ರಾಗ ಸದಸ್ಯರ ಕಾಣಿಕೆಗಳು
A user with ೧ edit. Account created on ೪ ಸೆಪ್ಟೆಂಬರ್ ೨೦೨೧.
೪ ಸೆಪ್ಟೆಂಬರ್ ೨೦೨೧
- ೨೧:೪೭೨೧:೪೭, ೪ ಸೆಪ್ಟೆಂಬರ್ ೨೦೨೧ ವ್ಯತ್ಯಾಸ ಇತಿಹಾಸ −೯೮ ಚು ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಚಿತ್ರದುರ್ಗ ಪಾಳೆಗಾರ ಮತ್ತಿ ತಿಮ್ಮಣ್ಣನಾಯಕನ ಸಂತತಿ ಆಳ್ವಿಕೆ ಅಂತ್ಯವಾದ ನಂತರ ಕೊಲೆ, ಸುಲಿಗೆ, ದೌರ್ಜನ್ಯ ಸಂದರ್ಭದಲ್ಲಿ ಬಂದ ಪ್ರಮುಖ ಸಂತತಿಯೇ ಬಿಳಿಚೋಡು ಸಂತತಿ. ಬಿಳಿಚೊಡಿನಲ್ಲಿ ನೆಲೆಸಿದ್ದ ಆದಿ ಬುಳ್ಳ ನಾಯಕನ ವಂಶದಲ್ಲಿ ಬಂದವರೇ ಕಸ್ತೂರಿ ರಂಗಪ್ಪ ನಾಯಕ.ಕಸ್ತೂರಿ ರಂಗಪ್ಪ ನಾಯಕ ಮತ್ತು ಕನಕಮ್ಮ ನಾಗತಿ ಅವರ ಮಗನು ಭರಮಣ್ಣ ನಾಯಕ.ಮುದ್ದಣ್ಣನ ಸೇನೆ ಬಿಳಿಚೋಡಿನಲ್ಲಿ ಕಸ್ತೂರಿ ರಂಗಪ್ಪನಾಯಕನ ಮೇಲೆ ಘೋರ ಪ್ರಭಾವ ಬೀರಿದ್ದರಿಂದ ಕನಕಮ್ಮ ಮಗನನ್ನ ಉಳಿಸಿಕೊಳ್ಳಲು ಬಿ ದುರ್ಗಕ್ಕೆ ತಪ್ಪಿಸಿ ಕೊಂಡೊದಳು ಕ್ರಿಶ1689 ರಲ್ಲಿ ಸಿಂಹಾಸನದಲ್ಲಿ ಅಧಿಕಾರರೂಢ ನಾದ ಭರಮಣ್ಣ ನಾಯಕ ಇವನು ಕೆರೆಬಾವಿ, ಮುರುಘಮಠ ನಿರ್ಮಿಸಿ ಆಳಿದ . ಟ್ಯಾಗ್ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ