾಜ ಹುಳಿಯಾರ್ - ' ಅಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ'
  19. ೨೦೦೫ ಕರೀಗೌಡ ಬೀಚನಹಳ್ಳಿ - 'ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ'
  20. ೨೦೦೬ ಡಾ. ಕೇಶವ ಶರ್ಮಾ - 'ಬಹುಮುಖಿ'
  21. ೨೦೦೭ ಡಾ. ಬಿ. ಆರ್. ಕವಿತಾ ರೈ - ಅರಿವಿನ ನಡೆ'
  22. ೨೦೦೮ ಎಸ್. ಆರ್. ವಿಜಯ ಶಂಕರ್ -
  23. ೨೦೦೯ ಪ್ರೊ. ಮುರಳೀಧರ ಉಪಾಧ್ಯ - 'ಪುಸ್ತಕ ಪ್ರತಿಷ್ಠೆ'
  24. ೨೦೧೦ ಡಾ.ಎನ್. ಮನು ಚಕ್ರವರ್ತಿ - 'ಮಾಧ್ಯಮ ಮಾರ್ಗಕ್ಕೆ'
  25. ೨೦೧೧ ಎಂ. ಎಸ್. ಆಶಾದೇವಿ - 'ನಡುವೆ ಸುಳಿವಾತ್ಮ'
  26. ೨೦೧೨ ದೇವನೂರು ಮಹಾದೇವ - 'ಎದೆಗೆ ಬಿದ್ದ ಅಕ್ಷರ'