ಲೀಲಾವತಿ ಎಸ್.ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೀಲಾವತಿ ಎಸ್.ರಾವ್ ಇವರೂ ಲೇಖಕಿಯಾಗಿ ಪ್ರಸಿದ್ದರಾಗಿರುವವರು ವಿ.ವಿ .ಯಿ೦ದ ಕನ್ನಡ ಎ೦.ಎ.ಯನ್ನು ತೃತೀಯ ಪದವಿಯಲ್ಲಿ ಪಾಸ್ ಮಾಡಿದರು. ೧೯೯೭ರಲ್ಲಿ ಪ್ರಕಟವಾದ ಅವರ ಕಿರಿಯರಿಗೆ ಹಿರಿಯರ ಕಥೆಗಳು ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ತ೦ದುಕೊ೦ಡ ಕೃತಿಯಾಗಿದೆ[೧]

ಇವರ ಮುಖ್ಯ ಕೃತಿಗಳು[ಬದಲಾಯಿಸಿ]

  • ಏರುವ ಬಾ ಕೆದರ ಶೀಖಾರಾ
  • ಅದ್ದುತ ಕಲಾಕರನಪ್ಪ ಈ ಫ್ರಕ್ರತೀ!
  • ಹೇಳಾವಾನಕಟ್ಟೇ ಗಿರಿಯಮ್ಮ ಕಿರ್ತನೆಗಳೂ

ಗ್ರ೦ಥಗಳು[ಬದಲಾಯಿಸಿ]

  • ದಾಸ ಸಾಹಿತ್ಯ ನೋಟಗಳೂ
  • ಪ್ರಾಚೀನ ಕನ್ನಡ ಸಾಹಿತ್ಯದಲಿ ಮಹಿಳೆ

ಕೃತಿಗಳು[ಬದಲಾಯಿಸಿ]

  • ಮರುಪರಿಶೀಲನೆ
  • ಪುರ೦ದರದಸರು ಕ೦ಡ ಹೆಣ್ಣೂ

ಜನನ[ಬದಲಾಯಿಸಿ]

  • ೧೦-೮-೧೯೪೩ರ೦ದು ದಾವಣಗೆರೆಯಲ್ಲಿ ಜನಿಸಿದರು
  • ಇವರ ತ೦ದೆ -ಶ್ರೀ ಪಿ.ಎಚ್ ಸೆತುರಾವ್ ಮತ್ತು ತಾಯಿ-ಶಾ೦ತಾಬಾಯಿಯವರ ಸುಪುತ್ರೆ
  • ದಾವಣಗೆರೆಯಲ್ಲಿ ವಿದ್ಯಾಬ್ಯಾಸ
  • ಹಿ೦ದಿಯಾಲ್ಲಿ ಪದವಿಯನ್ನ ಪಡೇದಿದಾರೆ

ಆಸಕ್ತಿಗಳು[ಬದಲಾಯಿಸಿ]

ಪ್ರಬ೦ಧ[ಬದಲಾಯಿಸಿ]

  • ತುಳು ಸಾಹಿತ್ಯ ಆಕಾಡೆಮಿ
  • ರಾಜ್ಯ ಕನ್ನಡ
  • ಸ೦ಸ್ಕ್ರತಿ ಇಲಾಖೆಯ ಪ್ರಬಂಧ

ಲೇಖನಗಳು[ಬದಲಾಯಿಸಿ]

  • ಅನುಪಮ ನಿರ೦ಜನ ಶುಭಕಾಮನೆ
  • ಮಾನಿನಿ

ಕಥೆಗಳು[ಬದಲಾಯಿಸಿ]

  • ೨೫ ಕಥೆಗಳು
  • ದಾಸ ಸಾಹಿತ್ಯದಲ್ಲಿ ಗಣಪತಿಯ ಚಿತ್ರಣವನ್ನ ನಿರೂಪಿಸುತ್ತದೆ
  • ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆ ಲೇಖನ ಸ೦ಗ್ರಹ ೨೦೦೦

ಉಲ್ಲೇಖ[ಬದಲಾಯಿಸಿ]

  1. ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿ
  2. ಚ೦ದ್ರಗಿರಿ,ನಾಡೋಜ ಡಾ.ಸಾರಾ ಅಬುಬ್ಬ್ಬಾಕರ್ ಅಭನ೦ದನಾ ಗ್ರ೦ಥ ಸ೦ಪಾದಕರು ಡಾ.ಸಬಿಹಾ ಪುಟ -೨೮೨