ನಾಕುತಂತಿ (ಕಿರುತೆರೆ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಕುತಂತಿ (ಕಿರುತೆರೆ ಧಾರಾವಾಹಿ): ಉದಯ ಟಿವಿಯಲ್ಲಿ ೨೦೦೫-೨೦೦೬ರಲ್ಲಿ ಪ್ರಸಾರವಾಗುತ್ತಿರುವ ಬಿ.ಸುರೇಶ ನಿರ್ದೇಶನದ ಕನ್ನಡ ಧಾರಾವಾಹಿ.

ಶೀರ್ಷಿಕೆ ಗೀತೆ[ಬದಲಾಯಿಸಿ]

ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ದ.ರಾ.ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ನಾನು-ನೀನು-ಆನು-ತಾನು ಕವಿತೆಯನ್ನು ಅಳವಡಿಸಿಕೊಂಡು ರಾಗ ಸಂಯೋಜಿಸಿದ್ದಾರೆ ಹಾಗು ಈ ಗೀತೆಯನ್ನು ಫಯಾಜ್ ಖಾನ್ ಹಾಡಿದ್ದಾರೆ.

ಹೊರಗಿನ ಸಂಪರ್ಕ[ಬದಲಾಯಿಸಿ]