ಮಾ.ಭೀ.ಶೇಷಗಿರಿರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾ.ಭೀ.ಶೇಷಗಿರಿರಾವ ಇವರು ಕನ್ನಡದಲ್ಲಿ ಪತ್ತೇದಾರಿ ಹಾಗು ಸಾಮಾಜಿಕ , ಎರಡೂ ವಿಧದ ಕಾದಂಬರಿಗಳನ್ನು ಬರೆದ ಸವ್ಯಸಾಚಿ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:


ಕಾದಂಬರಿ[ಬದಲಾಯಿಸಿ]

ಪತ್ತೇದಾರಿ[ಬದಲಾಯಿಸಿ]

  • ಅವನೇಕೆ ಮಾಯವಾದ
  • ಚಿನ್ನದ ಹದ್ದಿನ ಬೇಟೆ
  • ಚೀನಾದಲ್ಲಿ ಪತ್ತೇದಾರ ಶಂಕರ್
  • ದೀಪ ಆರಿತು—ಗುಂಡು ಹಾರಿತು
  • ನೀ ಸಾಯಬೇಕು
  • ಮಾಯಾಜಾಲ
  • ಮೋಹಿನಿ ಲೈಲಾ
  • ವಿಷಗಾಳಿ
  • ಸುಂದರಿಯ ಪಾತ್ರ

ಸಾಮಾಜಿಕ[ಬದಲಾಯಿಸಿ]

  • ಅಪಶ್ರುತಿ
  • ಅವಳದೊಂದು ಪ್ರಶ್ನೆ
  • ಅಶೋಕ ವನ
  • ಆಟೊರಿಕ್ಷಾದಲ್ಲಿ ಅಪ್ಸರೆ
  • ಕಂಬನಿಯ ಮಾಲೆ
  • ನಕ್ಷತ್ರ ನಕ್ಕಿತು
  • ಪ್ರೇಮದ ಪುನರ್ಜನ್ಮ
  • ಬಾಳಿಗೊಂದು ನಮಸ್ಕಾರ
  • ಭಾಗ್ಯತಾರೆ
  • ಮಂಗಳೆಯ ಮದುವೆ
  • ಯಶಸ್ವಿನಿ
  • ವಿದ್ಯಾವತಿ
  • ವೀಣಾ
  • ಸೌಂದರ್ಯದೇವತೆ
  • ಹೆಣ್ಣಾಗಿ ಬಾಳಿದವಳು