ಬಿಲ್ವಪತ್ರೆ ಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು r2.7.2) (Robot: Adding cs:Oslizák líbezný |
ಚು Bot: Migrating 34 interwiki links, now provided by Wikidata on d:q234126 (translate me) |
||
೩೩ ನೇ ಸಾಲು: | ೩೩ ನೇ ಸಾಲು: | ||
[[ವರ್ಗ:ಕರ್ನಾಟಕದ ಸಸ್ಯಗಳು]] |
[[ವರ್ಗ:ಕರ್ನಾಟಕದ ಸಸ್ಯಗಳು]] |
||
[[ar:قثاء هندي]] |
|||
[[bn:বেল (ফল)]] |
|||
[[ca:Bael]] |
|||
[[cs:Oslizák líbezný]] |
|||
[[de:Bengalische Quitte]] |
|||
[[en:Bael]] |
|||
[[es:Aegle marmelos]] |
|||
[[fi:Belahedelmä]] |
|||
[[fr:Aegle marmelos]] |
|||
[[gu:બીલી]] |
|||
[[hi:बिल्व]] |
|||
[[id:Maja]] |
|||
[[jv:Maja]] |
|||
[[koi:Баиль]] |
|||
[[kv:Баиль]] |
|||
[[lbe:Баиль]] |
|||
[[ml:കൂവളം]] |
|||
[[mr:बेल]] |
|||
[[mrj:Баиль]] |
|||
[[my:ဥသျှစ်ပင်]] |
|||
[[ne:बेल]] |
|||
[[nl:Slijmappel]] |
|||
[[or:ବେଲ]] |
|||
[[pam:Bael]] |
|||
[[pl:Kleiszcze smakowite]] |
|||
[[pt:Bael]] |
|||
[[ru:Баиль]] |
|||
[[sa:बिल्वः]] |
|||
[[sv:Indiskt marmeladträd]] |
|||
[[ta:வில்வம்]] |
|||
[[te:మారేడు]] |
|||
[[th:มะตูม]] |
|||
[[tl:Bael]] |
|||
[[udm:Баиль]] |
|||
[[zh:木橘]] |
[[zh:木橘]] |
೨೩:೧೪, ೮ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ
ಬಿಲ್ವಪತ್ರೆ ಮರ | |
---|---|
ಚಿತ್ರ:EK Eagl marm Fr.jpg | |
Scientific classification | |
ಸಾಮ್ರಾಜ್ಯ: | |
Division: | |
ವರ್ಗ: | |
Subclass: | |
ಗಣ: | |
ಕುಟುಂಬ: | |
ಕುಲ: | Aegle
|
ಪ್ರಜಾತಿ: | A. marmelos
|
Binomial name | |
Aegle marmelos (L.) Corr. Serr.
|
ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ.ಇದು ಹಿಂದೂ ಧರ್ಮದಲ್ಲಿ ಪವಿತ್ರ ಮರ ಎಂದು ಪರಿಗಣಿತವಾಗಿದೆ.ಶಿವನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ.ದಕ್ಷಿಣ ಎಷಿಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ನೆಟ್ಟು ಬೆಳೆಸುತ್ತಾರೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಇದು ರುಟಾಸಿಯೆ ಕುಟುಂಬಕ್ಕೆ ಸೇರಿದ್ದು ಅಜೆಲ್ ಮರ್ಮೆಲಸ್ (Aegle Marmelos)ಎಂದು ಸಸ್ಯಶಾಸ್ರ್ರೀಯ ಹೆಸರು. ಬಿಲ್ವ ಎಂದೂ ಗುರುತಿಸಲ್ಪಡುತ್ತದೆ.
ಸಸ್ಯದ ಗುಣಲಕ್ಷಣಗಳು
ಇದು ಪರ್ಣಪಾತಿ ಮರ.ಕೊಂಬೆಗಳಲ್ಲಿ ಮುಳ್ಳುಗಳಿವೆ.ತೊಗಟೆ ಬೂದು ಬಣ್ಣದ್ದಾಗಿದ್ದು,ಬೆಂಡು ಬೆಂಡಾಗಿರುವುದು.ಎಲೆಗಳು ತ್ರಿಪರ್ಣಿ(Trifoliate)ಹಾಗೂ ಸುವಾಸಿತವಾಗಿರುವುವು.ಸೇಬಿನ ಆಕಾರ ಹಾಗೂ ಗಾತ್ರದ ಕಾಯಿ ಬಿಡುವುದು.ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.
ಉಪಯೋಗಗಳು
ಇದರ ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ.ಇದರ ಬೇರು,ಎಲೆಗಳು,ತೊಗಟೆ,ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ.ಕಾಯಿಯ ತಿರುಳು ಗಾರೆಗೆ ಬಲ ಕೊಡಲು ಉಪಯೋಗವಾಗುತ್ತದೆ.
ಆಧಾರ ಗ್ರಂಥಗಳು
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ