ವಿಷಯಕ್ಕೆ ಹೋಗು

ಮಧುಚ್ಛಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಧುಚ್ಛಂದ ಇವರನ್ನು ಮಧುಶ್ಚಂದಸ್ ವೈಶ್ವಾಮಿತ್ರ ಎಂದೂ ಕರೆಯಲಾಗುತ್ತದೆ. ಇವರು ಹಿಂದೂ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ಋಷಿ. ಋಗ್ವೇದದ ಕಾಲದಲ್ಲಿ ಹಲವಾರು ಸ್ತೋತ್ರಗಳನ್ನು ರಚಿಸಿದ್ದಾರೆ . ಇವರು ವಿಶ್ವಾಮಿತ್ರ ಋಷಿಯ ಪುತ್ರರಲ್ಲಿ ಒಬ್ಬರಾಗಿದ್ದಾರೆ. [೧] [೨] ಮಧುಚ್ಛಂದ ಅವರು ವೈದಿಕ ಸಾಹಿತ್ಯದ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು ಮತ್ತು ಶ್ರೇಷ್ಠ ಗಾಯಕರಾಗಿದ್ದರು ಎಂದು ಉಲ್ಲೇಖಿಸಲಾಗಿದೆ. [೩]

ಸಾಹಿತ್ಯ[ಬದಲಾಯಿಸಿ]

ಋಗ್ವೇದ[ಬದಲಾಯಿಸಿ]

ಋಗ್ವೇದ ಪ್ರಾರಂಭವಾಗುವಾಗ ಅಗ್ನಿ ದೇವರಿಗೆ ಸ್ತುತಿಗೀತೆಯನ್ನು ರಚಿಸಿದವರು ಮಧುಚ್ಛಂದರು. ಇವರನ್ನು ಋಗ್ವೇದದ ಮಂಡಲ ೧ರಲ್ಲಿ ಮೊದಲ ಹತ್ತು ಸ್ತೋತ್ರಗಳ ಲೇಖಕನೆಂದು ಹೇಳಲಾಗಿದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. Wendy Doniger (1988). Textual Sources for the Study of Hinduism. Manchester University Press. p. 24. ISBN 9780719018671.
  2. J.P. Mittal (2006). History Of Ancient India (a New Version) : From 7300 Bb To 4250 Bc. Atlantic Publishers & Dist. p. 281. ISBN 9788126906154.
  3. Gaṅgeśvarānanda (1982). Vedas, a Way of Life from Yadnya (sacrifice) to Yoga (union). Matoshri Rampyaribai Sarda Satkarya Nidhi. Retrieved 24 June 2008.
  4. Roshen Dalal (15 April 2014). The Vedas: An Introduction to Hinduism's Sacred Texts. Penguin UK. ISBN 9788184757637. Retrieved 15 April 2014.