ವಿಷಯಕ್ಕೆ ಹೋಗು

ಮಾವಿನಕೆರೆ ರಂಗನಾಥನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಿನಕೆರೆ ರಂಗನಾಥನ್ ಇವರು ಕನ್ನಡದ ಜನಪ್ರಿಯ ಲೇಖಕರು.

ಕೃತಿಗಳು

[ಬದಲಾಯಿಸಿ]

ಕಥಾಸಂಕಲನ

[ಬದಲಾಯಿಸಿ]
  • ಉತ್ತರಾಯಣ
  • ಉಳಿದಿದ್ದು ಆಕಾಶ
  • ಪರ್ಜನ್ಯ
  • ಮಿಥುನ
  • ರುಕ್ಮಿಣಿ ಚಿತ್ರ ಬಂಧನ
  • ಶಂಭುಲಿಂಗ

ಕಾದಂಬರಿ

[ಬದಲಾಯಿಸಿ]
  • ಏಳು ಸುತ್ತಿನ ಕೋಟೆ
  • ಜಲತರಂಗ

ಸಂಪಾದನೆ

[ಬದಲಾಯಿಸಿ]
  • ದಿಗಂತ
  • ಶ್ರೀನಿವಾಸ
  • ಶಿಕ್ಷಣ ಸಂಸ್ಕೃತಿ
  • ಕಥಾ ಪಲ್ಲವ

ಪುರಸ್ಕಾರ

[ಬದಲಾಯಿಸಿ]