ವಾತ್ಸಲ್ಯ ಪಥ (ಚಲನಚಿತ್ರ)
ಗೋಚರ
| ವಾತ್ಸಲ್ಯ ಪಥ (ಚಲನಚಿತ್ರ) | |
|---|---|
| ವಾತ್ಸಲ್ಯ ಪಥ | |
| ನಿರ್ದೇಶನ | ಎ.ಎಸ್.ಆರ್.ರಾವ್ |
| ನಿರ್ಮಾಪಕ | ಎ.ಎಸ್.ಎನ್.ಶರ್ಮ |
| ಪಾತ್ರವರ್ಗ | ಸುರೇಶ್ ಹೆಬ್ಳೀಕರ್ ಎಲ್.ವಿ.ಶಾರದ ಮೀನಾಕ್ಷಿ, ದೇವದಾಸ್ |
| ಸಂಗೀತ | ಬಿ ವಿ ಕಾರ೦ತ |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ಬಿಡುಗಡೆಯಾಗಿದ್ದು | ೧೯೮೦ |
| ಚಿತ್ರ ನಿರ್ಮಾಣ ಸಂಸ್ಥೆ | ರಾಗರಂಗ ಫಿಲಂಸ್ |
ವಾತ್ಸಲ್ಯ ಪಥ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎ.ಎಸ್.ಆರ್.ರಾವ್ ಹಾಗೂ ನಿರ್ಮಾಪಕರು ಎ.ಎಸ್.ಎನ್.ಶರ್ಮ ಮತ್ತು ದೇವಮ್ಮ ರಂಗೇ ಗೌಡ. ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಎಲ್.ವಿ.ಶಾರದ, ಮೀನಾಕ್ಷಿ ಮತ್ತು ದೇವದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ ವಿ ಕಾರ೦ತ ಮತ್ತು ಗುಣ ಸಿಂಗ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.
ಪಾತ್ರ
[ಬದಲಾಯಿಸಿ]- ಸುರೇಶ್ ಹೆಬ್ಳೀಕರ್
- ಎಲ್.ವಿ.ಶಾರದ
- ದೇವದಾಸ್
- ಮೀನಾಕ್ಷಿ
- ನರಸಿಂಹಾಚಾರ್
- ಡಾ ಶಾರದ
- ಬಸವರಾಜ್ ವಾಲಿ
- ವೆಂಕಟೇಶ್ ಪ್ರಸಾದ್
- ಬಿ ಕೃಷ್ಣ
- ವಿಜಯ
- ಪುಟ್ಟಸ್ವಾಮಿ ಗೌಡ
- ಜೆ. ಮೀರಾ
- ರಾಜಾರಾವ್
- ಜಯರಾಮ್
- ಗೌರಿಶಂಕರ್
- ಎಂ.ಎಸ್.ಶ್ರೀನಿವಾಸ ರಾವ್
- ಬೇಬಿ ಅನುರಾಧ
- ಬೇಬಿ ಮಂಜುಳಾ
- ಮಾಸ್ಟರ್ ಪ್ರದೀಪ್