ಬಬ್ರುವಾಹನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಭ್ರುವಾಹನ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಣ ಮಾಡಿರುವ ೧೯೭೭ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಬಿ.ಸರೋಜಾದೇವಿ ಮತ್ತು ಕಾಂಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಬ್ರುವಾಹನ (ಚಲನಚಿತ್ರ)
ಬಭ್ರುವಾಹನ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಕೆ.ಸಿ.ಎನ್.ಚಂದ್ರಶೇಖರ್
ಪಾತ್ರವರ್ಗರಾಜಕುಮಾರ್ ಬಿ.ಸರೋಜಾದೇವಿ, ಕಾಂಚನ ಜಯಮಾಲ, ರಾಮಕೃಷ್ಣ, ಸತ್ಯ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೭
ಪ್ರಶಸ್ತಿಗಳು೧೯೭೬-೭೭ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು-ಅತ್ಯುತ್ತಮ ನಟ(ರಾಜ್ಕುಮಾರ್) ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್ (ಎಸ್.ಪಿ.ರಾಮನಾಥನ್)
ಚಿತ್ರ ನಿರ್ಮಾಣ ಸಂಸ್ಥೆರಾಜ್‍ಕಮಲ್ ಆರ್ಟ್ಸ್

ಕಥೆ[ಬದಲಾಯಿಸಿ]

ಬಭ್ರುವಾಹನ, ಅರ್ಜುನನ ಮಗ. ಅರ್ಜುನ ,ಮಣಿಪುರಕ್ಕೆ ಹೋಗಿ ಬಭ್ರುವಾಹನನ ವಿರುದ್ಧ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ, ಬಭ್ರುವಾಹನ ಅರ್ಜುನನನ್ನು ಕೊಲ್ಲುತ್ತಾನೆ. ಮುಂದೆ ಏನಾಗುವುದು?

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಬಿ.ಸರೋಜಾದೇವಿ, ಕಾಂಚನ
  • ಜಯಮಾಲ,
  • ರಾಮಕೃಷ್ಣ
  • ಸತ್ಯ