ಬಬ್ರುವಾಹನ (ಚಲನಚಿತ್ರ)
ಗೋಚರ
ಬಭ್ರುವಾಹನ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಣ ಮಾಡಿರುವ ೧೯೭೭ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಬಿ.ಸರೋಜಾದೇವಿ ಮತ್ತು ಕಾಂಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
| ಬಬ್ರುವಾಹನ (ಚಲನಚಿತ್ರ) | |
|---|---|
| ಬಭ್ರುವಾಹನ | |
| ನಿರ್ದೇಶನ | ಹುಣಸೂರು ಕೃಷ್ಣಮೂರ್ತಿ |
| ನಿರ್ಮಾಪಕ | ಕೆ.ಸಿ.ಎನ್.ಚಂದ್ರಶೇಖರ್ |
| ಪಾತ್ರವರ್ಗ | ರಾಜಕುಮಾರ್ ಬಿ.ಸರೋಜಾದೇವಿ, ಕಾಂಚನ ಜಯಮಾಲ, ರಾಮಕೃಷ್ಣ, ಸತ್ಯ |
| ಸಂಗೀತ | ಟಿ.ಜಿ.ಲಿಂಗಪ್ಪ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೭೭ |
| ಪ್ರಶಸ್ತಿಗಳು | ೧೯೭೬-೭೭ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು-ಅತ್ಯುತ್ತಮ ನಟ(ರಾಜ್ಕುಮಾರ್) ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್ (ಎಸ್.ಪಿ.ರಾಮನಾಥನ್) |
| ಚಿತ್ರ ನಿರ್ಮಾಣ ಸಂಸ್ಥೆ | ರಾಜ್ಕಮಲ್ ಆರ್ಟ್ಸ್ |
ಕಥೆ
[ಬದಲಾಯಿಸಿ]ಬಭ್ರುವಾಹನ, ಅರ್ಜುನನ ಮಗ. ಅರ್ಜುನ,ಮಣಿಪುರಕ್ಕೆ ಹೋಗಿ ಬಭ್ರುವಾಹನನ ವಿರುದ್ಧ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ, ಬಭ್ರುವಾಹನ ಅರ್ಜುನನನ್ನು ಕೊಲ್ಲುತ್ತಾನೆ. ಮುಂದೆ ಏನಾಗುವುದು?
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಬಿ.ಸರೋಜಾದೇವಿ, ಕಾಂಚನ
- ಜಯಮಾಲ,
- ರಾಮಕೃಷ್ಣ
- ಸತ್ಯ